<p><strong>ಕೊಪ್ಪಳ</strong>: ಬಾಗಲಕೋಟೆಯ ಈರಪ್ಪ ಎಚ್. ಯಲಗಣ್ಣನವರ, ಮಹಿಳಾ ವಿಭಾಗದಲ್ಲಿ ದಾವಣಗೆರೆಯ ಅಕ್ಷತಾ ಅರುಣೇಶ್ ಬಳ್ಳಾರಿ ಅವರು ನಗರದಲ್ಲಿ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಮಂಗಳವಾರ ನಡೆದ ರಾಜ್ಯಮಟ್ಟದ ಕ್ರಾಸ್ ಕಂಟ್ರಿ ಓಟದಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದರು.</p>.<p>ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಗದಗದ ಸಂದೀಪ್, (ದ್ವಿತೀಯ), ತುಮಕೂರಿನ ಗುರು<br /> ಪ್ರಸಾದ್ (ತೃತೀಯ), ಬೆಳಗಾವಿಯ ತಾನಾಜಿ ನಲ್ಲೂಡಿ (ನಾಲ್ಕನೇ), ಧಾರವಾಡದ ಮಹಾಂತೇಶ್ ಬಿಂಗಿ (5ನೇ ಸ್ಥಾನ), ಗದಗದ ಸಂದೀಪ್ ನವಲೇಕರ್ (6ನೇ ಸ್ಥಾನ) ಬಹುಮಾನ ಗಳಿಸಿದರು.</p>.<p>ಮಹಿಳಾ ವಿಭಾಗದಲ್ಲಿ ಧಾರವಾಡದ ಸಕ್ಕೂಬಾಯಿ (ದ್ವಿತೀಯ), ಕೊಪ್ಪಳ ಕ್ರೀಡಾ ಹಾಸ್ಟೆಲ್ನ ಬಾಲಮ್ಮ ಹನುಮಪ್ಪ(ತೃತೀಯ), ಗದಗದ ಮೇಘನಾ (ನಾಲ್ಕನೇ)ಗೆದ್ದರು. ಪುರುಷರ ವಿಭಾಗದಲ್ಲಿ 8 ಕಿಲೋಮೀಟರ್ಸ್, ಮಹಿಳಾ ವಿಭಾಗದಲ್ಲಿ 6ಕಿ.ಮೀ ಓಟ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಕೊಪ್ಪಳ</strong>: ಬಾಗಲಕೋಟೆಯ ಈರಪ್ಪ ಎಚ್. ಯಲಗಣ್ಣನವರ, ಮಹಿಳಾ ವಿಭಾಗದಲ್ಲಿ ದಾವಣಗೆರೆಯ ಅಕ್ಷತಾ ಅರುಣೇಶ್ ಬಳ್ಳಾರಿ ಅವರು ನಗರದಲ್ಲಿ ಗವಿಸಿದ್ದೇಶ್ವರ ಜಾತ್ರೆಯ ಅಂಗವಾಗಿ ಮಂಗಳವಾರ ನಡೆದ ರಾಜ್ಯಮಟ್ಟದ ಕ್ರಾಸ್ ಕಂಟ್ರಿ ಓಟದಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳೆಯರ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದರು.</p>.<p>ಜಿಲ್ಲಾ ಅಥ್ಲೆಟಿಕ್ಸ್ ಸಂಸ್ಥೆ ಆಶ್ರಯದಲ್ಲಿ ನಡೆದ ಸ್ಪರ್ಧೆಯಲ್ಲಿ ಪುರುಷರ ವಿಭಾಗದಲ್ಲಿ ಗದಗದ ಸಂದೀಪ್, (ದ್ವಿತೀಯ), ತುಮಕೂರಿನ ಗುರು<br /> ಪ್ರಸಾದ್ (ತೃತೀಯ), ಬೆಳಗಾವಿಯ ತಾನಾಜಿ ನಲ್ಲೂಡಿ (ನಾಲ್ಕನೇ), ಧಾರವಾಡದ ಮಹಾಂತೇಶ್ ಬಿಂಗಿ (5ನೇ ಸ್ಥಾನ), ಗದಗದ ಸಂದೀಪ್ ನವಲೇಕರ್ (6ನೇ ಸ್ಥಾನ) ಬಹುಮಾನ ಗಳಿಸಿದರು.</p>.<p>ಮಹಿಳಾ ವಿಭಾಗದಲ್ಲಿ ಧಾರವಾಡದ ಸಕ್ಕೂಬಾಯಿ (ದ್ವಿತೀಯ), ಕೊಪ್ಪಳ ಕ್ರೀಡಾ ಹಾಸ್ಟೆಲ್ನ ಬಾಲಮ್ಮ ಹನುಮಪ್ಪ(ತೃತೀಯ), ಗದಗದ ಮೇಘನಾ (ನಾಲ್ಕನೇ)ಗೆದ್ದರು. ಪುರುಷರ ವಿಭಾಗದಲ್ಲಿ 8 ಕಿಲೋಮೀಟರ್ಸ್, ಮಹಿಳಾ ವಿಭಾಗದಲ್ಲಿ 6ಕಿ.ಮೀ ಓಟ ನಡೆಯಿತು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>