‘ರಾಷ್ಟ್ರೀಯ ಚಾಂಪಿಯನ್ಷಿಪ್ಗೆ ದಾವಣಗೆರೆಯಿಂದ 8 ಕ್ರೀಡಾಪಟುಗಳು ಭಾಗವಹಿಸಿದ್ದು, ದಕ್ಷಿಣ ವಲಯದಲ್ಲಿ ದಾವಣಗೆರೆಗೆ ಪಾರಿತೋಷಕ ದೊರೆತಿದೆ. ಜನರಲ್ ತಿಮ್ಮಯ್ಯ ರಾಷ್ಟ್ರೀಯ ಸಾಹಸ ಅಕಾಡೆಮಿಯಿಂದ ಎರಡೂವರೆ ತಿಂಗಳ ತರಬೇತಿ ನೀಡಲಾಗಿತ್ತು’ ಎಂದು ವಾಲ್ ಕ್ಲೈಂಬಿಂಗ್ನ ತರಬೇತುದಾರ ಪಿ.ಎಲ್.ಕೆ. ಅಶ್ಮತ್ ಉಲ್ಲಾ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ
ನೀಡಿದರು.