ಹಲವಾರು ಕ್ರಿಕೆಟಿಗರನ್ನು ರಾಜ್ಯ ತಂಡಕ್ಕೆ ನೀಡಿರುವಬಿಡಿಕೆ ಸ್ಪೋರ್ಟ್ಸ್ ಫೌಂಡೇಷನ್ನ ಬೆಳ್ಳಿ ಮಹೋತ್ಸವ ಸಮಾರಂಭ ಕೂಡ ಇದೇ ವೇಳೆ ನಡೆಯಿತು. ಆಗ ಮಾತನಾಡಿದ ಬ್ರಿಜೇಶ್‘ಈ ಹಿಂದೆ ಕ್ರಿಕೆಟ್ ತರಬೇತಿ ಪಡೆಯಲು ಇಲ್ಲಿನ ಆಟಗಾರರುಶಿಕ್ಷಣ, ಪೋಷಕರು ಎಲ್ಲವನ್ನು ಬಿಟ್ಟು ಬೆಂಗಳೂರಿಗೆ ಬರಬೇಕಿತ್ತು. ಇದನ್ನು ಅರಿತು ಕೆಎಸ್ಸಿಎಧಾರವಾಡ, ಬೆಳಗಾವಿ ಜಿಲ್ಲೆಗಳಲ್ಲಿ ಕ್ರೀಡಾಂಗಣಗಳನ್ನು ನಿರ್ಮಿಸಿದೆ‘ ಎಂದರು.