ಬಾಲಕರ ಸಿಂಗಲ್ಸ್ ಎಂಟರಘಟ್ಟದ ಹಣಾಹಣಿಗಳಲ್ಲಿ ಅಭ್ರದೀಪ್ ಭಟ್ಟಾಚಾರ್ಯ 6-7 (6), 6-4, 6-2ರಿಂದ ಆದಿತ್ಯ ನಾರಾಯಣನ್ ಎದುರು, ಅರಿಹಂತ್ ಕೌಲ್ 6-1, 6-3ರಿಂದ ಆಹಿಲ್ ಆಯಾಜ್ ವಿರುದ್ಧ, ಯಶ್ ಪಂಚಾಕ್ಷರಿ 1-6, 6-4, 6-1ರಿಂದ ಕ್ರಿಸ್ಟೊ ಬಾಬು ವಿರುದ್ಧ ಮತ್ತು ದಕ್ಷಿಶ್ ಆರ್ಯನ್ ಬಸವರಾಜು 6-2, 7-5ರಿಂದ ಅನಂತ್ ಕೃಷ್ಣನ್ ಅವರನ್ನು ಮಣಿಸಿದರು.