ಪ್ರಮುಖ ಆಟಗಾರರಾದ ವಿಶ್ವನಾಥನ್ ಆನಂದ್, ವಿದಿತ್ ಸಂತೋಷ್ ಗುಜರಾತಿ ಮತ್ತು ಪಿ.ಹರಿಕೃಷ್ಣ ಅವರು ಚಾಂಪಿಯನ್ಷಿಪ್ಗೆ ಗೈರಾಗಿದ್ದಾರೆ. ಹೀಗಾಗಿ ಅಖಿಲ ಭಾರತ ಚೆಸ್ ಫೆಡರೇಷನ್, ಅಧಿಬಾನ್ ಮತ್ತು ಗಂಗೂಲಿಗೆ ಅವಕಾಶ ನೀಡಿದೆ. ಕೃಷ್ಣನ್ ಶಶಿಕಿರಣ್, ಎಸ್.ಪಿ.ಸೇತುರಾಮನ್ ಮತ್ತು ಅರವಿಂದ್ ಚಿದಂಬರಂ ಅವರೂ ತಂಡದಲ್ಲಿದ್ದಾರೆ.