<p><strong>ಬೆಳಗಾವಿ</strong>: ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿದ ಆತಿಥೇಯ ಕರ್ನಾಟಕ ತಂಡ, ಇಲ್ಲಿ ನಡೆದ 19 ವರ್ಷದೊಳಗಿನವರ ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 9 ವಿಕೆಟ್ ಅಂತದ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು.</p><p>ಭಾನುವಾರ ಮೂರನೇ ದಿನದಾಟದ ಅಂತ್ಯಕ್ಕೆ ತಮಿಳುನಾಡು ಎರಡನೇ ಇನ್ನಿಂಗ್ಸ್ನಲ್ಲಿ 70.5 ಓವರ್ಗಳಲ್ಲಿ 302ಕ್ಕೆ ಆಲೌಟ್ ಆಗಿ, ಕರ್ನಾಟಕಕ್ಕೆ 11 ರನ್ಗಳ ಗುರಿ ನೀಡಿತ್ತು. ಕರ್ನಾಟಕ ತಂಡವು ಸೋಮವಾರ 1.1 ಓವರ್ಗಳಲ್ಲಿ 12 ರನ್ ಗಳಿಸಿ, ಗೆಲುವಿನ ನಗೆ ಬೀರಿತು.</p><p><strong>ಸಂಕ್ಷಿಪ್ತ ಸ್ಕೋರು<br>ಮೊದಲ ಇನ್ನಿಂಗ್ಸ್<br>ತಮಿಳುನಾಡು :</strong> 54.5 ಓವರ್ಗಳಲ್ಲಿ 126;<br><strong>ಕರ್ನಾಟಕ:</strong> 129.3 ಓವರ್ಗಳಲ್ಲಿ 418.</p><p><strong>ಎರಡನೇ ಇನ್ನಿಂಗ್ಸ್<br>ತಮಿಳುನಾಡು:</strong> 70.5 ಓವರ್ಗಳಲ್ಲಿ 302.<br><strong>ಕರ್ನಾಟಕ</strong>: 1.1 ಓವರ್ಗಳಲ್ಲಿ 12(ಪ್ರಖರ್ ಚತುರ್ವೇದಿ 4, ಕಾರ್ತಿಕ್ ಎಸ್.ಯು ಔಟಾಗದೆ 4, ಹರ್ಷಿಲ್ ಧರ್ಮಾನಿ ಔಟಾಗದೆ 4;ಬಿ.ಸಚಿನ್ 8ಕ್ಕೆ1)</p><p>ಶಿವಮೊಗ್ಗದಲ್ಲಿ ಜ.12ರಿಂದ 15ರವರೆಗೆ ನಡೆಯಲಿರುವ ಫೈನಲ್ನಲ್ಲಿ ಕರ್ನಾಟಕ–ಮಹಾರಾಷ್ಟ್ರ ತಂಡಗಳು ಸೆಣಸಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಳಗಾವಿ</strong>: ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ತೋರಿದ ಆತಿಥೇಯ ಕರ್ನಾಟಕ ತಂಡ, ಇಲ್ಲಿ ನಡೆದ 19 ವರ್ಷದೊಳಗಿನವರ ಕೂಚ್ ಬಿಹಾರ್ ಟ್ರೋಫಿ ಕ್ರಿಕೆಟ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ತಮಿಳುನಾಡು ವಿರುದ್ಧ 9 ವಿಕೆಟ್ ಅಂತದ ಜಯ ಸಾಧಿಸಿ ಫೈನಲ್ ಪ್ರವೇಶಿಸಿತು.</p><p>ಭಾನುವಾರ ಮೂರನೇ ದಿನದಾಟದ ಅಂತ್ಯಕ್ಕೆ ತಮಿಳುನಾಡು ಎರಡನೇ ಇನ್ನಿಂಗ್ಸ್ನಲ್ಲಿ 70.5 ಓವರ್ಗಳಲ್ಲಿ 302ಕ್ಕೆ ಆಲೌಟ್ ಆಗಿ, ಕರ್ನಾಟಕಕ್ಕೆ 11 ರನ್ಗಳ ಗುರಿ ನೀಡಿತ್ತು. ಕರ್ನಾಟಕ ತಂಡವು ಸೋಮವಾರ 1.1 ಓವರ್ಗಳಲ್ಲಿ 12 ರನ್ ಗಳಿಸಿ, ಗೆಲುವಿನ ನಗೆ ಬೀರಿತು.</p><p><strong>ಸಂಕ್ಷಿಪ್ತ ಸ್ಕೋರು<br>ಮೊದಲ ಇನ್ನಿಂಗ್ಸ್<br>ತಮಿಳುನಾಡು :</strong> 54.5 ಓವರ್ಗಳಲ್ಲಿ 126;<br><strong>ಕರ್ನಾಟಕ:</strong> 129.3 ಓವರ್ಗಳಲ್ಲಿ 418.</p><p><strong>ಎರಡನೇ ಇನ್ನಿಂಗ್ಸ್<br>ತಮಿಳುನಾಡು:</strong> 70.5 ಓವರ್ಗಳಲ್ಲಿ 302.<br><strong>ಕರ್ನಾಟಕ</strong>: 1.1 ಓವರ್ಗಳಲ್ಲಿ 12(ಪ್ರಖರ್ ಚತುರ್ವೇದಿ 4, ಕಾರ್ತಿಕ್ ಎಸ್.ಯು ಔಟಾಗದೆ 4, ಹರ್ಷಿಲ್ ಧರ್ಮಾನಿ ಔಟಾಗದೆ 4;ಬಿ.ಸಚಿನ್ 8ಕ್ಕೆ1)</p><p>ಶಿವಮೊಗ್ಗದಲ್ಲಿ ಜ.12ರಿಂದ 15ರವರೆಗೆ ನಡೆಯಲಿರುವ ಫೈನಲ್ನಲ್ಲಿ ಕರ್ನಾಟಕ–ಮಹಾರಾಷ್ಟ್ರ ತಂಡಗಳು ಸೆಣಸಲಿವೆ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>