<p><strong>ಬೆಂಗಳೂರು:</strong> ಶಿವಮೊಗ್ಗ, ಧಾರವಾಡ ಹಾಗೂ ಮೈಸೂರು ವಲಯ ತಂಡಗಳು ಕೆಎಸ್ಸಿಎ 23 ವರ್ಷದೊಳಗಿನವರಅಂತರ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ಜಯ ಸಾಧಿಸಿದವು.</p>.<p>ಐಎಎಫ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶಿವಮೊಗ್ಗ ತಂಡವು ಎಂಟು ರನ್ಗಳಿಂದ ಮಂಗಳೂರು ವಲಯವನ್ನು ಮಣಿಸಿತು. ಕಿಣಿ ಸ್ಪೋರ್ಟ್ಸ್ ಅರೆನಾದಲ್ಲಿ ನಡೆದ ಹಣಾಹಣಿಯಲ್ಲಿ ಧಾರವಾಡ ವಲಯ ತಂಡವು 4 ವಿಕೆಟ್ಗಳಿಂದ ತುಮಕೂರು ವಲಯವನ್ನು ಸೋಲಿಸಿತು. ಬಿಜಿಎಸ್ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಮೈಸೂರು ವಲಯ ತಂಡಕ್ಕೆ ರಾಯಚೂರು ವಲಯದ ವಿರುದ್ಧ 46 ರನ್ಗಳ ಜಯ ಒಲಿಯಿತು.</p>.<p>ಸಂಕ್ಷಿಪ್ತ ಸ್ಕೋರು: ಶಿವಮೊಗ್ಗ ವಲಯ: 39 ಓವರ್ಗಳಲ್ಲಿ 119 (ಚಂದನ್ ಡಿ.ಪಿ. 33, ಅಬು 22; ಅಭಿಲಾಷ್ ಶೆಟ್ಟಿ 14ಕ್ಕೆ 4, ಸ್ಪರ್ಶ್ ಅನೂಪ್ ಹೆಗ್ಡೆ 6ಕ್ಕೆ 2). ಮಂಗಳೂರು ವಲಯ: 26.3 ಓವರ್ಗಳಲ್ಲಿ 111 (ಅರವಿಂದ್ ಎಸ್. 27, ನಿಶ್ಚಿತ್ ಎನ್.ರಾವ್ ಔಟಾಗದೆ 22; ಆದಿತ್ಯ ಎಸ್.ಎಸ್. 42ಕ್ಕೆ 7). ಫಲಿತಾಂಶ: ಶಿವಮೊಗ್ಗ ವಲಯಕ್ಕೆ 8 ರನ್ಗಳ ಜಯ.</p>.<p>ತುಮಕೂರು ವಲಯ: 50 ಓವರ್ಗಳಲ್ಲಿ 8 ವಿಕೆಟ್ಗೆ 171 (ನಿರ್ಮಿತ್ ಶಶಿಧರ್ 28, ಶ್ರೇಯಸ್ ಕೆ.ಬಿ. 26, ಪುನೀತ್ ಔಟಾಗದೆ 54; ರೋಹಿತ್ ಕುಮಾರ್ ಎ.ಸಿ. 3ಕ್ಕೆ 3, ಇಂದ್ರಸೇನ ಟಿ. ದಾನಿ 45ಕ್ಕೆ 2). ಧಾರವಾಡ ವಲಯ: 39.3 ಓವರ್ಗಳಲ್ಲಿ 6 ವಿಕೆಟ್ಗೆ 172 (ಸುಧನ್ವ ಕುಲಕರ್ಣಿ ಔಟಾಗದೆ 60, ಚಿರಾಗ್ ಆರ್.ನಾಯಕ್ 24, ಇಂದ್ರಸೇನ್ ಟಿ.ದಾನಿ 35; ಅಭಿಷೇಕ್ ಎಚ್.ಪಿ 25ಕ್ಕೆ 2, ಪುನೀತ್ 60ಕ್ಕೆ 2). ಫಲಿತಾಂಶ: ಧಾರವಾಡ ವಲಯಕ್ಕೆ 4 ವಿಕೆಟ್ಗಳ ಜಯ.</p>.<p>ಮೈಸೂರು ವಲಯ: 48.1 ಓವರ್ಗಳಲ್ಲಿ 210 (ನಿಕಿನ್ ಜೋಸ್ ಔಟಾಗದೆ 101, ಕೃತಿಕ್ ಕೃಷ್ಣ 23, ಯಶಸ್ ಜಿ.ಎಲ್. 34; ವಿದ್ಯಾಧರ್ ಪಾಟೀಲ 38ಕ್ಕೆ 2, ಭೀಮ್ ರಾವ್ 40ಕ್ಕೆ 2, ಸೌರಭ್ ಮುತ್ತೂರ್ 40ಕ್ಕೆ 3). ರಾಯಚೂರು ವಲಯ: 42.4 ಓವರ್ಗಳಲ್ಲಿ 164 (ಪ್ರೀತೀಶ್ 36, ವಿದ್ಯಾಧರ್ ಪಾಟೀಲ 45, ಮಾಧವ ಪಿ. ಬಜಾಜ್ 26; ಯಶಸ್ ಜಿ.ಎಲ್. 30ಕ್ಕೆ 2, ಯೋಧನ್ ಹೃದಯ್ ಜಿ.ಎಸ್. 20ಕ್ಕೆ 2, ಅಂಕಿತ್ ಎಸ್. 18ಕ್ಕೆ 3). ಫಲಿತಾಂಶ: ಮೈಸೂರು ವಲಯಕ್ಕೆ 46 ರನ್ಗಳ ಜಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಶಿವಮೊಗ್ಗ, ಧಾರವಾಡ ಹಾಗೂ ಮೈಸೂರು ವಲಯ ತಂಡಗಳು ಕೆಎಸ್ಸಿಎ 23 ವರ್ಷದೊಳಗಿನವರಅಂತರ ವಲಯ ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ಜಯ ಸಾಧಿಸಿದವು.</p>.<p>ಐಎಎಫ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಶಿವಮೊಗ್ಗ ತಂಡವು ಎಂಟು ರನ್ಗಳಿಂದ ಮಂಗಳೂರು ವಲಯವನ್ನು ಮಣಿಸಿತು. ಕಿಣಿ ಸ್ಪೋರ್ಟ್ಸ್ ಅರೆನಾದಲ್ಲಿ ನಡೆದ ಹಣಾಹಣಿಯಲ್ಲಿ ಧಾರವಾಡ ವಲಯ ತಂಡವು 4 ವಿಕೆಟ್ಗಳಿಂದ ತುಮಕೂರು ವಲಯವನ್ನು ಸೋಲಿಸಿತು. ಬಿಜಿಎಸ್ ಕ್ರೀಡಾಂಗಣದಲ್ಲಿ ನಡೆದ ಮತ್ತೊಂದು ಪಂದ್ಯದಲ್ಲಿ ಮೈಸೂರು ವಲಯ ತಂಡಕ್ಕೆ ರಾಯಚೂರು ವಲಯದ ವಿರುದ್ಧ 46 ರನ್ಗಳ ಜಯ ಒಲಿಯಿತು.</p>.<p>ಸಂಕ್ಷಿಪ್ತ ಸ್ಕೋರು: ಶಿವಮೊಗ್ಗ ವಲಯ: 39 ಓವರ್ಗಳಲ್ಲಿ 119 (ಚಂದನ್ ಡಿ.ಪಿ. 33, ಅಬು 22; ಅಭಿಲಾಷ್ ಶೆಟ್ಟಿ 14ಕ್ಕೆ 4, ಸ್ಪರ್ಶ್ ಅನೂಪ್ ಹೆಗ್ಡೆ 6ಕ್ಕೆ 2). ಮಂಗಳೂರು ವಲಯ: 26.3 ಓವರ್ಗಳಲ್ಲಿ 111 (ಅರವಿಂದ್ ಎಸ್. 27, ನಿಶ್ಚಿತ್ ಎನ್.ರಾವ್ ಔಟಾಗದೆ 22; ಆದಿತ್ಯ ಎಸ್.ಎಸ್. 42ಕ್ಕೆ 7). ಫಲಿತಾಂಶ: ಶಿವಮೊಗ್ಗ ವಲಯಕ್ಕೆ 8 ರನ್ಗಳ ಜಯ.</p>.<p>ತುಮಕೂರು ವಲಯ: 50 ಓವರ್ಗಳಲ್ಲಿ 8 ವಿಕೆಟ್ಗೆ 171 (ನಿರ್ಮಿತ್ ಶಶಿಧರ್ 28, ಶ್ರೇಯಸ್ ಕೆ.ಬಿ. 26, ಪುನೀತ್ ಔಟಾಗದೆ 54; ರೋಹಿತ್ ಕುಮಾರ್ ಎ.ಸಿ. 3ಕ್ಕೆ 3, ಇಂದ್ರಸೇನ ಟಿ. ದಾನಿ 45ಕ್ಕೆ 2). ಧಾರವಾಡ ವಲಯ: 39.3 ಓವರ್ಗಳಲ್ಲಿ 6 ವಿಕೆಟ್ಗೆ 172 (ಸುಧನ್ವ ಕುಲಕರ್ಣಿ ಔಟಾಗದೆ 60, ಚಿರಾಗ್ ಆರ್.ನಾಯಕ್ 24, ಇಂದ್ರಸೇನ್ ಟಿ.ದಾನಿ 35; ಅಭಿಷೇಕ್ ಎಚ್.ಪಿ 25ಕ್ಕೆ 2, ಪುನೀತ್ 60ಕ್ಕೆ 2). ಫಲಿತಾಂಶ: ಧಾರವಾಡ ವಲಯಕ್ಕೆ 4 ವಿಕೆಟ್ಗಳ ಜಯ.</p>.<p>ಮೈಸೂರು ವಲಯ: 48.1 ಓವರ್ಗಳಲ್ಲಿ 210 (ನಿಕಿನ್ ಜೋಸ್ ಔಟಾಗದೆ 101, ಕೃತಿಕ್ ಕೃಷ್ಣ 23, ಯಶಸ್ ಜಿ.ಎಲ್. 34; ವಿದ್ಯಾಧರ್ ಪಾಟೀಲ 38ಕ್ಕೆ 2, ಭೀಮ್ ರಾವ್ 40ಕ್ಕೆ 2, ಸೌರಭ್ ಮುತ್ತೂರ್ 40ಕ್ಕೆ 3). ರಾಯಚೂರು ವಲಯ: 42.4 ಓವರ್ಗಳಲ್ಲಿ 164 (ಪ್ರೀತೀಶ್ 36, ವಿದ್ಯಾಧರ್ ಪಾಟೀಲ 45, ಮಾಧವ ಪಿ. ಬಜಾಜ್ 26; ಯಶಸ್ ಜಿ.ಎಲ್. 30ಕ್ಕೆ 2, ಯೋಧನ್ ಹೃದಯ್ ಜಿ.ಎಸ್. 20ಕ್ಕೆ 2, ಅಂಕಿತ್ ಎಸ್. 18ಕ್ಕೆ 3). ಫಲಿತಾಂಶ: ಮೈಸೂರು ವಲಯಕ್ಕೆ 46 ರನ್ಗಳ ಜಯ.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>