ಭಾನುವಾರ, 13 ಜುಲೈ 2025
×
ADVERTISEMENT
ADVERTISEMENT

ಕ್ರಿಕೆಟ್ ಟೂರ್ನಿ: ಮೊಹಸಿನ್, ವಿದ್ಯಾಧರ್ ದಾಳಿಗೆ ಕುಸಿದ ಮಧ್ಯಪ್ರದೇಶ

ಕ್ಯಾಪ್ಟನ್ ತಿಮ್ಮಪ್ಪಯ್ಯ ಸ್ಮಾರಕ ಟ್ರೋಫಿ: ಕೆಎಸ್‌ಸಿಎ ಇಲೆವನ್ ಬೌಲರ್‌ಗಳ ಪಾರಮ್ಯ
Published : 9 ಸೆಪ್ಟೆಂಬರ್ 2024, 20:30 IST
Last Updated : 9 ಸೆಪ್ಟೆಂಬರ್ 2024, 20:30 IST
ಫಾಲೋ ಮಾಡಿ
Comments
ಮೊದಲ ದಿನ ಮಳೆಯದ್ದೇ ಆಟ!
ಮೈಸೂರಿನ ಎಸ್‌ಜೆಸಿಇ ಕ್ರೀಡಾಂಗಣದಲ್ಲಿ ಸೋಮವಾರ ಆರಂಭವಾದ ಕೆಎಸ್‌ಸಿಎ ಕೋಲ್ಟ್ಸ್‌ ಹಾಗೂ ಡಾ.ಡಿ.ವೈ. ಪಾಟೀಲ ಕ್ರಿಕೆಟ್ ಅಕಾಡೆಮಿ ನಡುವಿನ ಕ್ರಿಕೆಟ್‌ ಪಂದ್ಯವು ಮೊದಲ ದಿನದಂದು ಮಳೆಯ ಕಾರಣಕ್ಕೆ ಒಂದೂ ಎಸೆತ ಕಾಣಲಿಲ್ಲ. ಮಳೆಯಿಂದಾಗಿ ಅಂಕಣ ಒದ್ದೆ ಆಗಿದ್ದರಿಂದ ಬೆಳಿಗ್ಗೆ ಟಾಸ್ ವಿಳಂಬವಾಯಿತು. ಮಧ್ಯಾಹ್ನ ಮತ್ತೆ ಮಳೆ ಸುರಿದಿದ್ದರಿಂದ ಪಂದ್ಯವನ್ನು ದಿನದ ಮಟ್ಟಿಗೆ ಸ್ಥಗಿತಗೊಳಿಸಲಾಯಿತು. ಮಂಗಳವಾರವೂ ಮಳೆ ಸುರಿಯುವ ಸಾಧ್ಯತೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT