ಶನಿವಾರ, 20 ಡಿಸೆಂಬರ್ 2025
×
ADVERTISEMENT

ಕ್ರಿಕೆಟ್

ADVERTISEMENT

ವಿಜಯ್ ಮರ್ಚಂಟ್ ಟ್ರೋಫಿ: ಕರ್ನಾಟಕದ ಅಥರ್ವಗೆ 5 ವಿಕೆಟ್‌ ಗೊಂಚಲು

Atharva Deshpande Bowling: ರಾಯಪುರದ ಶಹೀದ್ ವೀರ ನಾರಾಯಣ ಸಿಂಗ್ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಶುಕ್ರವಾರ 9 ವಿಕೆಟ್‌ಗೆ 225 ರನ್‌ಗಳೊಂದಿಗೆ ಆಟ ಮುಂದುವರಿಸಿದ ರಾಜ್ಯ ತಂಡವು ಆರಂಭದಲ್ಲಿಯೇ ವಿಕೆಟ್‌ ಕಳೆದುಕೊಂಡಿತು.
Last Updated 20 ಡಿಸೆಂಬರ್ 2025, 0:30 IST
ವಿಜಯ್ ಮರ್ಚಂಟ್ ಟ್ರೋಫಿ: ಕರ್ನಾಟಕದ ಅಥರ್ವಗೆ 5 ವಿಕೆಟ್‌ ಗೊಂಚಲು

ಕೂಚ್‌ ಬಿಹಾರ್ ಟ್ರೋಫಿ: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಪಂದ್ಯ ರೋಚಕ ಡ್ರಾ

Karnataka Cricket: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಕೂಚ್‌ ಬಿಹಾರ್ ಟ್ರೋಫಿ 19 ವರ್ಷದೊಳಗಿನವರ ಕ್ರಿಕೆಟ್ ಟೂರ್ನಿಯ ಲೀಗ್‌ ಪಂದ್ಯವು ರೋಚಕ ಡ್ರಾ ಆಯಿತು. ಕರ್ನಾಟಕಕ್ಕೆ ಕೇವಲ ಎರಡು ರನ್‌ಗಳಿಂದ ಗೆಲುವು ಕೈತಪ್ಪಿತು.
Last Updated 20 ಡಿಸೆಂಬರ್ 2025, 0:18 IST
ಕೂಚ್‌ ಬಿಹಾರ್ ಟ್ರೋಫಿ: ಕರ್ನಾಟಕ ಮತ್ತು ಮಹಾರಾಷ್ಟ್ರ ನಡುವಣ ಪಂದ್ಯ ರೋಚಕ ಡ್ರಾ

19 ವರ್ಷದೊಳಗಿವನ ಮಹಿಳೆಯರ ಏಕದಿನ ಕ್ರಿಕೆಟ್‌ ಟ್ರೋಫಿ: ಕರ್ನಾಟಕಕ್ಕೆ ಮಣಿದ ಪಂಜಾಬ್

Karnataka Women's Team:ಲೆಗ್‌ ಸ್ಪಿನ್ನರ್‌ ವಂದಿತಾ ಕೆ. ರಾವ್‌ (17ಕ್ಕೆ 6) ಅವರ ಮೋಡಿಯ ನೆರವಿನಿಂದ ಕರ್ನಾಟಕ ತಂಡವು ಶುಕ್ರವಾರ ಬಿಸಿಸಿಐ 19 ವರ್ಷದೊಳಗಿವನ ಮಹಿಳೆಯರ ಏಕದಿನ ಕ್ರಿಕೆಟ್‌ ಟ್ರೋಫಿಯ ಪಂದ್ಯದಲ್ಲಿ 104 ರನ್‌ಗಳಿಂದ ಪಂಜಾಬ್ ತಂಡವನ್ನು ಮಣಿಸಿತು.
Last Updated 20 ಡಿಸೆಂಬರ್ 2025, 0:16 IST
19 ವರ್ಷದೊಳಗಿವನ ಮಹಿಳೆಯರ ಏಕದಿನ ಕ್ರಿಕೆಟ್‌ ಟ್ರೋಫಿ: ಕರ್ನಾಟಕಕ್ಕೆ ಮಣಿದ ಪಂಜಾಬ್

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌: ಮಾರ್ಗಸೂಚಿ ಪಾಲಿಸಿದರೆ ಅನುಮತಿ

Chinnaswamy Stadium: ಇಲ್ಲಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌ ಪಂದ್ಯಾವಳಿ ಆಯೋಜಿಸಬೇಕಿದ್ದರೆ ಭದ್ರತೆಗೆ ಸಂಬಂಧಿಸಿದ ಕೆಲವು ಮಾರ್ಗಸೂಚಿಗಳನ್ನು ಆಯೋಜಕರು ಪಾಲಿಸಬೇಕು ಎಂದು ಪೊಲೀಸರು ಸೂಚಿಸಿದ್ದಾರೆ.
Last Updated 19 ಡಿಸೆಂಬರ್ 2025, 23:30 IST
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಐಪಿಎಲ್‌: ಮಾರ್ಗಸೂಚಿ ಪಾಲಿಸಿದರೆ ಅನುಮತಿ

IND vs SA 5th T20I: ಹಾರ್ದಿಕ್,ತಿಲಕ್ ಅಬ್ಬರ; ಭಾರತಕ್ಕೆ ಸರಣಿ ಗೆಲುವಿನ ಸಿಹಿ

ವರುಣ್‌ ಕೈಚಳಕ, ಬೂಮ್ರಾ ನಿಖರ ದಾಳಿ
Last Updated 19 ಡಿಸೆಂಬರ್ 2025, 20:38 IST
IND vs SA 5th T20I: ಹಾರ್ದಿಕ್,ತಿಲಕ್ ಅಬ್ಬರ; ಭಾರತಕ್ಕೆ ಸರಣಿ ಗೆಲುವಿನ ಸಿಹಿ

U19 Asia Cup| ಫೈನಲ್‌ನಲ್ಲಿ ಭಾರತಕ್ಕೆ ಪಾಕ್‌ ಎದುರಾಳಿ

ಯೂತ್ ಏಷ್ಯಾ ಕಪ್ ಏಕದಿನ ಕ್ರಿಕೆಟ್: ಶ್ರೀಲಂಕಾ ತಂಡಕ್ಕೆ ನಿರಾಸೆ
Last Updated 19 ಡಿಸೆಂಬರ್ 2025, 16:36 IST
U19 Asia Cup| ಫೈನಲ್‌ನಲ್ಲಿ ಭಾರತಕ್ಕೆ ಪಾಕ್‌ ಎದುರಾಳಿ

IND vs SA| ದಕ್ಷಿಣ ಆಫ್ರಿಕಾ ವಿರುದ್ಧ ಹಾರ್ದಿಕ್ ಅಬ್ಬರ: 2ನೇ ವೇಗದ ಅರ್ಧಶತಕ

Hardik Pandya Record: ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ 5ನೇ ಪಂದ್ಯದಲ್ಲಿ ಆಲ್‌ರೌಂಡರ್‌ ಹಾರ್ದಿಕ್ ಪಾಂಡ್ಯ ಅವರು ಟಿ–20 ಕ್ರಿಕೆಟ್‌ನಲ್ಲಿ ಭಾರತದ ಪರ 2ನೇ ಅತಿವೇಗದ ಅರ್ಧಶತಕ ಸಿಡಿಸಿದ್ದಾರೆ.
Last Updated 19 ಡಿಸೆಂಬರ್ 2025, 16:06 IST
IND vs SA| ದಕ್ಷಿಣ ಆಫ್ರಿಕಾ ವಿರುದ್ಧ ಹಾರ್ದಿಕ್ ಅಬ್ಬರ: 2ನೇ ವೇಗದ ಅರ್ಧಶತಕ
ADVERTISEMENT

ವಿಜಯ್ ಮರ್ಚಂಟ್ ಟ್ರೋಫಿ |ಅಥರ್ವಗೆ 5ವಿಕೆಟ್‌:ರಾಜ್ಯ ತಂಡಕ್ಕೆ ಇನಿಂಗ್ಸ್‌ ಮುನ್ನಡೆ

Atharva Deshpande: ಬಲಗೈ ಸ್ಪಿನ್ನರ್‌ ಅಥರ್ವ ಎಸ್‌. ದೇಶಪಾಂಡೆ ಅವರ 5 ವಿಕೆಟ್‌ ಗೊಂಚಲಿನ ನೆರವಿನಿಂದ ಕರ್ನಾಟಕ ತಂಡವು ವಿಜಯ್ ಮರ್ಚಂಟ್ ಟ್ರೋಫಿ ಎಲೀಟ್‌ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಬರೋಡಾ ತಂಡವನ್ನು 177 ರನ್‌ಗಳಿಗೆ ಕಟ್ಟಿಹಾಕಿತು.
Last Updated 19 ಡಿಸೆಂಬರ್ 2025, 15:49 IST
ವಿಜಯ್ ಮರ್ಚಂಟ್ ಟ್ರೋಫಿ |ಅಥರ್ವಗೆ 5ವಿಕೆಟ್‌:ರಾಜ್ಯ ತಂಡಕ್ಕೆ ಇನಿಂಗ್ಸ್‌ ಮುನ್ನಡೆ

ಬೆಟ್ಟಿಂಗ್ ಆ್ಯಪ್‌ ಪ್ರಕರಣ: ಕ್ರಿಕೆಟಿಗ ಯುವಿ, ಉತ್ತಪ್ಪ, ನಟ ಸೋನು ಆಸ್ತಿ ಜಪ್ತಿ

ED Asset Seizure: ಬೆಟ್ಟಿಂಗ್‌ ಆ್ಯಪ್‌ಗೆ ಸಂಬಂಧಿಸಿದ ಅಕ್ರಮ ಹಣವರ್ಗಾವಣೆ ಪ್ರಕರಣದಲ್ಲಿ ಮಾಜಿ ಕ್ರಿಕೆಟಿಗರಾದ ಯುವರಾಜ್ ಸಿಂಗ್‌, ರಾಬಿನ್ ಉತ್ತಪ್ಪ ಹಾಗೂ ಟಿಎಂಸಿ ಮಾಜಿ ಸಂಸದೆ ಮಿಮಿ ಚಕ್ರವರ್ತಿ ಮತ್ತು ನಟ ಸೋನು ಸೂದ್‌ ಅವರ ಆಸ್ತಿಯನ್ನು ಜಾರಿ ನಿರ್ದೇಶನಾಲಯ ಮುಟ್ಟುಗೋಲು ಹಾಕಿಕೊಂಡಿದೆ.
Last Updated 19 ಡಿಸೆಂಬರ್ 2025, 15:40 IST
ಬೆಟ್ಟಿಂಗ್ ಆ್ಯಪ್‌ ಪ್ರಕರಣ: ಕ್ರಿಕೆಟಿಗ ಯುವಿ, ಉತ್ತಪ್ಪ, ನಟ ಸೋನು ಆಸ್ತಿ ಜಪ್ತಿ

ಟಿ20 ವಿಶ್ವಕಪ್: ನಾಯಕನಾಗಿ ಸೂರ್ಯ ಪಾಲಿಗೆ ಕೊನೆಯ ಟೂರ್ನಿಯಾಗುವ ಸಂಭವ

ನಾಯಕ ಸೂರ್ಯಕುಮಾರ್ ಯಾದವ್ ಮತ್ತು ಉಪ ನಾಯಕ ಶುಭಮನ್ ಗಿಲ್ ಅವರು ಇತ್ತೀಚಿನ ಪಂದ್ಯಗಳಲ್ಲಿ ಲಯದಲ್ಲಿ ಇಲ್ಲದಿರುವುದು ಕಳವಳಕ್ಕೆ ಕಾರಣವಾಗಿದೆಯೇನೊ ನಿಜ. ಆದರೆ ಮುಂದಿನ ಫೆಬ್ರುವರಿ– ಮಾರ್ಚ್‌ನಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್‌ಗೆ ತಂಡದಲ್ಲಿ ಅಚ್ಚರಿಯ ಬದಲಾವಣೆಗಳ ಸಾಧ್ಯತೆ ಕ್ಷೀಣ.
Last Updated 19 ಡಿಸೆಂಬರ್ 2025, 14:08 IST
ಟಿ20 ವಿಶ್ವಕಪ್: ನಾಯಕನಾಗಿ ಸೂರ್ಯ ಪಾಲಿಗೆ ಕೊನೆಯ ಟೂರ್ನಿಯಾಗುವ ಸಂಭವ
ADVERTISEMENT
ADVERTISEMENT
ADVERTISEMENT