ಸೋಮವಾರ, 24 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

Karnataka Politics | ಡಿಕೆಶಿ ಬಣಕ್ಕೆ ಬಲ: ಶಾಸಕರ ಖರೀದಿ ಶಂಕೆ; ಅಶೋಕ

Karnataka Politics: ‘ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಬಣದ ಶಾಸಕರ ಸಂಖ್ಯೆಯು 70ಕ್ಕೆ ಏರಿಕೆಯಾಗಿದೆ. ಕಾಂಗ್ರೆಸ್‌ ಒಳಗಿನ ಪ್ರಸ್ತುತ ರಾಜಕೀಯ ಬೆಳವಣಿಗೆ ಗಮನಿಸಿದರೆ ಶಾಸಕರ ಖರೀದಿ ಶಂಕೆ ಮೂಡಿಸುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ ಹೇಳಿದರು.
Last Updated 24 ನವೆಂಬರ್ 2025, 16:01 IST
Karnataka Politics | ಡಿಕೆಶಿ ಬಣಕ್ಕೆ ಬಲ: ಶಾಸಕರ ಖರೀದಿ ಶಂಕೆ; ಅಶೋಕ

ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಪರವಾನಗಿ ನವೀಕರಣ: ಹೈಕೋರ್ಟ್‌ ನೋಟಿಸ್‌

Court Notice: ಬೆಂಗಳೂರು: ಸಿಟಿ ಸಿವಿಲ್ ಕೋರ್ಟ್ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಜನೌಷಧಿ ಕೇಂದ್ರದ ಪರವಾನಗಿ ನವೀಕರಣ ಸಂಬಂಧ, ರಾಜ್ಯ ಔಷಧ ನಿಯಂತ್ರಣ ಇಲಾಖೆಗೆ ಹೈಕೋರ್ಟ್‌ ನೋಟಿಸ್‌ ಜಾರಿಗೊಳಿಸಿದೆ.
Last Updated 24 ನವೆಂಬರ್ 2025, 15:52 IST
ಪ್ರಧಾನಮಂತ್ರಿ ಜನೌಷಧಿ ಕೇಂದ್ರದ ಪರವಾನಗಿ ನವೀಕರಣ: ಹೈಕೋರ್ಟ್‌ ನೋಟಿಸ್‌

ಅತ್ಯಾಚಾರ ಪ್ರಕರಣ | ಪ್ರಜ್ವಲ್‌ ಜಾಮೀನಿಗೆ ಅರ್ಹ ಆಸಾಮಿಯಲ್ಲ: ಪ್ರಾಸಿಕ್ಯೂಷನ್

Rape Case Objection: ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರು ವಿಚಾರಣೆಗೆ ಅಡ್ಡಿಪಡಿಸಿರುವುದು ಮತ್ತು ಸಂತ್ರಸ್ತೆಯ ಮೇಲೆ ಪರಿಣಾಮ ಬೀರಬಹುದಾದ ಕಾರಣದಿಂದ ಜಾಮೀನು ನಿರಾಕರಿಸಬೇಕು ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಮನವಿ ಮಾಡಿದೆ.
Last Updated 24 ನವೆಂಬರ್ 2025, 15:50 IST
ಅತ್ಯಾಚಾರ ಪ್ರಕರಣ | ಪ್ರಜ್ವಲ್‌ ಜಾಮೀನಿಗೆ ಅರ್ಹ ಆಸಾಮಿಯಲ್ಲ: ಪ್ರಾಸಿಕ್ಯೂಷನ್

Video | ಎಟಿಎಂ ವಾಹನ ದರೋಡೆಕೋರರನ್ನು ಪತ್ತೆ ಹಚ್ಚಿದ್ದೇ ರೋಚಕ

CMS Cash Van Robbery: ಎಟಿಎಂ ಕೇಂದ್ರಕ್ಕೆ ಹಣ ತುಂಬಿಸಲು ತೆರಳುತ್ತಿದ್ದ ಸಿಎಂಎಸ್‌ ಏಜೆನ್ಸಿ ವಾಹನವನ್ನು ಅಡ್ಡಗಟ್ಟಿ ₹7.11 ಕೋಟಿ ದರೋಡೆ ಪ್ರಕರಣವನ್ನು ಭೇದಿಸುವಲ್ಲಿ ಬೆಂಗಳೂರು ನಗರ ಪೊಲೀಸರು ಯಶಸ್ವಿಯಾಗಿದ್ದಾರೆ
Last Updated 24 ನವೆಂಬರ್ 2025, 15:50 IST
Video | ಎಟಿಎಂ ವಾಹನ ದರೋಡೆಕೋರರನ್ನು ಪತ್ತೆ ಹಚ್ಚಿದ್ದೇ ರೋಚಕ

ಐಸಿಡಿಎಸ್‌ ಪ್ರಚಾರ: ಅಂಗನವಾಡಿಗಳ ನಿರ್ವಹಣೆ ವೆಚ್ಚದಿಂದ ₹ 1 ಸಾವಿರ ಹೊರೆ–ಆಕ್ಷೇಪ

ಇಲಾಖೆಯ ಆದೇಶಕ್ಕೆ ಅಂಗನವಾಡಿ ಕಾರ್ಯಕರ್ತೆಯ ತೀವ್ರ ಆಕ್ಷೇಪ
Last Updated 24 ನವೆಂಬರ್ 2025, 15:49 IST
ಐಸಿಡಿಎಸ್‌ ಪ್ರಚಾರ: ಅಂಗನವಾಡಿಗಳ ನಿರ್ವಹಣೆ ವೆಚ್ಚದಿಂದ ₹ 1 ಸಾವಿರ ಹೊರೆ–ಆಕ್ಷೇಪ

ಕುಂದಾಪುರ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿದ್ದ ಜನೌಷಧಿ ಕೇಂದ್ರ ಬಂದ್: ನೋಟಿಸ್‌

High Court Notice: ಉಡುಪಿ ಜಿಲ್ಲೆ ಕುಂದಾಪುರ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿದ್ದ ಪ್ರಧಾನ ಮಂತ್ರಿ ಜನೌಷಧಿ ಕೇಂದ್ರವನ್ನು ಮುಚ್ಚಿಸಿರುವುದನ್ನು ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಲು ಹೈಕೋರ್ಟ್‌ ಆದೇಶಿಸಿದೆ.
Last Updated 24 ನವೆಂಬರ್ 2025, 15:43 IST
ಕುಂದಾಪುರ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿದ್ದ ಜನೌಷಧಿ ಕೇಂದ್ರ ಬಂದ್: ನೋಟಿಸ್‌

ರೈತ ವಿರೋಧಿ ಧೋರಣೆ: ಸರ್ಕಾರದ ವಿರುದ್ಧ 27, 28ರಂದು ಬಿಜೆಪಿ ಪ್ರತಿಭಟನೆ

BJP Agitation Plan: ಬೆಂಗಳೂರು: ರೈತರ ಸಮಸ್ಯೆಗಳ ಬಗ್ಗೆ ರಾಜ್ಯ ಸರ್ಕಾರ ಕ್ರಮಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿ ನ.27, 28ರಂದು ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ರೈತ ಮೋರ್ಚಾ ಹೋರಾಟ ನಡೆಸಲಿದೆ ಎಂದು ಆರ್‌. ಅಶೋಕ ಹೇಳಿದರು.
Last Updated 24 ನವೆಂಬರ್ 2025, 15:43 IST
ರೈತ ವಿರೋಧಿ ಧೋರಣೆ: ಸರ್ಕಾರದ ವಿರುದ್ಧ 27, 28ರಂದು ಬಿಜೆಪಿ ಪ್ರತಿಭಟನೆ
ADVERTISEMENT

ದಲಿತ ಸಿ.ಎಂ | ಕಾಂಗ್ರೆಸ್ ವರಿಷ್ಠರಿಗೆ ಹಕ್ಕೊತ್ತಾಯ: ಮಹದೇವಸ್ವಾಮಿ

Dalit Leadership: ಬೆಂಗಳೂರು: ನಾಯಕತ್ವ ಬದಲಾವಣೆಯ ಸಂದರ್ಭದಲ್ಲಿ ದಲಿತರಿಗೆ ಮುಖ್ಯಮಂತ್ರಿ ಸ್ಥಾನ ನೀಡುವಂತೆ ಒತ್ತಾಯಿಸಿ, ಕರ್ನಾಟಕದ ದಲಿತ ಸಂಘಟನೆಗಳು ಕಾಂಗ್ರೆಸ್ ಹೈಕಮಾಂಡ್‌ ನಾಯಕರನ್ನು ಭೇಟಿಯಾಗಿ ಮನವಿ ಸಲ್ಲಿಸಲು ನಿರ್ಧರಿಸಿದ್ದವೆಂದು ಮಹದೇವಸ್ವಾಮಿ ತಿಳಿಸಿದ್ದಾರೆ.
Last Updated 24 ನವೆಂಬರ್ 2025, 15:37 IST
ದಲಿತ ಸಿ.ಎಂ | ಕಾಂಗ್ರೆಸ್ ವರಿಷ್ಠರಿಗೆ ಹಕ್ಕೊತ್ತಾಯ: ಮಹದೇವಸ್ವಾಮಿ

Karnataka Politics | ಕುತೂಹಲ ಮೂಡಿಸಿದ ವಿಜಯೇಂದ್ರ–ಕುಮಾರಸ್ವಾಮಿ ಭೇಟಿ

BJP State President: ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷರೂ ಆಗಿರುವ ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ ಅವರನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೋಮವಾರ ಇಲ್ಲಿ ಭೇಟಿ ಮಾಡಿ, ಅರ್ಧ ಗಂಟೆ ಸಮಾಲೋಚಿಸಿದರು.
Last Updated 24 ನವೆಂಬರ್ 2025, 12:54 IST
Karnataka Politics | ಕುತೂಹಲ ಮೂಡಿಸಿದ ವಿಜಯೇಂದ್ರ–ಕುಮಾರಸ್ವಾಮಿ ಭೇಟಿ

ಸಿದ್ದರಾಮಯ್ಯ ಅವರೇ, ಸಂಧಿ–ಸಮಾಸ ಪಾಠ ಮಾಡುವ ಬದಲು ಸಮಸ್ಯೆ ಬಗೆಹರಿಸಿ: ಯತ್ನಾಳ

Siddaramaiah VS Basanagouda Patil Yatnal: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರತಿನಿಧಿಸುವ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ ಶಾಲಾ ಮಕ್ಕಳಿಗೆ ಶೌಚಾಲಯ ಸ್ವಚ್ಛ ಮಾಡುವ ಕೆಲಸವನ್ನು ನೀಡಿರುವುದನ್ನು ಬಿಜೆಪಿ ಶಾಸಕ ಬಸನಗೌಡ ಯತ್ನಾಳ ತೀವ್ರವಾಗಿ ಖಂಡಿಸಿದ್ದಾರೆ.
Last Updated 24 ನವೆಂಬರ್ 2025, 11:49 IST
ಸಿದ್ದರಾಮಯ್ಯ ಅವರೇ, ಸಂಧಿ–ಸಮಾಸ ಪಾಠ ಮಾಡುವ ಬದಲು ಸಮಸ್ಯೆ ಬಗೆಹರಿಸಿ: ಯತ್ನಾಳ
ADVERTISEMENT
ADVERTISEMENT
ADVERTISEMENT