ಕೊನೆಯ ಒಂಬತ್ತು ನಿಮಿಷಗಳು ಬಾಕಿ ಇರುವಾಗ ತಲೈವಾಸ್ ತಂಡವು ಯೋಧಾದೊಂದಿಗೆ ಸಮಬಲ ಸಾಧಿಸಲು ಆರಂಭಿಸಿತು. ಅಲ್ಲಿಯವರೆಗೂ ತಲೈವಾಸ್ ತಂಡವು 23–25ರಲ್ಲಿ ಇತ್ತು. ನಂತರ ಶಬ್ಬೀರ್ ಬಾಪು ಮತ್ತು ರಾಹುಲ್ ಉತ್ತಮ ಮುನ್ನಡೆ ತಂದುಕೊಟ್ಟರು. ಅಲ್ಲದೇ ರಕ್ಷಣಾ ಪಡೆಯು ಎದುರಾಳಿ ದಾಳಿಗಾರರನ್ನು ನಿಯಂತ್ರಿಸಿದ್ದು ಫಲ ನೀಡಿತು.