ದೋಹಾದಲ್ಲಿ ನಡೆದ ಏಷ್ಯನ್ ಕಪ್ ಟೂರ್ನಿಯಲ್ಲಿ ಭಾರತ ತಂಡವು ಸತತ ಮೂರು ಪಂದ್ಯಗಳಲ್ಲಿ ಸೋತಿತ್ತು. ಈ ಕುರಿತು ಪ್ರತಿಕ್ರಿಯಿಸಿರುವ ಅವರು, ‘ನಾನು ನಿಜವಾಗಿಯೂ ವಾಸ್ತವಿಕ ವ್ಯಕ್ತಿ. ಸದ್ಯಕ್ಕೆ ನಾವು ಏಷ್ಯನ್ ಕಪ್ ಟೂರ್ನಿಯಲ್ಲಿ ನಿರಂತರವಾಗಿ ಭಾಗವಹಿಸುವುದಕ್ಕೆ ತೃಪ್ತರಾಗಿರಬೇಕು. ಇದನ್ನು ಹೇಳಲು ಕಾರಣ ತುಂಬಾ ಸರಳ ಮತ್ತು ತಾರ್ಕಿಕವಾಗಿದೆ’ ಎಂದು ಹೇಳಿದ್ದಾರೆ.