‘ಅಬುಧಾಬಿಯಲ್ಲಿರುವ ಕ್ರೀಡಾಂಗಣದ ಬೌಂಡರಿ ದೊಡ್ಡದಾಗಿದೆ. ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಉತ್ತಮ ಬ್ಯಾಟಿಂಗ್ ಪಿಚ್, ಬೌಂಡರಿಲೈನ್ಗಳ ಅಂತರ ಚಿಕ್ಕದಾಗಿರುವುದರಿಂದ ಬೃಹತ್ ಮೊತ್ತ ಗಳಿಸಲು ಸಾಧ್ಯವಿದೆ. ಆದರೆ ಇಲ್ಲಿಯ ಪರಿಸ್ಥಿತಿ ವಿಭಿನ್ನವಾಗಿದೆ. 150 –160 ರನ್ಗಳ ಮೊತ್ತವು ಕೂಡ ಎದುರಾಳಿಗಳಿಗೆ ಸವಾಲೊಡ್ಡಲಿದೆ’ ಎಂದು ಆರ್ಸಿಬಿ ಯೂಟ್ಯೂಬ್ನಲ್ಲಿ ಹೇಳಿದ್ದಾರೆ.