<p><strong>ಬೆಂಗಳೂರು</strong>: ಜಿಷ್ಣು ಕುಮಾರ್ ಮತ್ತು ನಿಧಿ ಬುವಿಲಾ ಅವರು ಆಂಧ್ರಪ್ರದೇಶದ ವಿಜಯವಾಡದಲ್ಲಿ ಅ.15ರಿಂದ 19ರವರೆಗೆ ನಡೆಯಲಿರುವ 18ನೇ ಜೂನಿಯರ್ ರಾಷ್ಟ್ರೀಯ ಸಾಫ್ಟ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಕರ್ನಾಟಕದ ಪುರುಷರ ಮತ್ತು ಮಹಿಳೆಯರ ತಂಡವನ್ನು ಮುನ್ನಡೆಸಲಿದ್ದಾರೆ.</p>.<p>ಪುರುಷರ ತಂಡ: ಜಿಷ್ಣು ಕುಮಾರ್ (ನಾಯಕ), ಎಸ್. ರೋಹಿತ್, ಅನಿಕೇತ್ ಹರೀಶ್, ಯುವರಾಜ್ ರೆಡ್ಡಿ, ಯಶಸ್ ರೆಡ್ಡಿ, ಲಿಖಿತ್ ಗಗನ್ ರಾಜು, ರಾಶಿ ಗಣೇಶ್; ಪಿಲೀಪ್ಸ್ ಕ್ಲೇಮೆಟ್ (ಕೋಚ್), ಖಲೀದ್ ಪಾಷಾ (ಮ್ಯಾನೇಜರ್)</p>.<p>ಮಹಿಳೆಯರ ತಂಡ: ನಿಧಿ ಬುವಿಲಾ (ನಾಯಕಿ), ತಹಾ ಜೈನಾಬ್, ಧರಣಿ ಧನ್ಯತಾ, ಯಶಿಕಾ ಶ್ರೀಧರ, ಧೃಷಿಕಾ ಅರ್ಜುನ್, ಭೂಮಿಕಾ, ಪ್ರೇರಣಾ, ಮೆಹರ್ ಅಬ್ರೋಲ್; ಜಿ.ಬಿ. ಚೇತನ್ (ಕೋಚ್, ಗಾಯತ್ರಿ (ಮ್ಯಾನೇಜರ್)</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>
<p><strong>ಬೆಂಗಳೂರು</strong>: ಜಿಷ್ಣು ಕುಮಾರ್ ಮತ್ತು ನಿಧಿ ಬುವಿಲಾ ಅವರು ಆಂಧ್ರಪ್ರದೇಶದ ವಿಜಯವಾಡದಲ್ಲಿ ಅ.15ರಿಂದ 19ರವರೆಗೆ ನಡೆಯಲಿರುವ 18ನೇ ಜೂನಿಯರ್ ರಾಷ್ಟ್ರೀಯ ಸಾಫ್ಟ್ ಟೆನಿಸ್ ಚಾಂಪಿಯನ್ಷಿಪ್ನಲ್ಲಿ ಕ್ರಮವಾಗಿ ಕರ್ನಾಟಕದ ಪುರುಷರ ಮತ್ತು ಮಹಿಳೆಯರ ತಂಡವನ್ನು ಮುನ್ನಡೆಸಲಿದ್ದಾರೆ.</p>.<p>ಪುರುಷರ ತಂಡ: ಜಿಷ್ಣು ಕುಮಾರ್ (ನಾಯಕ), ಎಸ್. ರೋಹಿತ್, ಅನಿಕೇತ್ ಹರೀಶ್, ಯುವರಾಜ್ ರೆಡ್ಡಿ, ಯಶಸ್ ರೆಡ್ಡಿ, ಲಿಖಿತ್ ಗಗನ್ ರಾಜು, ರಾಶಿ ಗಣೇಶ್; ಪಿಲೀಪ್ಸ್ ಕ್ಲೇಮೆಟ್ (ಕೋಚ್), ಖಲೀದ್ ಪಾಷಾ (ಮ್ಯಾನೇಜರ್)</p>.<p>ಮಹಿಳೆಯರ ತಂಡ: ನಿಧಿ ಬುವಿಲಾ (ನಾಯಕಿ), ತಹಾ ಜೈನಾಬ್, ಧರಣಿ ಧನ್ಯತಾ, ಯಶಿಕಾ ಶ್ರೀಧರ, ಧೃಷಿಕಾ ಅರ್ಜುನ್, ಭೂಮಿಕಾ, ಪ್ರೇರಣಾ, ಮೆಹರ್ ಅಬ್ರೋಲ್; ಜಿ.ಬಿ. ಚೇತನ್ (ಕೋಚ್, ಗಾಯತ್ರಿ (ಮ್ಯಾನೇಜರ್)</p>.<div><p><strong>ತಾಜಾ ಸುದ್ದಿಗಾಗಿ <a href="https://t.me/Prajavani1947">ಪ್ರಜಾವಾಣಿ ಟೆಲಿಗ್ರಾಂ ಚಾನೆಲ್</a> ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | ನಮ್ಮ <a href="https://www.facebook.com/prajavani.net">ಫೇಸ್ಬುಕ್ ಪುಟ</a> ಫಾಲೋ ಮಾಡಿ.</strong></p></div>