ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಫ್ಟ್‌ ಟೆನಿಸ್‌: ರಾಜ್ಯ ತಂಡಗಳಿಗೆ ಜಿಷ್ಣು, ನಿಧಿ ನಾಯಕತ್ವ

Published 13 ಅಕ್ಟೋಬರ್ 2023, 18:10 IST
Last Updated 13 ಅಕ್ಟೋಬರ್ 2023, 18:10 IST
ಅಕ್ಷರ ಗಾತ್ರ

ಬೆಂಗಳೂರು: ಜಿಷ್ಣು ಕುಮಾರ್‌ ಮತ್ತು ನಿಧಿ ಬುವಿಲಾ ಅವರು ಆಂಧ್ರಪ್ರದೇಶದ ವಿಜಯವಾಡದಲ್ಲಿ ಅ.15ರಿಂದ 19ರವರೆಗೆ ನಡೆಯಲಿರುವ 18ನೇ ಜೂನಿಯರ್‌ ರಾಷ್ಟ್ರೀಯ ಸಾಫ್ಟ್‌ ಟೆನಿಸ್‌ ಚಾಂಪಿಯನ್‌ಷಿಪ್‌ನಲ್ಲಿ ಕ್ರಮವಾಗಿ ಕರ್ನಾಟಕದ ಪುರುಷರ ಮತ್ತು ಮಹಿಳೆಯರ ತಂಡವನ್ನು ಮುನ್ನಡೆಸಲಿದ್ದಾರೆ.

ಪುರುಷರ ತಂಡ: ಜಿಷ್ಣು ಕುಮಾರ್‌ (ನಾಯಕ), ಎಸ್‌. ರೋಹಿತ್‌, ಅನಿಕೇತ್‌ ಹರೀಶ್‌, ಯುವರಾಜ್ ರೆಡ್ಡಿ, ಯಶಸ್ ರೆಡ್ಡಿ, ಲಿಖಿತ್‌ ಗಗನ್‌ ರಾಜು, ರಾಶಿ ಗಣೇಶ್‌; ಪಿಲೀಪ್ಸ್‌ ಕ್ಲೇಮೆಟ್‌ (ಕೋಚ್‌), ಖಲೀದ್‌ ಪಾಷಾ (ಮ್ಯಾನೇಜರ್‌)

ಮಹಿಳೆಯರ ತಂಡ: ನಿಧಿ ಬುವಿಲಾ (ನಾಯಕಿ), ತಹಾ ಜೈನಾಬ್, ಧರಣಿ ಧನ್ಯತಾ, ಯಶಿಕಾ ಶ್ರೀಧರ, ಧೃಷಿಕಾ ಅರ್ಜುನ್‌, ಭೂಮಿಕಾ, ಪ್ರೇರಣಾ, ಮೆಹರ್‌ ಅಬ್ರೋಲ್‌; ಜಿ.ಬಿ. ಚೇತನ್‌ (ಕೋಚ್‌, ಗಾಯತ್ರಿ (ಮ್ಯಾನೇಜರ್‌)

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT