ಅಭ್ಯರ್ಥಿಗಳ ಪಟ್ಟಿ: ವಿ. ಮಹದೇವ್ (ಬೆಂಗಳೂರು ದಕ್ಷಿಣ), ಗೋವಿಂದರಾಜ್ (ಬ್ಯಾಟರಾಯನಪುರ), ವೆಂಕಟೇಶಪ್ಪ (ಬಾಗೇಪಲ್ಲಿ), ತಿಮ್ಮರಾಯಪ್ಪ (ಮಾಲೂರು), ಕಾಂತರಾಜು (ಗುಂಡ್ಲುಪೇಟೆ), ನಾಸೀರ್ ಖಾನ್ (ಶಿರಾ), ಪ್ರಕಾಶ್ (ಕನಕಪುರ), ಸಿ.ಆನಂದ್ ಕುಮಾರ್ (ಹೂವಿನಹಡಗಲಿ), ಶೇಖರ್ (ಪುತ್ತೂರು), ಸತೀಶ್ (ತಿ.ನರಸೀಪುರ), ಮಲ್ಲನಾಥ್ ಹಿರಣ್ಣಯ್ಯ (ಬಾಗಲಕೋಟೆ), ಪ್ರಭಾಕರ್ (ತೇರದಾಳ), ಪರಶುರಾಮ್ (ಜಮಖಂಡಿ), ಸುರೇಶ್ ಜಂಗಲಿ (ಹುನಗುಂದ), ಮಹಾಂತೇಶ್ (ಬಾದಾಮಿ), ಅಬ್ದುಲ್ ರಜಾಕ್ (ಹಾನಗಲ್), ಸೈಯದ್ ರೋಷನ್ ಮುಲ್ಲಾ (ಶಿಗ್ಗಾವಿ).