ಭಾನುವಾರ, 22 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ಕಾರವಾರ: ಮನೆಯೊಂದರ ಆವರಣದಲ್ಲಿ 6 ಹೆಬ್ಬಾವುಗಳ ಸೆರೆ!

Karwar Python Rescue: ಕಾರವಾರ: ನಗರದ ಕಠಿಣಕೋಣದ ಮನೆಯೊಂದರ ಆವರಣದಲ್ಲಿ ಭಾನುವಾರ 6 ಹೆಬ್ಬಾವುಗಳು ಕಾಣಿಸಿಕೊಂಡಿವೆ. ಇದು ಜನರಲ್ಲಿ ಆತಂಕ ಮೂಡಿಸಿದೆ. ವಿಜಯ ತಳೇಕರ ಎಂಬುವವರ ಮನೆಯ ಆವರಣದಲ್ಲಿ ಕಾಂಕ್ರೀಟ್ ಕಮಾನು ರಚನೆಗೆ ದಾಸ್ತಾನಿಟ್ಟಿದ್ದ ಕಬ್ಬಿಣದ ಸಾಮಗ್ರಿಗಳ ನಡುವೆ ಹೆಬ್ಬಾವುಗಳು ಪತ್ತೆಯಾಗಿದ್ದವು
Last Updated 22 ಫೆಬ್ರುವರಿ 2026, 5:18 IST
ಕಾರವಾರ: ಮನೆಯೊಂದರ ಆವರಣದಲ್ಲಿ 6 ಹೆಬ್ಬಾವುಗಳ ಸೆರೆ!

ಸಚಿವ ಶಿವಾನಂದ ಪಾಟೀಲಗೆ ಮಾತೃ ವಿಯೋಗ

Minister Shivanand Patil's mother ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಅವರ ತಾಯಿ ಗಂಗಾಬಾಯಿ ಸಿದ್ಧರಾಮಪ್ಪ ಪಾಟೀಲ (84) ಅವರು ವಯೋಸಹಜವಾಗಿ ಭಾನುವಾರ ನಸುಕಿನಲ್ಲಿ ನಿಧರಾಗಿದ್ದಾರೆ.
Last Updated 22 ಫೆಬ್ರುವರಿ 2026, 5:13 IST
ಸಚಿವ ಶಿವಾನಂದ ಪಾಟೀಲಗೆ ಮಾತೃ ವಿಯೋಗ

ಸಮಾಧಿಗಳಲ್ಲಿ ಮತ್ತೆ ‘ಒಂದಾದ’ ಅಪ್ಪ–ಅಮ್ಮ

ತಾಯಿ ಸಮಾಧಿ ಸಮೀಪದಲ್ಲೇ ಮೂರುವರೆ ದಶಕದ ನಂತರ ತಂದೆಯ ಸಮಾಧಿ ನಿರ್ಮಿಸಿದ ಮಕ್ಕಳು
Last Updated 21 ಫೆಬ್ರುವರಿ 2026, 23:30 IST
ಸಮಾಧಿಗಳಲ್ಲಿ ಮತ್ತೆ ‘ಒಂದಾದ’ ಅಪ್ಪ–ಅಮ್ಮ

ಪಾಟಿ ಸವಾಲಿನ ತರಾತುರಿ ಸಲ್ಲ–ಹೈಕೋರ್ಟ್‌

ಸಿಆರ್‌ಪಿಸಿ ಕಲಂ 231(2)ರ ವ್ಯಾಖ್ಯಾನಕ್ಕೆ ವಿಶೇಷ ಸ್ಪರ್ಶ
Last Updated 21 ಫೆಬ್ರುವರಿ 2026, 22:30 IST
ಪಾಟಿ ಸವಾಲಿನ ತರಾತುರಿ ಸಲ್ಲ–ಹೈಕೋರ್ಟ್‌

ವಿಶ್ವವಿದ್ಯಾಲಯಗಳ ಕುಲಪತಿಗಳ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ

ವಿ.ವಿ: ಸಗಣಿ, ಗಂಜಲ ಸಂಶೋಧನೆ
Last Updated 21 ಫೆಬ್ರುವರಿ 2026, 17:57 IST
ವಿಶ್ವವಿದ್ಯಾಲಯಗಳ ಕುಲಪತಿಗಳ ಸಮಾವೇಶದಲ್ಲಿ ಸಿಎಂ ಸಿದ್ದರಾಮಯ್ಯ

ದತ್ತು ಅರ್ಜಿ: ಪರಿಗಣನೆಗೆ ಹೈಕೋರ್ಟ್‌ ಆದೇಶ

Adoption Petition: ಶಿವಮೊಗ್ಗದ ದಂಪತಿ ಹತ್ತು ವರ್ಷ ಸಾಕಿದ ಮಗುವಿನ ದತ್ತು ಅರ್ಜಿಯನ್ನು ಮಾನವೀಯ ನೆಲೆಯಲ್ಲಿ ಪರಿಗಣಿಸಲು ಹೈಕೋರ್ಟ್ ಸಿಎಆರ್‌ಎ ಮತ್ತು ಸಿಡಬ್ಲ್ಯುಸಿಗೆ ನಿರ್ದೇಶನ ನೀಡಿದೆ.
Last Updated 21 ಫೆಬ್ರುವರಿ 2026, 17:51 IST
ದತ್ತು ಅರ್ಜಿ: ಪರಿಗಣನೆಗೆ ಹೈಕೋರ್ಟ್‌ ಆದೇಶ

ಜನಪ್ರತಿನಿಧಿ ಎಚ್ಚರದಿಂದ ಇರಬೇಕು: ಚಂದ್ರು ಲಮಾಣಿ ಬಗ್ಗೆ ಪ್ರಲ್ಹಾದ ಜೋಶಿ

BJP MLA Chandru Lamani: ಶಾಸಕ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿರುವುದಕ್ಕೆ ಸಂಬಂಧಿಸಿದ ಪ್ರಾಥಮಿಕ ವರದಿ ಗಮನಿಸಿದಾಗ ಕಿರಿಕಿರಿಯಾಗುತ್ತದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಧಾರವಾಡದಲ್ಲಿ ಪ್ರತಿಕ್ರಿಯಿಸಿದರು.
Last Updated 21 ಫೆಬ್ರುವರಿ 2026, 16:36 IST
ಜನಪ್ರತಿನಿಧಿ ಎಚ್ಚರದಿಂದ ಇರಬೇಕು: ಚಂದ್ರು ಲಮಾಣಿ ಬಗ್ಗೆ ಪ್ರಲ್ಹಾದ ಜೋಶಿ
ADVERTISEMENT

ವಿ.ವಿಗಳಲ್ಲಿ ಸೆಗಣಿ, ಗಂಜಳಗಳ ಸಂಶೋಧನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ

ವಿಶ್ವವಿದ್ಯಾಲಯಗಳ ಕುಲಪತಿಗಳ ಸಮಾವೇಶದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ
Last Updated 21 ಫೆಬ್ರುವರಿ 2026, 16:27 IST
 ವಿ.ವಿಗಳಲ್ಲಿ ಸೆಗಣಿ, ಗಂಜಳಗಳ ಸಂಶೋಧನೆ: ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿ

ಸಿಇಟಿ: ಅರ್ಜಿ ಸಲ್ಲಿಸಲು ಫೆ.27 ಕೊನೆ ದಿನ

KCET Registration: ಬೆಂಗಳೂರು: ಎಂಜಿನಿಯರಿಂಗ್‌ ಸೇರಿದಂತೆ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಕ್ಕೆ ನಡೆಯುವ ಸಿಇಟಿ ಪರೀಕ್ಷೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನು ಫೆಬ್ರುವರಿ 27ರವರೆಗೆ ವಿಸ್ತರಿಸಲಾಗಿದೆ.
Last Updated 21 ಫೆಬ್ರುವರಿ 2026, 16:25 IST
ಸಿಇಟಿ: ಅರ್ಜಿ ಸಲ್ಲಿಸಲು ಫೆ.27 ಕೊನೆ ದಿನ

ನಾಯಕತ್ವ ಗೊಂದಲ ಶೀಘ್ರ ಇತ್ಯರ್ಥ: ಜಾರಕಿಹೊಳಿ ನಿಯೋಗಕ್ಕೆ ಖರ್ಗೆ ಭರವಸೆ

Mallikarjun Kharge Assurance: ನವದೆಹಲಿ: ಕರ್ನಾಟಕ ಕಾಂಗ್ರೆಸ್‌ ಸರ್ಕಾರದ ನಾಯಕತ್ವ ಗೊಂದಲ ಶೀಘ್ರ ಬಗೆಹರಿಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನೇತೃತ್ವದ ನಿಯೋಗಕ್ಕೆ ಭರವಸೆ ನೀಡಿದರು. ಎಐಸಿಸಿ ಅಧ್ಯಕ್ಷರ ನಿವಾಸದಲ್ಲಿ ಚರ್ಚೆ ನಡೆದಿದೆ.
Last Updated 21 ಫೆಬ್ರುವರಿ 2026, 16:24 IST
ನಾಯಕತ್ವ ಗೊಂದಲ ಶೀಘ್ರ ಇತ್ಯರ್ಥ: ಜಾರಕಿಹೊಳಿ ನಿಯೋಗಕ್ಕೆ ಖರ್ಗೆ ಭರವಸೆ
ADVERTISEMENT
ADVERTISEMENT
ADVERTISEMENT