<p><strong>ಬೆಂಗಳೂರು:</strong> ಬಿ.ಆರ್.ಗೌರವ್ ಮತ್ತು ತನಿಷ್ಕಾ ಕಪಿಲ್ ಕಾಲಭೈರವ ಅವರು ಮಲ್ಲೇಶ್ವರದ ಕೆನರಾ ಯೂನಿಯನ್ನಲ್ಲಿ ನಡೆಯುತ್ತಿರುವ ಸಿ.ವಿ.ಎಲ್. ಶಾಸ್ತ್ರಿ ಸ್ಮಾರಕ ರಾಜ್ಯ ಟೇಬಲ್ ಟೆನಿಸ್ <br>ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ 19 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದರು.</p>.<p>ಬುಧವಾರ ನಡೆದ ಬಾಲಕರ ಫೈನಲ್ನಲ್ಲಿ ಗೌರವ್ 2-11, 7-11, 11-4, 11-8, 11-7, 11-9ರಿಂದ ವರುಣ್ ಕಶ್ಯಪ್ ಅವರನ್ನು ಮಣಿಸಿದರು. ಸೆಮಿಫೈನಲ್ನಲ್ಲಿ ಗೌರವ್ 11-5, 6-11, 9-11, 11-9, 11-6ರಿಂದ ಅಭಿನವ್ ಮೂರ್ತಿ ಎದುರು; ವರುಣ್ 11-4, 11-6, 9-11, 6-11, 11-9ರಿಂದ ಅರ್ಣವ್ ಎನ್. ಎದುರು ಗೆಲುವು ಸಾಧಿಸಿದ್ದರು. </p>.<p>ಬಾಲಕಿಯರ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ತನಿಷ್ಕಾ 11-7, 11-6, 4-11, 11-8, 11-7ರಿಂದ ಹಿಮಾಂಶಿ ಚೌಧರಿ ಅವರನ್ನು ಸೋಲಿಸಿದರು. ನಾಲ್ಕರ ಘಟ್ಟದ ಹಣಹಣಿಯಲ್ಲಿ ತನಿಷ್ಕಾ 11-8, 9-11, 11-4, 11-8ರಿಂದ ರಾಶಿ ವಿ.ರಾವ್ ವಿರುದ್ಧ; ಹಿಮಾಂಶಿ 11-9, 11-7, 11-2ರಿಂದ ಹಿಯಾ ಸಿಂಗ್ ವಿರುದ್ಧ ಜಯ ಗಳಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ಬೆಂಗಳೂರು:</strong> ಬಿ.ಆರ್.ಗೌರವ್ ಮತ್ತು ತನಿಷ್ಕಾ ಕಪಿಲ್ ಕಾಲಭೈರವ ಅವರು ಮಲ್ಲೇಶ್ವರದ ಕೆನರಾ ಯೂನಿಯನ್ನಲ್ಲಿ ನಡೆಯುತ್ತಿರುವ ಸಿ.ವಿ.ಎಲ್. ಶಾಸ್ತ್ರಿ ಸ್ಮಾರಕ ರಾಜ್ಯ ಟೇಬಲ್ ಟೆನಿಸ್ <br>ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ 19 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ಸಿಂಗಲ್ಸ್ ಪ್ರಶಸ್ತಿ ಗೆದ್ದರು.</p>.<p>ಬುಧವಾರ ನಡೆದ ಬಾಲಕರ ಫೈನಲ್ನಲ್ಲಿ ಗೌರವ್ 2-11, 7-11, 11-4, 11-8, 11-7, 11-9ರಿಂದ ವರುಣ್ ಕಶ್ಯಪ್ ಅವರನ್ನು ಮಣಿಸಿದರು. ಸೆಮಿಫೈನಲ್ನಲ್ಲಿ ಗೌರವ್ 11-5, 6-11, 9-11, 11-9, 11-6ರಿಂದ ಅಭಿನವ್ ಮೂರ್ತಿ ಎದುರು; ವರುಣ್ 11-4, 11-6, 9-11, 6-11, 11-9ರಿಂದ ಅರ್ಣವ್ ಎನ್. ಎದುರು ಗೆಲುವು ಸಾಧಿಸಿದ್ದರು. </p>.<p>ಬಾಲಕಿಯರ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ತನಿಷ್ಕಾ 11-7, 11-6, 4-11, 11-8, 11-7ರಿಂದ ಹಿಮಾಂಶಿ ಚೌಧರಿ ಅವರನ್ನು ಸೋಲಿಸಿದರು. ನಾಲ್ಕರ ಘಟ್ಟದ ಹಣಹಣಿಯಲ್ಲಿ ತನಿಷ್ಕಾ 11-8, 9-11, 11-4, 11-8ರಿಂದ ರಾಶಿ ವಿ.ರಾವ್ ವಿರುದ್ಧ; ಹಿಮಾಂಶಿ 11-9, 11-7, 11-2ರಿಂದ ಹಿಯಾ ಸಿಂಗ್ ವಿರುದ್ಧ ಜಯ ಗಳಿಸಿದ್ದರು. </p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>