ಧಾರವಾಡ: ಬೆಂಗಳೂರು ದಕ್ಷಿಣದ ಚಿರಂತ್ ವಿ.ಶೆಟ್ಟಿ ಮತ್ತು ಧಾರವಾಡದ ದಾನೇಶ್ವರಿ ಕಮ್ಮಾರ್ ಅವರು ಮಂಗಳವಾರ ನಗರದಲ್ಲಿ ನಡೆದ ಪ್ರಾಥಮಿಕ ಮತ್ತು ಪ್ರೌಢಶಾಲೆ ವಿದ್ಯಾರ್ಥಿಗಳ ರಾಜ್ಯಮಟ್ಟದ ಜಿಮ್ನಾಸ್ಟಿಕ್ಸ್ ಸ್ಪರ್ಧೆಯ 17 ವರ್ಷದೊಳಗಿನ ಆಲ್ರೌಂಡರ್ ವಿಭಾಗದಲ್ಲಿ ಕ್ರಮವಾಗಿ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಪಟ್ಟ ಗಳಿಸಿದರು.