<p><strong>ನವದೆಹಲಿ: </strong>ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಅಧ್ಯಕ್ಷರಾಗಿ ರಾಜ್ಯಸಭಾ ಸದಸ್ಯ ಬಿಜೆಪಿಯ ಅನಿಲ್ ಜೈನ್ ಆಯ್ಕೆಯಾಗಿದ್ದಾರೆ. ಭಾನುವಾರ ಇಲ್ಲಿ ನಡೆದ ರಾಷ್ಟ್ರೀಯಫೆಡರೇಷನ್ನ ವಾರ್ಷಿಕ ಸಾಮಾನ್ಯಸಭೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ಧೂಪಿಯಾ ಆಯ್ಕೆಯಾದರು.</p>.<p>ಭಾರತ ಡೇವಿಸ್ ಕಪ್ ತಂಡದ ನಾಯಕ ರೋಹಿತ್ ರಾಜ್ಪಾಲ್ ಅವರು ನಾಲ್ಕು ವರ್ಷಗಳ ಅವಧಿಗೆ (2024ರವರೆಗೆ) ಖಜಾಂಚಿಯಾಗಿ ಆಯ್ಕೆಯಾದರು. ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಯು ಅವಿರೋಧವಾಗಿ ನಡೆಯಿತು.</p>.<p>ಅಧ್ಯಕ್ಷರಾಗಿ ಆಯ್ಕೆಯಾದ ಕೆಲವೇ ಕ್ಷಣಗಳಲ್ಲಿ ದೆಹಲಿಯ ಲಾನ್ ಟೆನಿಸ್ ಸಂಸ್ಥೆಯ ಆವರಣದಲ್ಲಿ ಶ್ರೇಷ್ಠತಾ ಕೇಂದ್ರ ಸ್ಥಾಪಿಸುವುದಾಗಿ ಅನಿಲ್ ಜೈನ್ ಘೋಷಿಸಿದರು.</p>.<p><strong>ನೂತನ ಪದಾಧಿಕಾರಿಗಳು</strong>: ಅಧ್ಯಕ್ಷ: ಅನಿಲ್ ಜೈನ್, ಪ್ರಧಾನ ಕಾರ್ಯದರ್ಶಿ: ಅನಿಲ್ ಧೂಪಿಯಾ, ಖಜಾಂಚಿ: ರೋಹಿತ್ ರಾಜ್ಪಾಲ್. ಜಂಟಿ ಕಾರ್ಯದರ್ಶಿಗಳು: ಸುಂದರ್ ಅಯ್ಯರ್, ಪ್ರೇಮ್ ಕುಮಾರ್ ಕರ್ರಾ, ಸುಮನ್ ಕಪೂರ್ ಮತ್ತು ರಕ್ತಿಮ್ ಸೈಕಿಯಾ. ಉಪಾಧ್ಯಕ್ಷರು: ಹೀರೊನ್ಮಯ್ ಚಟರ್ಜಿ, ಚಿಂತನ್ ಎನ್.ಪಾರೀಖ್, ನವನೀತ್ ಸೆಹಗಲ್, ಭರತ್ ಎನ್. ಓಜಾ, ಸಿ.ಎಸ್.ಸುಂದರ್ ರಾಜು, ವಿಜಯ್ ಅಮೃತರಾಜ್ ಮತ್ತು ರಾಜನ್ ಕಶ್ಯಪ್.</p>.<p>ಕಾರ್ಯಕಾರಿ ಸಮಿತಿ ಸದಸ್ಯರು: ಅಖೌರಿ ಬಿ.ಪ್ರಸಾದ್, ಅನಿಲ್ ಮಹಾಜನ್, ಅಂಕುಶ್ ದತ್ತ, ಅಶೋಕ್ ಕುಮಾರ್, ಗುರುಚರಣ್ ಸಿಂಗ್ ಹೋರಾ, ಕ್ಯಾಪ್ಟನ್ ಮೂರ್ತಿ ಗುಪ್ತಾ ಮತ್ತು ಥಾಮಸ್ ಪಾಲ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>
<p><strong>ನವದೆಹಲಿ: </strong>ಅಖಿಲ ಭಾರತ ಟೆನಿಸ್ ಸಂಸ್ಥೆ (ಎಐಟಿಎ) ಅಧ್ಯಕ್ಷರಾಗಿ ರಾಜ್ಯಸಭಾ ಸದಸ್ಯ ಬಿಜೆಪಿಯ ಅನಿಲ್ ಜೈನ್ ಆಯ್ಕೆಯಾಗಿದ್ದಾರೆ. ಭಾನುವಾರ ಇಲ್ಲಿ ನಡೆದ ರಾಷ್ಟ್ರೀಯಫೆಡರೇಷನ್ನ ವಾರ್ಷಿಕ ಸಾಮಾನ್ಯಸಭೆಯಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿಯಾಗಿ ಅನಿಲ್ ಧೂಪಿಯಾ ಆಯ್ಕೆಯಾದರು.</p>.<p>ಭಾರತ ಡೇವಿಸ್ ಕಪ್ ತಂಡದ ನಾಯಕ ರೋಹಿತ್ ರಾಜ್ಪಾಲ್ ಅವರು ನಾಲ್ಕು ವರ್ಷಗಳ ಅವಧಿಗೆ (2024ರವರೆಗೆ) ಖಜಾಂಚಿಯಾಗಿ ಆಯ್ಕೆಯಾದರು. ಸಂಸ್ಥೆಯ ಎಲ್ಲ ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಯು ಅವಿರೋಧವಾಗಿ ನಡೆಯಿತು.</p>.<p>ಅಧ್ಯಕ್ಷರಾಗಿ ಆಯ್ಕೆಯಾದ ಕೆಲವೇ ಕ್ಷಣಗಳಲ್ಲಿ ದೆಹಲಿಯ ಲಾನ್ ಟೆನಿಸ್ ಸಂಸ್ಥೆಯ ಆವರಣದಲ್ಲಿ ಶ್ರೇಷ್ಠತಾ ಕೇಂದ್ರ ಸ್ಥಾಪಿಸುವುದಾಗಿ ಅನಿಲ್ ಜೈನ್ ಘೋಷಿಸಿದರು.</p>.<p><strong>ನೂತನ ಪದಾಧಿಕಾರಿಗಳು</strong>: ಅಧ್ಯಕ್ಷ: ಅನಿಲ್ ಜೈನ್, ಪ್ರಧಾನ ಕಾರ್ಯದರ್ಶಿ: ಅನಿಲ್ ಧೂಪಿಯಾ, ಖಜಾಂಚಿ: ರೋಹಿತ್ ರಾಜ್ಪಾಲ್. ಜಂಟಿ ಕಾರ್ಯದರ್ಶಿಗಳು: ಸುಂದರ್ ಅಯ್ಯರ್, ಪ್ರೇಮ್ ಕುಮಾರ್ ಕರ್ರಾ, ಸುಮನ್ ಕಪೂರ್ ಮತ್ತು ರಕ್ತಿಮ್ ಸೈಕಿಯಾ. ಉಪಾಧ್ಯಕ್ಷರು: ಹೀರೊನ್ಮಯ್ ಚಟರ್ಜಿ, ಚಿಂತನ್ ಎನ್.ಪಾರೀಖ್, ನವನೀತ್ ಸೆಹಗಲ್, ಭರತ್ ಎನ್. ಓಜಾ, ಸಿ.ಎಸ್.ಸುಂದರ್ ರಾಜು, ವಿಜಯ್ ಅಮೃತರಾಜ್ ಮತ್ತು ರಾಜನ್ ಕಶ್ಯಪ್.</p>.<p>ಕಾರ್ಯಕಾರಿ ಸಮಿತಿ ಸದಸ್ಯರು: ಅಖೌರಿ ಬಿ.ಪ್ರಸಾದ್, ಅನಿಲ್ ಮಹಾಜನ್, ಅಂಕುಶ್ ದತ್ತ, ಅಶೋಕ್ ಕುಮಾರ್, ಗುರುಚರಣ್ ಸಿಂಗ್ ಹೋರಾ, ಕ್ಯಾಪ್ಟನ್ ಮೂರ್ತಿ ಗುಪ್ತಾ ಮತ್ತು ಥಾಮಸ್ ಪಾಲ್.</p>.<div><p><strong>ಪ್ರಜಾವಾಣಿ ಆ್ಯಪ್ ಇಲ್ಲಿದೆ: <a href="https://play.google.com/store/apps/details?id=com.tpml.pv">ಆಂಡ್ರಾಯ್ಡ್ </a>| <a href="https://apps.apple.com/in/app/prajavani-kannada-news-app/id1535764933">ಐಒಎಸ್</a> | <a href="https://whatsapp.com/channel/0029Va94OfB1dAw2Z4q5mK40">ವಾಟ್ಸ್ಆ್ಯಪ್</a>, <a href="https://www.twitter.com/prajavani">ಎಕ್ಸ್</a>, <a href="https://www.fb.com/prajavani.net">ಫೇಸ್ಬುಕ್</a> ಮತ್ತು <a href="https://www.instagram.com/prajavani">ಇನ್ಸ್ಟಾಗ್ರಾಂ</a>ನಲ್ಲಿ ಪ್ರಜಾವಾಣಿ ಫಾಲೋ ಮಾಡಿ.</strong></p></div>