<p><strong>ಮುಂಬೈ:</strong> ವಾಂಖೆಡೆ ಕ್ರೀಡಾಂಗಣದಲ್ಲಿ ಮೊತ್ತಮೊದಲ ಪ್ರಥಮ ದರ್ಜೆ ಪಂದ್ಯ ಆಡಿದ ಆಟಗಾರರಲ್ಲಿ ಈಗ ಇರುವ ಎಂಟು ಮಂದಿಗೆ ಮುಂಬೈ ಕ್ರಿಕೆಟ್ ಸಂಸ್ಥೆ ತಲಾ 10 ಲಕ್ಷ ಪುರಸ್ಕಾರ ನೀಡುವುದಾಗಿ ಬುಧವಾರ ಪ್ರಕಟಿಸಿದೆ.</p><p>1974–75ನೇ ಸಾಲಿನಲ್ಲಿ ಆಡಿದ್ದ ಆಗಿನ ಬಾಂಬೆ ತಂಡದ ಈ ಎಂಟು ಆಟಗಾರರೆಂದರೆ– ಸುನೀಲ್ ಗಾವಸ್ಕರ್, ಕರ್ಸನ್ ಘಾವ್ರಿ, ಪದ್ಮಾಲ್ಕರ್ ಶಿವಾಲ್ಕರ್, ಫರೂಕ್ ಎಂಜಿನಿಯರ್, ಅಜಿತ್ ಪೈ, ಮಿಲಿಂದ್ ರೇಗೆ, ಅಬ್ದುಲ್ ಇಸ್ಮಾಯಿಲ್ ಮತ್ತು ರಾಕೇಶ್ ಟಂಡನ್.ಮೊದಲ ಪಂದ್ಯ ಆಡಿದ ಆಟಗಾರರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಎಂಸಿಎ ಕಾರ್ಯದರ್ಶಿ ಅಭಯ್ ಹಡಪ್ ಈ ಘೋಷಣೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಮುಂಬೈ:</strong> ವಾಂಖೆಡೆ ಕ್ರೀಡಾಂಗಣದಲ್ಲಿ ಮೊತ್ತಮೊದಲ ಪ್ರಥಮ ದರ್ಜೆ ಪಂದ್ಯ ಆಡಿದ ಆಟಗಾರರಲ್ಲಿ ಈಗ ಇರುವ ಎಂಟು ಮಂದಿಗೆ ಮುಂಬೈ ಕ್ರಿಕೆಟ್ ಸಂಸ್ಥೆ ತಲಾ 10 ಲಕ್ಷ ಪುರಸ್ಕಾರ ನೀಡುವುದಾಗಿ ಬುಧವಾರ ಪ್ರಕಟಿಸಿದೆ.</p><p>1974–75ನೇ ಸಾಲಿನಲ್ಲಿ ಆಡಿದ್ದ ಆಗಿನ ಬಾಂಬೆ ತಂಡದ ಈ ಎಂಟು ಆಟಗಾರರೆಂದರೆ– ಸುನೀಲ್ ಗಾವಸ್ಕರ್, ಕರ್ಸನ್ ಘಾವ್ರಿ, ಪದ್ಮಾಲ್ಕರ್ ಶಿವಾಲ್ಕರ್, ಫರೂಕ್ ಎಂಜಿನಿಯರ್, ಅಜಿತ್ ಪೈ, ಮಿಲಿಂದ್ ರೇಗೆ, ಅಬ್ದುಲ್ ಇಸ್ಮಾಯಿಲ್ ಮತ್ತು ರಾಕೇಶ್ ಟಂಡನ್.ಮೊದಲ ಪಂದ್ಯ ಆಡಿದ ಆಟಗಾರರಿಗೆ ಹಮ್ಮಿಕೊಂಡಿದ್ದ ಸನ್ಮಾನ ಸಮಾರಂಭದಲ್ಲಿ ಎಂಸಿಎ ಕಾರ್ಯದರ್ಶಿ ಅಭಯ್ ಹಡಪ್ ಈ ಘೋಷಣೆ ಮಾಡಿದರು.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>