ಮುಂಚೂಣಿ ವಿಭಾಗದಲ್ಲಿ ಆಡುವ ಮೋಕ್ಷಿತ್ ಉತ್ತಪ್ಪ, ಹರೀಶ್ ಮುಟಗಾರ್, ಪವನ್ ಮಡಿವಾಳರ್, ಪೃಥ್ವಿರಾಜ್, ರಾಜೇಂದ್ರ ಮತ್ತು ಮಂಜೀತ್ ಅವರೂ ಮಿಂಚುವ ಭರವಸೆಯಲ್ಲಿದ್ದಾರೆ. ಸಿ.ಎ.ಪೊನ್ನಣ್ಣ, ಎಸ್.ಪಿ.ದೀಕ್ಷಿತ್, ಎಚ್.ಎಸ್.ಅಭಿಷೇಕ್, ವೀರಣ್ಣಗೌಡ ಅವರು ರಕ್ಷಣಾ ವಿಭಾಗದಲ್ಲಿ ತಂಡದ ಆಧಾರಸ್ಥಂಭಗಳಾಗಿದ್ದಾರೆ.