ತಂಡ ಇಂತಿದೆ: ಮನೀಷ್ ಪಾಂಡೆ (ನಾಯಕ), ಮಯಂಕ್ ಅಗರವಾಲ್ (ಇಬ್ಬರೂ ಜವಾನ್ಸ್ ಕ್ಲಬ್), ದೇವದತ್ತ ಪಡಿಕ್ಕಲ್ (ಕೆಂಬ್ರಿಜ್ ಸಿಸಿ), ಕೆ.ವಿ. ಸಿದ್ಧಾರ್ಥ್ (ಕೆನರಾಬ್ಯಾಂಕ್/ಸ್ವಸ್ತಿಕ್ ಯೂನಿಯನ್), ರೋಹನ್ ಕದಂ (ಬ್ಯಾಂಕ್ ಆಫ್ ಬರೋಡ/ಬಿಯುಸಿಸಿ), ಅನಿರುದ್ಧ ಎ ಜೋಶಿ (ಎಸ್ಬಿಐ/ವಲ್ಚರ್ಸ್ ಸಿಸಿ), ಅಭಿನವ್ ಮನೋಹರ್ (ಬಿಯುಸಿಸಿ), ಕರುಣ್ ನಾಯರ್ (ವಲ್ಚರ್ಸ್ ಸಿಸಿ), ಬಿ.ಆರ್. ಶರತ್ (ವಿಕೆಟ್ಕೀಪರ್; ಆದಾಯ ತೆರಿಗೆ ಇಲಾಖೆ/ಮೌಂಟ್ ಜಾಯ್ ಸಿಸಿ), ನಿಹಾಲ್ ಉಲ್ಲಾಳ (ವಿಕೆಟ್ಕೀಪರ್; ರಾಜಾಜಿನಗರ ಕ್ರಿಕೆಟರ್ಸ್), ಶ್ರೇಯಸ್ ಗೋಪಾಲ್ (ಸ್ವಸ್ತಿಕ್ ಯೂನಿಯನ್), ಕೆ. ಗೌತಮ್ (ಬ್ಯಾಂಕ್ ಆಫ್ ಬರೋಡ/ಸ್ವಸ್ತಿಕ್ ಯೂನಿಯನ್), ಜೆ.ಸುಚಿತ್ (ವಲ್ಚರ್ಸ್ ಸಿಸಿ), ಪ್ರವೀಣ ದುಬೆ (ವಲ್ಚರ್ಸ್ ಸಿಸಿ), ಕೆ.ಸಿ. ಕಾರ್ಯಪ್ಪ (ಬ್ಯಾಂಕ್ ಆಫ್ ಬರೋಡ/ಜವಾಹರ್ ಎಸ್ಸಿ), ಪ್ರಸಿದ್ಧ ಎಂ ಕೃಷ್ಣ (ಮೌಂಟ್ ಜಾಯ್ ಸಿಸಿ), ಪ್ರತೀಕ್ ಜೈನ್ (ಸ್ವಸ್ತಿಕ್ ಯೂನಿಯನ್), ವಿ. ವೈಶಾಖ (ಸೋಷಿಯಲ್ ಕ್ರಿಕೆಟರ್ಸ್), ಎಂ.ಬಿ. ದರ್ಶನ್ (ಮೈಸೂರು ವಲಯ/ವಲ್ಚರ್ಸ ಸಿಸಿ), ವಿದ್ಯಾಧರ್ ಪಾಟೀಲ (ರಾಯಚೂರು ವಲಯ/ಬಿಯುಸಿಸಿ), ಯರೇ ಕೆ ಗೌಡ (ಮುಖ್ಯ ಕೋಚ್), ಎಸ್ ಅರವಿಂದ್ (ಬೌಲಿಂಗ್ ಕೋಚ್–ಎಸ್ಬಿಐ), ದೀಪಕ್ ಚೌಗುಲೆ (ಫೀಲ್ಡಿಂಗ್ ಕೋಚ್–ಕೆನರಾ ಬ್ಯಾಂಕ್), ಜಾಬ ಪ್ರಭು (ಫಿಸಿಯೊ), ಪಿ. ವೃಷಭ್ (ಸಹಾಯಕ ಫಿಸಿಯೊ), ಎ.ಟಿ. ರಾಜಮಣಿ ಪ್ರಭು (ಸ್ಟ್ರೆಂಥ್–ಕಂಡಿಷನಿಂಗ್), ಸಿ.ಎಂ. ಸೋಮಸುಂದರ್ (ಮಸಾಜ್ ಥೆರಪಿಸ್ಟ್), ಎಂ.ಎಸ್. ವಿನೋದಕುಮಾರ್ (ವಿಡಿಯೊ ಅನಾಲಿಸ್ಟ್), ಅನುತೋಷ್ ಪೋಳ (ಮ್ಯಾನೇಜರ್).