ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಮಂಡ್ಯ (ಜಿಲ್ಲೆ)

ADVERTISEMENT

ಶ್ರೀರಂಗಪಟ್ಟಣ | ಬೇಸಿಗೆ ಶಿಬಿರ: ಗಿಡ ನೆಟ್ಟ ಶಿಬಿರಾರ್ಥಿಗಳು

ಶ್ರೀರಂಗಪಟ್ಟಣ ತಾಲ್ಲೂಕಿನ ಮಹದೇವಪುರ ಬೋರೆಯಲ್ಲಿರುವ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಬೆಳಗಿನೊಳಗು ಬಳಗ ಮತ್ತು ಮೈಸೂರಿನ ಸಂಚಲನ ಸಂಸ್ಥೆ ಆಯೋಜಿಸಿರುವ ‘ಕುಣಿಯೋಣು ಬಾರಾ’ ಮಕ್ಕಳ ಬೇಸಿಗೆ ಶಿಬಿರದ ನಿಮಿತ್ತ ಶಿಬಿರಾರ್ಥಿಗಳು ಶನಿವಾರ 50ಕ್ಕೂ ಹೆಚ್ಚು ಗಿಡಗಳನ್ನು ನೆಟ್ಟರು.
Last Updated 4 ಮೇ 2024, 14:21 IST
ಶ್ರೀರಂಗಪಟ್ಟಣ | ಬೇಸಿಗೆ ಶಿಬಿರ: ಗಿಡ ನೆಟ್ಟ ಶಿಬಿರಾರ್ಥಿಗಳು

ಶ್ರೀರಂಗಪಟ್ಟಣ | ಬಿರುಗಾಳಿ: ನೆಲ ಕಚ್ಚಿದ ಬಾಳೆ ಬೆಳೆ

ಶುಕ್ರವಾರ ಸಂಜೆ ಬೀಸಿದ ಬಿರುಗಾಳಿಗೆ ತಾಲ್ಲೂಕಿನ ರಾಂಪುರ, ಅರಕೆರೆ ಇತರೆಡೆ ಬಾಳೆ ಇತರ ಬೆಳೆಗೆ ತೀವ್ರ ಹಾನಿಯಾಗಿದೆ.
Last Updated 4 ಮೇ 2024, 14:19 IST
ಶ್ರೀರಂಗಪಟ್ಟಣ | ಬಿರುಗಾಳಿ: ನೆಲ ಕಚ್ಚಿದ ಬಾಳೆ ಬೆಳೆ

ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

‘ಸಂಸದ ಪ್ರಜ್ವಲ್ ರೇವಣ್ಣ ಅವರ ವಿಚಾರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಲ್ಲದ ಆರೋಪ ಮಾಡಿರುವ ಕಾಂಗ್ರೆಸ್ ವರಿಷ್ಠ ರಾಹುಲ್ ಗಾಂಧಿ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು’
Last Updated 3 ಮೇ 2024, 14:05 IST
ರಾಹುಲ್ ಗಾಂಧಿ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು

ಶ್ರೀರಂಗಪಟ್ಟಣ: ಬಿರುಗಾಳಿಗೆ ಹಾರಿ ಹೋದ ಮನೆಯ ಚಾವಣಿ

ಶ್ರೀರಂಗಪಟ್ಟಣ: ಪಟ್ಟಣದಲ್ಲಿ ಶುಕ್ರವಾರ ಸಂಜೆ ಬೀಸಿದ ಬಿರುಗಾಳಿಗೆ ಪಟ್ಟಣದ ರಂಗನಾಥನಗರ ಬಡಾವಣೆಯಲ್ಲಿ ಮನೆಯೊಂದರ ಚಾವಣಿ ಸಂಪೂರ್ಣ ಹಾರಿ ಹೋಗಿದೆ.
Last Updated 3 ಮೇ 2024, 14:04 IST
ಶ್ರೀರಂಗಪಟ್ಟಣ: ಬಿರುಗಾಳಿಗೆ ಹಾರಿ ಹೋದ ಮನೆಯ ಚಾವಣಿ

HD ರೇವಣ್ಣಗೆ ಮತ್ತೊಂದು ಸಂಕಷ್ಟ: ಮಹಿಳೆ ಅಪಹರಣ ಕೇಸ್ ದಾಖಲು– ಸತೀಶ್ ಬಾಬಣ್ಣ ಬಂಧನ

ಮೈಸೂರು ಜಿಲ್ಲೆಯ ‌ಕೆ.ಆರ್. ನಗರ ಪೊಲೀಸ್ ಠಾಣೆಯಲ್ಲಿ ಗುರುವಾರ ಪ್ರಕರಣ ದಾಖಲಾಗಿದೆ
Last Updated 3 ಮೇ 2024, 7:34 IST
HD ರೇವಣ್ಣಗೆ ಮತ್ತೊಂದು ಸಂಕಷ್ಟ: ಮಹಿಳೆ ಅಪಹರಣ ಕೇಸ್ ದಾಖಲು– ಸತೀಶ್ ಬಾಬಣ್ಣ ಬಂಧನ

ಲೈಂಗಿಕ ದೌರ್ಜನ್ಯ ಕೇಸ್: ಎಚ್.ಡಿ. ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್

ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಶಾಸಕ ಎಚ್.ಡಿ. ರೇವಣ್ಣ ಪರ ವಕೀಲರು ವಾಪಸು ಪಡೆದಿದ್ದಾರೆ.
Last Updated 3 ಮೇ 2024, 7:19 IST
ಲೈಂಗಿಕ ದೌರ್ಜನ್ಯ ಕೇಸ್: ಎಚ್.ಡಿ. ರೇವಣ್ಣ ನಿರೀಕ್ಷಣಾ ಜಾಮೀನು ಅರ್ಜಿ ವಾಪಸ್

ಭಕ್ತರ ಸಂಕಷ್ಟ ಕಳೆಯುವ ಬಡಗೂಡಮ್ಮ

ರುಂಡವಿಲ್ಲದ ಮುಂಡಾಕೃತಿಯಲ್ಲಿ ನೆಲೆಸಿರುವುದು ವಿಶೇಷ, ದೇವಿಯ ಜಾತ್ರೋತ್ಸವಕ್ಕೆ ಸಿದ್ಧತೆ
Last Updated 3 ಮೇ 2024, 5:53 IST
ಭಕ್ತರ ಸಂಕಷ್ಟ ಕಳೆಯುವ ಬಡಗೂಡಮ್ಮ
ADVERTISEMENT

ಮದ್ದೂರು | ಸಿಡಿ ಆಡಿಸಿ ಹರಕೆ ತೀರಿಸಿದ ಭಕ್ತರು

ಮದ್ದೂರಿನಲ್ಲಿ ಸಡಗರದಿಂದ ಜರುಗಿದ ಶ್ರೀ ಮದ್ದೂರಮ್ಮನವರ ಸಿಡಿಹಬ್ಬ.
Last Updated 2 ಮೇ 2024, 15:24 IST
ಮದ್ದೂರು | ಸಿಡಿ ಆಡಿಸಿ ಹರಕೆ ತೀರಿಸಿದ ಭಕ್ತರು

ಹಲಗೂರು | ಕಬ್ಬಿಣದ ರಾಡು ಬಿದ್ದು ಬಾಲಕ ಸಾವು

ಸಮೀಪದ ಕಂಸಾಗರ ಗ್ರಾಮದಲ್ಲಿ ಬುಧವಾರ ಮಹದೇಶ್ವರ ದೇವಸ್ಥಾನದ ಚಾವಣಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದಾಗ ಮೇಲಿನಿಂದ ಕಬ್ಬಿಣದ ರಾಡು ಬಿದ್ದು, ಕೆಳಗೆ ನಿಂತಿದ್ದ ಬಾಲಕ ತೀವ್ರವಾಗಿ ಗಾಯಗೊಂಡು ಮೃತಪಟ್ಟಿದ್ದಾರೆ.
Last Updated 2 ಮೇ 2024, 14:18 IST
ಹಲಗೂರು | ಕಬ್ಬಿಣದ ರಾಡು ಬಿದ್ದು ಬಾಲಕ ಸಾವು

ಮಳವಳ್ಳಿ: ಬಸ್‌ ನಿರ್ವಾಹಕ ಕೆಲಸ ಬಿಟ್ಟು ಎರೆಹುಳು ಗೊಬ್ಬರದ ಮಹತ್ವ ಸಾರಿದ ಶಿವಣ್ಣ

ಮೂರು ದಶಕದ ಹಿಂದೆ ಅರೆ ಸರ್ಕಾರಿ ನೌಕರಿ ಸಿಕ್ಕರೂ ಕೃಷಿ ಬಗೆಗಿನ ಆಸಕ್ತಿಯಿಂದಾಗಿ ಕೆಲಸ ಬಿಡುವಂತೆ ಮಾಡಿತು. ಎರೆಹುಳು ಗೊಬ್ಬರ ತಯಾರಿಕೆ ಹಾಗೂ ಮಾರಾಟದ ಮೂಲಕ ನೈಸರ್ಗಿಕ ಕೃಷಿ ಅಳವಡಿಸಿಕೊಂಡಿರುವ ತಾಲ್ಲೂಕಿನ ಮಿಕ್ಕೆರೆ ಗ್ರಾಮದ ಶಿವಣ್ಣ ಮಾದರಿ ರೈತ ಎನಿಸಿಕೊಂಡಿದ್ದಾರೆ.
Last Updated 2 ಮೇ 2024, 5:22 IST
ಮಳವಳ್ಳಿ: ಬಸ್‌ ನಿರ್ವಾಹಕ ಕೆಲಸ ಬಿಟ್ಟು ಎರೆಹುಳು ಗೊಬ್ಬರದ ಮಹತ್ವ ಸಾರಿದ ಶಿವಣ್ಣ
ADVERTISEMENT