ತಂಡ: ಆದೇಶ್ ಡಿ ಅರಸ್ (ನಾಯಕ; ರಾಜಾಜಿನಗರ ಕ್ರಿಕೆಟರ್ಸ್), ಎಸ್. ಅನಂತ್ (ಬೆಂಗಳೂರು ಎಸ್ಸಿ), ಅರ್ಣವ್ ಮಿಶ್ರಾ (ವಲ್ಚರ್ಸ್ ಸಿಸಿ), ಸಿದ್ಧೇಶ್ ಎ ಅಸಲಕರ್(ಧಾರವಾಡ ವಲಯ/ಸೋಷಿಯಲ್ ಕ್ರಿಕೆಟರ್ಸ್), ಎಸ್. ದೈವಿಕ್ (ದ ಬೆಂಗಳೂರು ಕ್ರಿಕೆಟರ್ಸ್), ಅನಿಕೇತ್ ರೆಡ್ಡಿ (ರಾಯಚೂರು ವಲಯ/ವಿಜಯಾ ಸಿಸಿ), ಆರ್ಣವ್ ಶರ್ಮಾ (ವಿಕೆಟ್ಕೀಪರ್– ಬೆಂಗಳೂರು ಎಸ್ಸಿ), ರಿಷಭ್ ಬಿ ನಾಯಕ (ವಿಕೆಟ್ಕೀಪರ್–ಮಂಗಳೂರು ವಲಯ/ವಿಶ್ವೇಶ್ವರಪುರಂ ಸಿಸಿ), ಅಕ್ಷತ್ ಪ್ರಭಾಕರ್ (ವಿಜಯಾ ಸಿಸಿ), ಮಣಿಕಾಂತ್ ಶಿವಾನಂದ (ಧಾರವಾಡ ವಲಯ/ವಲ್ಚರ್ಸ್ ಸಿಸಿ), ಈಸಾ ಎಚ್ ಪುತ್ತಿಗೆ (ಕೆಂಬ್ರಿಡ್ಜ್ ಸಿಸಿ), ಸಮ್ಯಕ್ ವೆಲಾಲೊರ್ (ವಲ್ಚರ್ಸ್ ಸಿಸಿ), ಕೆ.ಎ. ತೇಜಸ್ (ರಾಜಾಜಿನಗರ ಕ್ರಿಕೆಟರ್ಸ್), ಮೊಹಮ್ಮದ್ ಇಬ್ರಾಹಿಂ ರಯಾನ್ (ಶಿವಮೊಗ್ಗ ವಲಯ/ಕೆಂಬ್ರಿಡ್ಜ್ ಸಿಸಿ), ಆರ್. ಹಿಮೇಶ್ (ಮೈಸೂರು ವಲಯ/ಸ್ವಸ್ತಿಕ್ ಯೂನಿಯನ್). ಕುನಾಲ್ ಕಪೂರ್ (ಕೋಚ್), ಸ್ನೇಹಿತ್ ರೈ (ಸ್ಟ್ರೆಂಥ್–ಕಂಡಿಷನಿಂಗ್), ಎಚ್.ಎಸ್. ಗೌತಮ್ (ಫಿಸಿಯೊ), ಪಿ.ವಿ. ಸುಮಂತ್ (ಮ್ಯಾನೇಜರ್).