‘ನಿಯಮಾವಳಿಯನ್ನು ಜಾರಿಗೊಳಿಸದಿರುವುದು ಕ್ರೀಡಾಭಿವೃದ್ಧಿ ಮತ್ತು ಕಲ್ಯಾಣವನ್ನು ನಿರಾಕರಿಸಿದಂತೆ. ಈ ರೀತಿ ಮಾಡಿದ ಹಲವು ಫೆಡರೇ ಷನ್ಗಳ ಬಗ್ಗೆ ದೂರುಗಳು ಬರುತ್ತಿವೆ. ಆಧ್ದರಿಂದ ಇನ್ನು ಮುಂದೆ ನಿಯಮಕ್ಕೆ ಬದ್ಧವಾಗದ ಸಂಸ್ಥೆಗೆ ಹಣ ನೀಡುವ ಪ್ರಶ್ನೆಯೇ ಇಲ್ಲ. ಈ ಫೆಡರೇಷನ್ಗಳ ಧೋರಣೆಯಿಂದ ಕಾನೂನು ಕಳೆಗುಂದಿದೆ’ ಎಂದು ವಿಚಾರಣೆ ನಡೆಸುತ್ತಿರುವ ನ್ಯಾಯ ಪೀಠದ ನ್ಯಾಯಮೂರ್ತಿ ನಜ್ಮಿ ವಝೀರಿ ಮತ್ತು ವಿಕಾಸ್ ಮಹಾಜನ್ ಹೇಳಿದ್ದಾರೆ.