ವಂದನಾರ್ಪಣೆ ವೇಳೆಯಲ್ಲಿ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಯ ಮಹಿಳಾ ಘಟಕದ ಅಧ್ಯಕ್ಷೆ ಪದ್ಮಾವತಿ, ವಸತಿ ಯೋಜನೆಗೆ ಹಾರುಬೂದಿ ಇಟ್ಟಿಗೆಗಳನ್ನು ಬಳಸುವ ಕುರಿತು ಸರ್ಕಾರ ಚಿಂತಿಸುತ್ತಿರುವುದೇನೋ ಸರಿ. ಆದರೆ ಹಾರುಬೂದಿಯ ಉತ್ಪನ್ನಗಳನ್ನು ಬಳಸುವಂತೆ ಗುತ್ತಿಗೆದಾರರಿಗೆ ಸರ್ಕಾರ ಏಕೆ ಆದೇಶಿಸಬಾರದು ಎಂದು ಪ್ರಶ್ನಿಸಿ, ಕುಮಾರ ನಾಯಕ್ ಅವರನ್ನೂ ಅಚ್ಚರಿಗೆ ತಳ್ಳಿದರು.