ಮಂಗಳವಾರ, 2 ಡಿಸೆಂಬರ್ 2025
×
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರುಳಿ | ಸೋಮವಾರ, 01 ಡಿಸೆಂಬರ್‌ 2025

ಚಿನಕುರುಳಿ | ಸೋಮವಾರ, 01 ಡಿಸೆಂಬರ್‌ 2025
Last Updated 30 ನವೆಂಬರ್ 2025, 23:30 IST
ಚಿನಕುರುಳಿ | ಸೋಮವಾರ, 01 ಡಿಸೆಂಬರ್‌ 2025

ಸಮಂತಾ ಜತೆ ಎರಡನೇ ವಿವಾಹ: ರಾಜ್‌ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

Samantha Prabhu Marriage: ಟಾಲಿವುಡ್‌ ನಟಿ ಸಮಂತಾ ರುತ್ ಪ್ರಭು ಅವರ ವಿವಾಹ, ‘ಫ್ಯಾಮಿಲಿ ಮ್ಯಾನ್‌’ ವೆಬ್ ಸರಣಿಯ ನಿರ್ದೇಶಕ ರಾಜ್‌ ನಿಡಿಮೋರು ಅವರೊಂದಿಗೆ ನೆರವೇರಿದ್ದು, ಇಬ್ಬರಿಗೂ ಇದು ಎರಡನೇ ವಿವಾಹವಾಗಿದೆ.
Last Updated 1 ಡಿಸೆಂಬರ್ 2025, 13:22 IST
ಸಮಂತಾ ಜತೆ ಎರಡನೇ ವಿವಾಹ: ರಾಜ್‌ ನಿಡಿಮೋರು ಮಾಜಿ ಪತ್ನಿ ಪೋಸ್ಟ್ ವೈರಲ್

ಚುರುಮುರಿ | ಗಾಂಧರ್ವ ಪಟ್ಟಾಭಿಷೇಕ!

Political satire: 'ಗಾಂಧರ್ವ ಪಟ್ಟಾಭಿಷೇಕ' ಮತ್ತು ಅದರ ಹಾಸ್ಯಾತ್ಮಕ ವಿವರಣೆ, ರಾಜಕೀಯ ನಾಯಕರು ಮತ್ತು ದಾರಿಗೆ ಹೋದ ಏಐ ಉಪಯೋಗ ಕುರಿತು ತಿರುಚು ಸಂಭಾಷಣೆ.
Last Updated 30 ನವೆಂಬರ್ 2025, 23:30 IST
ಚುರುಮುರಿ | ಗಾಂಧರ್ವ ಪಟ್ಟಾಭಿಷೇಕ!

ನಾಯಕತ್ವ, ಪ್ರಬುದ್ಧ ಬ್ಯಾಟಿಂಗ್: ಆ ಒಂದು ಸಿಕ್ಸರ್‌ಗೆ ರಾಹುಲ್ ಅಭಿಮಾನಿಗಳು ಫಿದಾ

ವಿರಾಟ್–ರೋಹಿತ್ ಮಿಂಚಿನ ನಡುವೆಯೂ, 60ರನ್‌ಗಳ ಅಮೋಘ ಇನಿಂಗ್ಸ್‌, ವಿಕೆಟ್‌ಕೀಪಿಂಗ್ ಹಾಗೂ ನಾಯಕತ್ವದ ಮೂಲಕ ಕೆ.ಎಲ್. ರಾಹುಲ್ ಎಲ್ಲರ ಮನ ಗೆದ್ದರು.
Last Updated 1 ಡಿಸೆಂಬರ್ 2025, 12:50 IST
ನಾಯಕತ್ವ, ಪ್ರಬುದ್ಧ ಬ್ಯಾಟಿಂಗ್: ಆ ಒಂದು ಸಿಕ್ಸರ್‌ಗೆ ರಾಹುಲ್ ಅಭಿಮಾನಿಗಳು ಫಿದಾ

ನನ್ನ ನಾಲ್ವರು ಹೆಣ್ಣು ಮಕ್ಕಳನ್ನು ನೋಡಿಕೊಳ್ಳಿ...: ಹರಿದಾಡಿದ BLO ಕೊನೆಯ ವಿಡಿಯೊ

BLO Suicide: ಮತದಾರರ ವಿಶೇಷ ಸಮಗ್ರ ಪರಿಷ್ಕರಣೆ(ಎಸ್‌ಐಆರ್‌) ಕರ್ತವ್ಯಕ್ಕೆ ನಿಯೋಜನೆಗೊಂಡಿದ್ದ ಬೂತ್‌ ಮಟ್ಟದ ಅಧಿಕಾರಿ ಸರ್ವೇಶ್‌ ಕುಮಾರ್(46) ಅವರ ಮೃತದೇಹ ಭಾನುವಾರ ಬೆಳಿಗ್ಗೆ ಅವರ ಮನೆಯಲ್ಲಿ ಪತ್ತೆಯಾಗಿತ್ತು.
Last Updated 1 ಡಿಸೆಂಬರ್ 2025, 16:21 IST
ನನ್ನ ನಾಲ್ವರು ಹೆಣ್ಣು ಮಕ್ಕಳನ್ನು ನೋಡಿಕೊಳ್ಳಿ...: ಹರಿದಾಡಿದ BLO ಕೊನೆಯ ವಿಡಿಯೊ

ಸ್ಮೃತಿ ಜೊತೆ ಮದುವೆ ಮುಂದೂಡಿಕೆ: ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಪಲಾಶ್

Palash Muchhal: ಭಾರತ ಮಹಿಳಾ ಕ್ರಿಕೆಟ್ ತಂಡದ ತಾರಾ ಆಟಗಾರ್ತಿ ಸ್ಮೃತಿ ಮಂದಾನ ಜೊತೆ ಮದುವೆ ಮುಂದೂಡಲ್ಪಟ್ಟ ನಂತರ ಗಾಯಕ–ಸಂಗೀತ ನಿರ್ದೇಶಕ ಪಲಾಶ್‌ ಮುಚ್ಚಲ್‌ ಅವರು ಸೋಮವಾರ ಮೊದಲ ಬಾರಿಗೆ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ.
Last Updated 1 ಡಿಸೆಂಬರ್ 2025, 10:50 IST
ಸ್ಮೃತಿ ಜೊತೆ ಮದುವೆ ಮುಂದೂಡಿಕೆ: ಮೊದಲ ಬಾರಿ ಸಾರ್ವಜನಿಕವಾಗಿ ಕಾಣಿಸಿಕೊಂಡ ಪಲಾಶ್

ಮಾಸ ಭವಿಷ್ಯ ಡಿಸೆಂಬರ್ 2025: ಸ್ನೇಹಿತರಿಗೆ ಸಾಲ ಕೊಟ್ಟರೆ ಮರಳಿ ಸಿಗುವುದು ಕಷ್ಟ

ಮಾಸ ಭವಿಷ್ಯ ಡಿಸೆಂಬರ್ 2025: ಸ್ನೇಹಿತರಿಗೆ ಸಾಲ ಕೊಟ್ಟರೆ ಮರಳಿ ಸಿಗುವುದು ಕಷ್ಟ
Last Updated 1 ಡಿಸೆಂಬರ್ 2025, 9:02 IST
ಮಾಸ ಭವಿಷ್ಯ ಡಿಸೆಂಬರ್ 2025: ಸ್ನೇಹಿತರಿಗೆ ಸಾಲ ಕೊಟ್ಟರೆ ಮರಳಿ ಸಿಗುವುದು ಕಷ್ಟ
ADVERTISEMENT

ದ.ಆಫ್ರಿಕಾ ವಿರುದ್ಧ ವಿರಾಟ್ ದಾಖಲೆಯ ಶತಕ: ಮಾರ್ಕೊ ಜಾನ್ಸನ್ ಹೇಳಿದ್ದಿಷ್ಟು

India vs South Africa: ರಾಂಚಿ: ವಿರಾಟ್ ಕೊಹ್ಲಿಯಂತಹ ವಿಶ್ವ ದರ್ಜೆಯ ಬ್ಯಾಟರ್‌ಗಳು ಒಮ್ಮೆ ತಮ್ಮ ಆಟವನ್ನು ಆರಂಭಿಸಿದರೆ ಅವರನ್ನು ತಡೆಯುವುದು ಅಸಾಧ್ಯ ಎಂದು ದಕ್ಷಿಣ ಆಫ್ರಿಕಾ ತಂಡದ ಆಲ್‌ರೌಂಡರ್ ಮಾರ್ಕೊ ಜಾನ್ಸನ್ ಹೇಳಿದ್ದಾರೆ.
Last Updated 1 ಡಿಸೆಂಬರ್ 2025, 5:36 IST
ದ.ಆಫ್ರಿಕಾ ವಿರುದ್ಧ ವಿರಾಟ್ ದಾಖಲೆಯ ಶತಕ: ಮಾರ್ಕೊ ಜಾನ್ಸನ್ ಹೇಳಿದ್ದಿಷ್ಟು

ಏನಿದು ಸಂಚಾರ್ ಸಾಥಿ ಆ್ಯಪ್: ಎಲ್ಲಾ ಮೊಬೈಲ್‌ಗಳಲ್ಲಿ ಕಡ್ಡಾಯ ಎಂದಿದ್ದೇಕೆ ಸರ್ಕಾರ?

ಹೊಸದಾಗಿ ತಯಾರಿಸುವ ಎಲ್ಲಾ ಮೊಬೈಲ್‌ಗಳಲ್ಲಿ ಸರ್ಕಾರಿ ಒಡೆತನದ ಸೈಬರ್ ಸೆಕ್ಯೂರಿಟಿ ಆ್ಯಪ್ ‘ಸಂಚಾರ್ ಸಾಥಿ’ಯನ್ನು ಪ್ರಿ ಇನ್‌ಸ್ಟಾಲ್ ಮಾಡಬೇಕು ಎಂದು ಆ್ಯಪಲ್, ಸ್ಯಾಮ್‌ಸಂಗ್, ವಿವೋ ಹಾಗೂ ಓಪ್ಪೋ ಸಹಿತ ಪ್ರಮುಖ ಸ್ಮಾರ್ಟ್ ಫೋನ್ ತಯಾರಕರಿಗೆ ಕೇಂದ್ರ ದೂರಸಂಪರ್ಕ ಸಚಿವಾಲಯ ನಿರ್ದೇಶನ ನೀಡಿದೆ.
Last Updated 1 ಡಿಸೆಂಬರ್ 2025, 15:58 IST
ಏನಿದು ಸಂಚಾರ್ ಸಾಥಿ ಆ್ಯಪ್: ಎಲ್ಲಾ ಮೊಬೈಲ್‌ಗಳಲ್ಲಿ ಕಡ್ಡಾಯ ಎಂದಿದ್ದೇಕೆ ಸರ್ಕಾರ?

ಬೆಂಗಳೂರು ಟ್ರಾಫಿಕ್ ಕುಖ್ಯಾತ ಎಂದ ಉತ್ತರ ಪ್ರದೇಶ ಸಂಸದ: ಡಿಕೆಶಿ ಉತ್ತರ ಹೀಗಿತ್ತು

ಬೆಂಗಳೂರು ಟ್ರಾಫಿಕ್‌ 'ಅತ್ಯಂತ ಕುಖ್ಯಾತ' ಎಂದು ಉತ್ತರ ಪ್ರದೇಶದ ಸಂಸದ ರಾಜೀವ್‌ ರೈ ಹೇಳಿದ್ದಾರೆ. ಈ ಬಗ್ಗೆ ಉಪ ಮುಖ್ಯಮಂತ್ರಿ ಡಿಕೆಶಿವಕುಮಾರ್ ಅವರ ಪ್ರತಿಕ್ರಿಯೆ..
Last Updated 1 ಡಿಸೆಂಬರ್ 2025, 11:16 IST
ಬೆಂಗಳೂರು ಟ್ರಾಫಿಕ್ ಕುಖ್ಯಾತ ಎಂದ ಉತ್ತರ ಪ್ರದೇಶ ಸಂಸದ: ಡಿಕೆಶಿ ಉತ್ತರ ಹೀಗಿತ್ತು
ADVERTISEMENT
ADVERTISEMENT
ADVERTISEMENT