ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ನಂದಗುಡಿ ‘ರಾಗಿಗುಡ್ಡ’ಕ್ಕೆ ಲಕ್ಷ ವರ್ಷಗಳ ನಂಟು

ಮಳೆನಾಡಾಗಿದ್ದ ಕೋಲಾರ ಬೆಂಗಾಡಿದ್ದೇಕೆ? ಭೂವಿಜ್ಞಾನಿಗಳ ಹೊಸ ಶೋಧ
Last Updated 17 ಸೆಪ್ಟೆಂಬರ್ 2025, 19:50 IST
ನಂದಗುಡಿ ‘ರಾಗಿಗುಡ್ಡ’ಕ್ಕೆ ಲಕ್ಷ ವರ್ಷಗಳ ನಂಟು

ಧರ್ಮಸ್ಥಳ ಪ್ರಕರಣ: ಮತ್ತಷ್ಟು ಮೃತದೇಹಗಳ ಅವಶೇಷ ಪತ್ತೆ; SIT ಮರುಶೋಧ

ಧರ್ಮಸ್ಥಳ ಗ್ರಾಮದಲ್ಲಿ ಈ ಹಿಂದೆ ನಡೆದಿದೆ ಎನ್ನಲಾದ ಅಪರಾಧ ಪ್ರಕರಣಗಳ ಮೃತದೇಹಗಳನ್ನು ಹೂತುಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಧರ್ಮಸ್ಥಳದ ನೇತ್ರಾವತಿ ಸ್ನಾನಘಟ್ಟದ ಪಕ್ಕದ ಕಾಡಿನಲ್ಲಿ ಬುಧವಾರ ಶೋಧ ಕಾರ್ಯವನ್ನು ಮತ್ತೊಮ್ಮೆ ಆರಂಭಿಸಿದೆ.
Last Updated 17 ಸೆಪ್ಟೆಂಬರ್ 2025, 19:47 IST
ಧರ್ಮಸ್ಥಳ ಪ್ರಕರಣ: ಮತ್ತಷ್ಟು ಮೃತದೇಹಗಳ ಅವಶೇಷ ಪತ್ತೆ; SIT ಮರುಶೋಧ

‘ಕಲ್ಯಾಣ’ದ ಸರ್ವಾಂಗೀಣ ಅಭಿವೃದ್ಧಿ: ಸಿದ್ದರಾಮಯ್ಯ

ಪ್ರತ್ಯಕ ಸಚಿವಾಲಯಕ್ಕೆ ವಾರದಲ್ಲೇ ಅಧಿಸೂಚನೆ
Last Updated 17 ಸೆಪ್ಟೆಂಬರ್ 2025, 19:42 IST
‘ಕಲ್ಯಾಣ’ದ ಸರ್ವಾಂಗೀಣ ಅಭಿವೃದ್ಧಿ: ಸಿದ್ದರಾಮಯ್ಯ

ಕಲ್ಯಾಣ ಕರ್ನಾಟಕ ಇಲಾಖೆ: ಯೋಜನೆ ಸಚಿವರೇ ಉಸ್ತುವಾರಿ

Regional Development Ministry: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿಗೆ ಸ್ಥಾಪನೆಗೊಳ್ಳುವ ಪ್ರತ್ಯೇಕ ಇಲಾಖೆಯು ಯೋಜನೆ ಮತ್ತು ಸಾಂಖ್ಯಿಕ ಸಚಿವರ ಅಧೀನದಲ್ಲಿ ಕಾರ್ಯನಿರ್ವಹಿಸಲಿದೆ. ಸಿಬ್ಬಂದಿ ಕೊರತೆಯ ಹಿನ್ನೆಲೆ ಈ ನಿರ್ಧಾರ ಮಾಡಲಾಗಿದೆ.
Last Updated 17 ಸೆಪ್ಟೆಂಬರ್ 2025, 18:07 IST
ಕಲ್ಯಾಣ ಕರ್ನಾಟಕ ಇಲಾಖೆ: ಯೋಜನೆ ಸಚಿವರೇ ಉಸ್ತುವಾರಿ

ಮೋದಿ ವ್ಯಕ್ತಿತ್ವ ಪ್ರೇರಣದಾಯಕ: ಯಡಿಯೂರಪ್ಪ

Modi Birthday Tribute: ಪ್ರಧಾನಿ ನರೇಂದ್ರ ಮೋದಿ ಅವರ ವ್ಯಕ್ತಿತ್ವ, ನಾಯಕತ್ವ, ದೂರದೃಷ್ಟಿ ಕೇವಲ ಭಾರತೀಯರಿಗೆ ಮಾತ್ರವಲ್ಲ ವಿಶ್ವಕ್ಕೇ ಆದರ್ಶ ಮತ್ತು ಪ್ರೇರಣದಾಯವಾಗಿದೆ ಎಂದು ಬಿ.ಎಸ್‌.ಯಡಿಯೂರಪ್ಪ ಹೇಳಿದರು.
Last Updated 17 ಸೆಪ್ಟೆಂಬರ್ 2025, 17:56 IST
ಮೋದಿ ವ್ಯಕ್ತಿತ್ವ ಪ್ರೇರಣದಾಯಕ: ಯಡಿಯೂರಪ್ಪ

ಭೀಮಗಡ ಅಭಯಾರಣ್ಯದಲ್ಲಿ ಅಕ್ರಮ | ಅರಣ್ಯವಾಸಿಗಳ ಸ್ಥಳಾಂತರ; ಅನರ್ಹರಿಗೆ ಪರಿಹಾರ

Forest Rights Violation: ಬೆಳಗಾವಿ ಜಿಲ್ಲೆಯ ಖಾನಾಪುರ ತಾಲ್ಲೂಕು ಭೀಮಗಡ ಅಭಯಾರಣ್ಯದ ಅರಣ್ಯವಾಸಿಗಳ ಸ್ಥಳಾಂತರದಲ್ಲಿ ಅಕ್ರಮ ಪತ್ತೆಯಾಗಿದೆ. ಅನರ್ಹ ಕುಟುಂಬಗಳಿಗೆ ಪರಿಹಾರ ವಿತರಣೆ ನಡೆದಿದೆ ಎಂದು ಅರಣ್ಯ ಇಲಾಖೆ ಮೂಲಗಳು ತಿಳಿಸಿವೆ.
Last Updated 17 ಸೆಪ್ಟೆಂಬರ್ 2025, 16:17 IST
ಭೀಮಗಡ ಅಭಯಾರಣ್ಯದಲ್ಲಿ ಅಕ್ರಮ | ಅರಣ್ಯವಾಸಿಗಳ ಸ್ಥಳಾಂತರ; ಅನರ್ಹರಿಗೆ ಪರಿಹಾರ

ಬೆಂಗಳೂರು | ಸಿಂಧಿ ಶಾಲೆಯಲ್ಲಿ ಕನ್ನಡ ಮಾತನಾಡಿದರೆ ದಂಡ: ಆರೋಪ ಸಾಬೀತು

School Punishment: ಕುಮಾರಪಾರ್ಕ್‌ನ ಸಿಂಧಿ ಪ್ರೌಢಶಾಲೆಯಲ್ಲಿ ಕನ್ನಡ ಮಾತನಾಡಿದ ವಿದ್ಯಾರ್ಥಿಗಳಿಗೆ ದಂಡ ವಿಧಿಸುತ್ತಿರುವುದು ಶಿಕ್ಷಣ ಇಲಾಖೆಯ ಪರಿಶೀಲನೆಯಲ್ಲಿ ದೃಢಪಟ್ಟಿದೆ. ಕನ್ನಡ ಪ್ರಾಧಿಕಾರ ಕ್ರಮಕ್ಕೆ ಒತ್ತಾಯಿಸಿದೆ.
Last Updated 17 ಸೆಪ್ಟೆಂಬರ್ 2025, 16:09 IST
ಬೆಂಗಳೂರು | ಸಿಂಧಿ ಶಾಲೆಯಲ್ಲಿ ಕನ್ನಡ ಮಾತನಾಡಿದರೆ ದಂಡ: ಆರೋಪ ಸಾಬೀತು
ADVERTISEMENT

ಬೆಂಗಳೂರು: ರೋಲ್ಸ್‌–ರಾಯ್ಸ್‌ನ ಜಿಸಿಸಿ ಉದ್ಘಾಟನೆ

ಮಾನ್ಯತಾ ಟೆಕ್‌ ಪಾರ್ಕ್‌ನಲ್ಲಿ ರೋಲ್ಸ್‌–ರಾಯ್ಸ್‌ ಕಂಪನಿಯು ಸ್ಥಾಪಿಸಿರುವ ಅತ್ಯಾಧುನಿಕ ಜಾಗತಿಕ ಸಾಮರ್ಥ್ಯ ಮತ್ತು ನಾವೀನ್ಯ ಕೇಂದ್ರವನ್ನು (ಜಿಸಿಸಿ) ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಉದ್ಘಾಟಿಸಿದರು.
Last Updated 17 ಸೆಪ್ಟೆಂಬರ್ 2025, 16:05 IST
ಬೆಂಗಳೂರು: ರೋಲ್ಸ್‌–ರಾಯ್ಸ್‌ನ ಜಿಸಿಸಿ ಉದ್ಘಾಟನೆ

ಮುಡಾ ಪ್ರಕರಣ: 26ರವರೆಗೆ ಇ.ಡಿ ಕಸ್ಟಡಿಗೆ ದಿನೇಶ್‌

ED Custody: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ) ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿದ್ದ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ ಬಂಧನಕ್ಕೆ ಒಳಗಾಗಿರುವ ಮುಡಾ ಆಯುಕ್ತರಾಗಿದ್ದ ಜಿ.ಟಿ.ದಿನೇಶ್ ಕುಮಾರ್ ಅವರನ್ನು ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ 9 ದಿನ ಇ.ಡಿ ಕಸ್ಟಡಿಗೆ ನೀಡಿ ಆದೇಶಿಸಿದೆ.
Last Updated 17 ಸೆಪ್ಟೆಂಬರ್ 2025, 16:01 IST
ಮುಡಾ ಪ್ರಕರಣ: 26ರವರೆಗೆ ಇ.ಡಿ ಕಸ್ಟಡಿಗೆ ದಿನೇಶ್‌

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತ ಪತ್ರ: ಕಾನೂನಿನಂತೆ ಚುನಾವಣೆ; GS ಸಂಗ್ರೇಶಿ

Ballot Paper Debate: ‘ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತ ಪತ್ರ ಕಡ್ಡಾಯಗೊಳಿಸಿ ಸರ್ಕಾರ ಕಾನೂನು ತಂದರೆ ನಾವು ಅದೇ ರೀತಿ ಚುನಾವಣೆ ಮಾಡಬೇಕಾಗುತ್ತದೆ’ ಎಂದು ರಾಜ್ಯ ಚುನಾವಣಾ ಆಯುಕ್ತ ಜಿ.ಎಸ್. ಸಂಗ್ರೇಶಿ ಹೇಳಿದರು.
Last Updated 17 ಸೆಪ್ಟೆಂಬರ್ 2025, 16:00 IST
ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಮತ ಪತ್ರ: ಕಾನೂನಿನಂತೆ ಚುನಾವಣೆ; GS ಸಂಗ್ರೇಶಿ
ADVERTISEMENT
ADVERTISEMENT
ADVERTISEMENT