ಬುಧವಾರ, 4 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ರಾಹುಲ್ ಗಾಂಧಿ ಧ್ವನಿ ಅಡಗಿಸುವ ಯತ್ನ: ಸಿಎಂ ಸಿದ್ದರಾಮಯ್ಯ

‘ಮಾಜಿ ಸೇನಾ ಮುಖ್ಯಸ್ಥ ನರವಣೆ ಪುಸ್ತಕದ ಚರ್ಚೆಗೆ ಇಲ್ಲ ಅವಕಾಶ/ ಪ್ರಜಾಪ್ರಭುತ್ವದ ಕತ್ತು ಹಿಸುಕುವ ಕ್ರಮ’
Last Updated 4 ಫೆಬ್ರುವರಿ 2026, 16:38 IST
ರಾಹುಲ್ ಗಾಂಧಿ ಧ್ವನಿ ಅಡಗಿಸುವ ಯತ್ನ: ಸಿಎಂ ಸಿದ್ದರಾಮಯ್ಯ

ಪಾಕ್‌ ಶತ್ರು ದೇಶ ಎಂದು ಘೋಷಿಸಲಿ: ಕೇಂದ್ರಕ್ಕೆ ಬಿ.ಕೆ.ಹರಿಪ್ರಸಾದ್‌ ಸವಾಲು

ಬಿ
Last Updated 4 ಫೆಬ್ರುವರಿ 2026, 16:35 IST
ಪಾಕ್‌ ಶತ್ರು ದೇಶ ಎಂದು ಘೋಷಿಸಲಿ: ಕೇಂದ್ರಕ್ಕೆ ಬಿ.ಕೆ.ಹರಿಪ್ರಸಾದ್‌ ಸವಾಲು

ಕಲಾಪದ ಘನತೆ ಕೆಡಿಸಿದ ನಾಯಿ, ಕೋತಿ ಪದ ಬಳಕೆ

‘ಆರೆಸ್ಸೆಸ್‌ನವ್ರಾ ಥೂ ನಿಮ್ಮ’ ಎಂದ ಶಿವಲಿಂಗೇಗೌಡ/ ‘ಕೊಬ್ಬರಿ ಕಳ್ಳ’ ಎಂದ ವೇದವ್ಯಾಸ, ಸಲಗರ
Last Updated 4 ಫೆಬ್ರುವರಿ 2026, 16:35 IST
ಕಲಾಪದ ಘನತೆ ಕೆಡಿಸಿದ ನಾಯಿ, ಕೋತಿ ಪದ ಬಳಕೆ

ನೆಕ್ಕುಂಟಿ ವಿರುದ್ಧ ಆತುರದ ಕ್ರಮ ಬೇಡ: ಸಿಬಿಐಗೆ ಹೈಕೋರ್ಟ್‌ ನಿರ್ದೇಶನ

Valmiki Corporation Scam: byline no author page goes here ವಾಲ್ಮೀಕಿ ನಿಗಮದಲ್ಲಿ ದುರ್ಬಳಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ನೆಕ್ಕುಂಟಿ ನಾಗರಾಜ್ ವಿರುದ್ಧ ಫೆ.5ರವರೆಗೆ ಯಾವುದೇ ಆತುರದ ಕ್ರಮ ಜರುಗಿಸಬಾರದು ಎಂದು ಹೈಕೋರ್ಟ್ ಸಿಬಿಐಗೆ ಸೂಚಿಸಿದೆ.
Last Updated 4 ಫೆಬ್ರುವರಿ 2026, 16:33 IST
ನೆಕ್ಕುಂಟಿ ವಿರುದ್ಧ ಆತುರದ ಕ್ರಮ ಬೇಡ: ಸಿಬಿಐಗೆ ಹೈಕೋರ್ಟ್‌ ನಿರ್ದೇಶನ

ಬೆಂಗಳೂರು - ಪುಣೆ ಹೈ ಸ್ಪೀಡ್ ರೈಲು: ವೈಷ್ಣವ್‌ ಭರವಸೆ

Bangalore Pune Rail: byline no author page goes here ಬೆಂಗಳೂರಿನಿಂದ ಪುಣೆವರೆಗೆ ಹೈ ಸ್ಪೀಡ್ ರೈಲು ಕಾರಿಡಾರ್ ನಿರ್ಮಾಣಕ್ಕೆ ಕೇಂದ್ರ ಸಚಿವ ಅಶ್ವಿನಿ ವೈಷ್ಣವ್ ಸಕಾರಾತ್ಮಕ ಸ್ಪಂದನೆ ನೀಡಿದ್ದಾರೆ ಎಂದು ಪ್ರಲ್ಹಾದ ಜೋಶಿ ಮತ್ತು ಕುಮಾರಸ್ವಾಮಿ ತಿಳಿಸಿದ್ದಾರೆ.
Last Updated 4 ಫೆಬ್ರುವರಿ 2026, 16:33 IST
ಬೆಂಗಳೂರು - ಪುಣೆ ಹೈ ಸ್ಪೀಡ್ ರೈಲು: ವೈಷ್ಣವ್‌ ಭರವಸೆ

ಬೆಂಗಳೂರು| ನಾಳೆಯಿಂದ ಅಂತರರಾಷ್ಟ್ರೀಯ ವಾಣಿಜ್ಯ ಮೇಳ

‘ಉತ್ಪಾದನೋತ್ತರ ಕೃಷಿ– ರೈತರ ಸಬಲೀಕರಣ’ ಘೋಷವಾಕ್ಯದಡಿ ಆಯೋಜನೆ
Last Updated 4 ಫೆಬ್ರುವರಿ 2026, 16:15 IST
ಬೆಂಗಳೂರು| ನಾಳೆಯಿಂದ ಅಂತರರಾಷ್ಟ್ರೀಯ ವಾಣಿಜ್ಯ ಮೇಳ

ಉನ್ನತ ಶಿಕ್ಷಣ: 2 ಸಾವಿರ ಬೋಧಕರ ನೇಮಕಕ್ಕೆ ಆದೇಶ

Teaching Jobs Karnataka: byline no author page goes here ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳು, ಎಂಜಿನಿಯರಿಂಗ್‌ ಮತ್ತು ಪಾಲಿಟೆಕ್ನಿಕ್‌ ಕಾಲೇಜುಗಳಲ್ಲಿ 2 ಸಾವಿರ ಬೋಧಕರ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡುವಂತೆ ಆದೇಶಿಸಲಾಗಿದೆ.
Last Updated 4 ಫೆಬ್ರುವರಿ 2026, 16:13 IST
ಉನ್ನತ ಶಿಕ್ಷಣ: 2 ಸಾವಿರ ಬೋಧಕರ ನೇಮಕಕ್ಕೆ ಆದೇಶ
ADVERTISEMENT

ತಾಂತ್ರಿಕ ಶಿಕ್ಷಣದಲ್ಲಿ ಸುಧಾರಣೆ ತರಲು ತಜ್ಞರ ಸಮಿತಿ ರಚನೆ

Engineering Education India: byline no author page goes here ತಾಂತ್ರಿಕ ಶಿಕ್ಷಣ ಕ್ಷೇತ್ರದಲ್ಲಿ ಮೂಲ ಎಂಜಿನಿಯರಿಂಗ್‌ ಕೋರ್ಸ್‌ಗಳ ಪುನಶ್ಚೇತನ, ಉದ್ಯೋಗಾವಕಾಶಗಳಿಗೆ ತಕ್ಕ ಪಠ್ಯಕ್ರಮದ ಪರಿಷ್ಕರಣೆ ಬಗ್ಗೆ ಶಿಫಾರಸು ಮಾಡಲು ತಜ್ಞರ ಸಮಿತಿ ರಚಿಸಲಾಗಿದೆ.
Last Updated 4 ಫೆಬ್ರುವರಿ 2026, 16:13 IST
ತಾಂತ್ರಿಕ ಶಿಕ್ಷಣದಲ್ಲಿ ಸುಧಾರಣೆ ತರಲು ತಜ್ಞರ ಸಮಿತಿ ರಚನೆ

ಪಿಯು ಕಾಲೇಜು ಕೊಠಡಿ ನಿರ್ಮಾಣಕ್ಕೆ ₹94 ಕೋಟಿ

PU College Construction: byline no author page goes here ಬೆಂಗಳೂರಿನಲ್ಲಿ ವಿವಿಧ ಪಿಯು ಕಾಲೇಜುಗಳಲ್ಲಿ ಹೊಸ ಕೊಠಡಿಗಳು, ಶೌಚಾಲಯಗಳ ನಿರ್ಮಾಣ ಮತ್ತು ದುರಸ್ತಿಗೆ ₹94.38 ಕೋಟಿ ವೆಚ್ಚದ ಯೋಜನೆಗೆ ಸರ್ಕಾರ ಅನುಮೋದನೆ ನೀಡಿದೆ.
Last Updated 4 ಫೆಬ್ರುವರಿ 2026, 16:08 IST
ಪಿಯು ಕಾಲೇಜು ಕೊಠಡಿ ನಿರ್ಮಾಣಕ್ಕೆ ₹94 ಕೋಟಿ

ಎಸ್‌ಜಿಆರ್‌ಸಿ: ಕಾನೂನು ವಿವಿಗೆ ಗಡುವು ಒಂದು ವಾರ ಗಡುವು ನೀಡಿದ ಹೈಕೋರ್ಟ್

Karnataka High Court Order: byline no author page goes here ಕಾನೂನು ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳ ಎಸ್‌ಜಿಆರ್‌ಸಿ ರಚನೆಗೆ ಯುಜಿಸಿ ನಿರ್ದೇಶನದಂತೆ ಕ್ರಮ ವಹಿಸಬೇಕೆಂದು ಹೈಕೋರ್ಟ್ ನಿರ್ದಿಷ್ಟವಾಗಿ ಒಂದು ವಾರ ಗಡುವು ನೀಡಿದೆ.
Last Updated 4 ಫೆಬ್ರುವರಿ 2026, 16:08 IST
ಎಸ್‌ಜಿಆರ್‌ಸಿ: ಕಾನೂನು ವಿವಿಗೆ ಗಡುವು ಒಂದು ವಾರ ಗಡುವು ನೀಡಿದ ಹೈಕೋರ್ಟ್
ADVERTISEMENT
ADVERTISEMENT
ADVERTISEMENT