ಶುಕ್ರವಾರ, 29 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT

ಟ್ರೆಂಡಿಂಗ್

ADVERTISEMENT

ಚಿನಕುರಳಿ | ಶುಕ್ರವಾರ, 29 ಸೆಪ್ಟೆಂಬರ್ 2023

ಚಿನಕುರಳಿ | ಶುಕ್ರವಾರ, 29 ಸೆಪ್ಟೆಂಬರ್ 2023
Last Updated 28 ಸೆಪ್ಟೆಂಬರ್ 2023, 23:50 IST
ಚಿನಕುರಳಿ | ಶುಕ್ರವಾರ, 29 ಸೆಪ್ಟೆಂಬರ್ 2023

ಚಿನಕುರಳಿ | ಗುರುವಾರ, 28 ಸೆಪ್ಟೆಂಬರ್ 2023

ಚಿನಕುರಳಿ | ಗುರುವಾರ, 28 ಸೆಪ್ಟೆಂಬರ್ 2023
Last Updated 27 ಸೆಪ್ಟೆಂಬರ್ 2023, 23:46 IST
ಚಿನಕುರಳಿ | ಗುರುವಾರ, 28 ಸೆಪ್ಟೆಂಬರ್ 2023

Chandrayaan-3: ನೌಕೆ ಇಳಿದಿದ್ದು ಚಂದ್ರನ ದಕ್ಷಿಣ ಧ್ರುವವಲ್ಲ: ಚೀನಾ ವಿಜ್ಞಾನಿ

‘ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ದ ಚಂದ್ರಯಾನ–3 ಯೋಜನೆಯ ವಿಕ್ರಂ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಿಂದ 619 ಕಿ.ಮೀ. ದೂರದಲ್ಲಿ ಇಳಿದಿದೆ. ಹೀಗಾಗಿ ಇದನ್ನು ದಕ್ಷಿಣ ಧ್ರುವ ಎಂದು ಕರೆಯಲಾಗದು’ ಎಂದು ಚೀನಾದ ಚಂದ್ರಯಾನ ಯೋಜನೆಯ ಹಿರಿಯ ವಿಜ್ಞಾನಿ ಒಯಾಂಗ್ ಝಿಯಾನ್‌ ಹೇಳಿದ್ದಾರೆ.
Last Updated 28 ಸೆಪ್ಟೆಂಬರ್ 2023, 10:49 IST
Chandrayaan-3: ನೌಕೆ ಇಳಿದಿದ್ದು ಚಂದ್ರನ ದಕ್ಷಿಣ ಧ್ರುವವಲ್ಲ: ಚೀನಾ ವಿಜ್ಞಾನಿ

ಚುರುಮುರಿ | ಎಣ್ಣೆ ಮತ್ತು ನೀರು

‘ಲೇ ತೆಪರ, ಏನಲೆ ಇವತ್ತಿನ ಸುದ್ದಿ?’ ಹರಟೆ ಕಟ್ಟೆಯಲ್ಲಿ ದುಬ್ಬೀರ ಚಾ ಕುಡಿಯುತ್ತ ಕೇಳಿದ.
Last Updated 28 ಸೆಪ್ಟೆಂಬರ್ 2023, 23:57 IST
ಚುರುಮುರಿ | ಎಣ್ಣೆ ಮತ್ತು ನೀರು

ಭಾರಿ ಮಳೆಯಾಗುವ ಸಾಧ್ಯತೆ: ನಾಳೆ ಮೂರು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’

IMD weather report: ರಾಜ್ಯದ ಕೆಲವೆಡೆ ಶುಕ್ರವಾರ ಭಾರಿ ಮಳೆಯಾಗುವ ಸಾಧ್ಯತೆ ಬಗ್ಗೆ ಮುನ್ಸೂಚನೆ ನೀಡಿರುವ ಹವಾಮಾನ ಇಲಾಖೆ, ತಲಾ ಮೂರು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’ ಹಾಗೂ ‘ಯೆಲ್ಲೊ ಅಲರ್ಟ್’ ಘೋಷಿಸಿದೆ.
Last Updated 28 ಸೆಪ್ಟೆಂಬರ್ 2023, 16:05 IST
ಭಾರಿ ಮಳೆಯಾಗುವ ಸಾಧ್ಯತೆ: ನಾಳೆ ಮೂರು ಜಿಲ್ಲೆಗಳಿಗೆ ‘ಆರೆಂಜ್ ಅಲರ್ಟ್’

ಚುರುಮುರಿ | ಸ್ಕೂಲೋ, ಬಾರೋ ?

‘ನಡೆದರೆ ವಾಕಿಂಗು ಸ್ಟಡಿ ಆಗಿರಬೇಕು, ಕುಡಿದರೆ ವಾಸನೆ ಕಡಿಮೆ ಬರಬೇಕು...’ ಯೋಗರಾಜ್ ಭಟ್ರು ಬರೆದಿರೋ ಹಾಡನ್ನ ಹೇಳ್ಕೊಂಡ್ ಮನೆಯೊಳಗೆ ಹೋದೆ.‌
Last Updated 27 ಸೆಪ್ಟೆಂಬರ್ 2023, 22:58 IST
ಚುರುಮುರಿ | ಸ್ಕೂಲೋ, ಬಾರೋ ?

ಚಿನ್ನದ ದರ ₹650, ಬೆಳ್ಳಿ ದರ ₹1,000 ಇಳಿಕೆ

ಚಿನಿವಾರ ಪೇಟೆಯಲ್ಲಿ ಗುರುವಾರ ಚಿನ್ನದ ದರ 10 ಗ್ರಾಂಗೆ ₹650ರಷ್ಟು ಇಳಿಕೆ ಕಂಡು ₹58,950ರಂತೆ ಮಾರಾಟ ಆಯಿತು. ಬೆಳ್ಳಿ ಧಾರಣೆ ಕೆ.ಜಿಗೆ ₹1,000 ಕಡಿಮೆ ಆಗಿ ₹₹73,100ಕ್ಕೆ ತಲುಪಿತು.
Last Updated 28 ಸೆಪ್ಟೆಂಬರ್ 2023, 14:05 IST
ಚಿನ್ನದ ದರ ₹650, ಬೆಳ್ಳಿ ದರ ₹1,000 ಇಳಿಕೆ
ADVERTISEMENT

ಮುಸ್ಲಿಮರ ವಿಶ್ವಾಸ ಗಳಿಸಲು ಮುಂದಾದ ಆರ್‌ಎಸ್‌ಎಸ್‌

2024ರ ಮೇ ತಿಂಗಳಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೂ ಮೊದಲು ರಾಷ್ಟ್ರೀಯ ಸ್ವಯಂ ಸೇವಕ ಸಂಘವು (ಆರ್‌ಎಸ್‌ಎಸ್‌) ಮುಸ್ಲಿಮರ ವಿಶ್ವಾಸಕ್ಕೆ ಪಾತ್ರವಾಗಲು ಮುಂದಾಗಿದ್ದು, ಈ ದೇಶವು ಎಲ್ಲರಂತೆ ಮುಸ್ಲಿಮರದ್ದೂ ಆಗಿದೆ ಎಂದು ಪ್ರತಿಪಾದಿಸಿದೆ.
Last Updated 28 ಸೆಪ್ಟೆಂಬರ್ 2023, 15:54 IST
ಮುಸ್ಲಿಮರ ವಿಶ್ವಾಸ ಗಳಿಸಲು ಮುಂದಾದ ಆರ್‌ಎಸ್‌ಎಸ್‌

ಜೆಡಿಎಸ್‌ ಶಾಸಕ ಕಂದಕೂರ ಮನವೊಲಿಸಿದ ನಿಖಿಲ್‌ ಕುಮಾರಸ್ವಾಮಿ

ಬಿಜೆಪಿ-ಜೆಡಿಎಸ್‌ ಮೈತ್ರಿಯ ನಂತರ ಅಸಮಾಧಾನಗೊಂಡಿದ್ದ ಗುರುಮಠಕಲ್‌ ಶಾಸಕ ಶರಣಗೌಡ ಕಂದಕೂರ ಅವರನ್ನು ಜೆಡಿಎಸ್‌ ಯುವ ಘಟಕದ ಅಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಗುರುವಾರ ಭೇಟಿಯಾಗಿ ಮನವೊಲಿಸಿದರು.
Last Updated 28 ಸೆಪ್ಟೆಂಬರ್ 2023, 16:15 IST
ಜೆಡಿಎಸ್‌ ಶಾಸಕ ಕಂದಕೂರ ಮನವೊಲಿಸಿದ ನಿಖಿಲ್‌ ಕುಮಾರಸ್ವಾಮಿ

ದಿನ ಭವಿಷ್ಯ | ಸರ್ಕಾರಿ ಕೆಲಸಗಳ ಪ್ರಯತ್ನ ಈಡೇರಲಿದೆ

ದಿನ ಭವಿಷ್ಯ: ಶುಕ್ರವಾರ, 29 ಸೆಪ್ಟೆಂಬರ್ 2023
Last Updated 28 ಸೆಪ್ಟೆಂಬರ್ 2023, 18:30 IST
ದಿನ ಭವಿಷ್ಯ | ಸರ್ಕಾರಿ ಕೆಲಸಗಳ ಪ್ರಯತ್ನ ಈಡೇರಲಿದೆ
ADVERTISEMENT