ಭಾನುವಾರ, 7 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಬೆಂಗಳೂರು | ‘ಹಾರ್ಟಿ ಟೂರಿಸಂ’ಗೆ ಪ್ರಚಾರದ ಕೊರತೆ: ಬಾರದ ಪ್ರವಾಸಿಗರು

Tourism Outreach Gap: ನಗರದ ತೋಟಗಾರಿಕೆ ಪ್ರವಾಸೋದ್ಯಮ ಯೋಜನೆ ಪ್ರಚಾರದ ಕೊರತೆಯಿಂದ ವಿದ್ಯಾರ್ಥಿಗಳು ಹಾಗೂ ಐಟಿ ಕ್ಷೇತ್ರದ ಉದ್ಯೋಗಿಗಳಲ್ಲಿ ವಿಫಲವಾಗಿದೆ; ಸ್ಥಳೀಯ ಸಸ್ಯ ಸಂಪತ್ತು ಪರಿಚಯಿಸುವ ಉದ್ದೇಶ ಬಲಹೀನವಾಗಿದೆ.
Last Updated 6 ಡಿಸೆಂಬರ್ 2025, 23:30 IST
ಬೆಂಗಳೂರು | ‘ಹಾರ್ಟಿ ಟೂರಿಸಂ’ಗೆ ಪ್ರಚಾರದ ಕೊರತೆ: ಬಾರದ ಪ್ರವಾಸಿಗರು

ಆಳಂದ|ಹೆಚ್ಚು ತೆರಿಗೆ ಸಂಗ್ರಹಿಸಿದರೆ ಟ್ರಾಲಿ,ವಾಚ್:ಗ್ರಾ.ಪಂ.ಗಳಲ್ಲಿ ವಿನೂತನ ಕ್ರಮ

ತೆರಿಗೆ ಸಂಗ್ರಹ ಹೆಚ್ಚಿಸಲು ವಿನೂತನ ಕ್ರಮ: ಬೆಳಿಗ್ಗೆ 5.30ರಿಂದಲೇ ಕಾರ್ಯಾಚರಣೆ
Last Updated 6 ಡಿಸೆಂಬರ್ 2025, 23:30 IST
ಆಳಂದ|ಹೆಚ್ಚು ತೆರಿಗೆ ಸಂಗ್ರಹಿಸಿದರೆ ಟ್ರಾಲಿ,ವಾಚ್:ಗ್ರಾ.ಪಂ.ಗಳಲ್ಲಿ ವಿನೂತನ ಕ್ರಮ

ಸಮಾಜ ಕಲ್ಯಾಣ ಇಲಾಖೆ |ಹಾಸ್ಟೆಲ್‌ಗಳಿಗೆ ಮಂಚ- ಹಾಸಿಗೆ: ನಿಯಮ ಇಬ್ಬಗೆ

ಹಾಸ್ಟೆಲ್‌ಗಳಿಗೆ ಮಂಚ ಪೂರೈಸುವ ಗುತ್ತಿಗೆಯನ್ನು ಒಂದು ನಿರ್ದಿಷ್ಟ ಕಂಪನಿಗೆ ಸಿಗುವಂತೆ ಮಾಡಿಕೊಡಲು ಮುಂದಾಗಿರುವ ಸಮಾಜ ಕಲ್ಯಾಣ ಇಲಾಖೆ, ಕರ್ನಾಟಕ ಸಾರ್ವಜನಿಕ ಸಂಗ್ರಹಣೆಯಲ್ಲಿ ಪಾರದರ್ಶಕತೆ (ಕೆಟಿಪಿಪಿ) ಕಾಯ್ದೆಗೆ ವಿರುದ್ಧವಾಗಿ ಟೆಂಡರ್‌ ನಿಯಮವನ್ನೇ ಬದಲಾವಣೆ ಮಾಡಿದೆ.
Last Updated 6 ಡಿಸೆಂಬರ್ 2025, 23:30 IST
ಸಮಾಜ ಕಲ್ಯಾಣ ಇಲಾಖೆ |ಹಾಸ್ಟೆಲ್‌ಗಳಿಗೆ ಮಂಚ- ಹಾಸಿಗೆ: ನಿಯಮ ಇಬ್ಬಗೆ

ನಿಮ್ಹಾನ್ಸ್ ಪಾಲಿಟ್ರಾಮಾ ಕೇಂದ್ರ ನಿರ್ಮಾಣಕ್ಕೆ ಅನುಮೋದನೆ: ನಿರ್ಮಲಾ ಸೀತಾರಾಮನ್

Healthcare Boost: ನಿಮ್ಹಾನ್ಸ್ ಉತ್ತರ ಕ್ಯಾಂಪಸ್ ಕ್ಯಾಲಸನಹಳ್ಳಿಯಲ್ಲಿ ಪಾಲಿಟ್ರಾಮಾ ಕೇಂದ್ರ ನಿರ್ಮಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದ್ದು, ಮಾನಸಿಕ ಆರೋಗ್ಯ ಸೇವೆ ವಿಸ್ತರಣೆಗೆ это ಹೆಜ್ಜೆ ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ.
Last Updated 6 ಡಿಸೆಂಬರ್ 2025, 20:49 IST
ನಿಮ್ಹಾನ್ಸ್ ಪಾಲಿಟ್ರಾಮಾ ಕೇಂದ್ರ ನಿರ್ಮಾಣಕ್ಕೆ ಅನುಮೋದನೆ: ನಿರ್ಮಲಾ ಸೀತಾರಾಮನ್

Leadership Row | ಸಿದ್ದರಾಮಯ್ಯರನ್ನು ಕೆಳಗಿಳಿಸಿದರೆ ಹೋರಾಟ: ಸಿದ್ದಣ್ಣ ತೇಜಿ

‘ಸಿದ್ದರಾಮಯ್ಯ ಅವರು ಐದು ವರ್ಷ ಮುಖ್ಯಮಂತ್ರಿಯಾಗಿ ಇರುವರು ಎಂಬ ಕಾರಣಕ್ಕೆ ಅಹಿಂದ ಸಮುದಾಯಗಳು ಕಾಂಗ್ರೆಸ್ ಬೆಂಬಲಿಸಿವೆ. ಅವರನ್ನು ಹುದ್ದೆಯಿಂದ ಕೆಳಗಿಳಿಸಲು ತೀರ್ಮಾನಿಸಿದರೆ, ರಾಜ್ಯದಾದ್ಯಂತ ಉಗ್ರ ಹೋರಾಟ ಮಾಡುತ್ತೇವೆ’ ಎಂದು ಅಹಿಂದ ಕರ್ನಾಟಕ ಸಂಘಟನೆಯ ಸಂಚಾಲಕ ಸಿದ್ದಣ್ಣ ತೇಜಿ ಹೇಳಿದರು.
Last Updated 6 ಡಿಸೆಂಬರ್ 2025, 19:51 IST
Leadership Row | ಸಿದ್ದರಾಮಯ್ಯರನ್ನು ಕೆಳಗಿಳಿಸಿದರೆ ಹೋರಾಟ: ಸಿದ್ದಣ್ಣ ತೇಜಿ

ಐಐಎಸ್‌ಸಿ ಪರಿಷತ್‌ನ ಸದಸ್ಯರಾಗಿ ಸಂಸದ ಜಿ.ಕುಮಾರ ನಾಯಕ, ತೇಜಸ್ವಿ ಸೂರ್ಯ ಆಯ್ಕೆ

ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆಯ (ಐಐಎಸ್‌ಸಿ) ಪರಿಷತ್‌ನ ಸದಸ್ಯರಾಗಿ ರಾಯಚೂರು ಸಂಸದ ಜಿ.ಕುಮಾರ ನಾಯಕ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಚುನಾಯಿತರಾಗಿದ್ದಾರೆ.
Last Updated 6 ಡಿಸೆಂಬರ್ 2025, 19:34 IST
ಐಐಎಸ್‌ಸಿ ಪರಿಷತ್‌ನ ಸದಸ್ಯರಾಗಿ ಸಂಸದ ಜಿ.ಕುಮಾರ ನಾಯಕ, ತೇಜಸ್ವಿ ಸೂರ್ಯ ಆಯ್ಕೆ

ನಾಟಿ ಕೋಳಿ ಅಡುಗೆ ಮಾಡುವುದಾಗಿ ಹೇಳಿ: CM ಅಧಿವೇಶನ ಬಿಟ್ಟು ಬೇಕಾದರೂ ಬರುತ್ತಾರೆ..

‘ಅನುದಾನ ಬೇಕಾದರೆ ಒಳ್ಳೆಯ ನಾಟಿ ಕೋಳಿ ಅಡುಗೆ ಮಾಡುವುದಾಗಿ ಹೇಳಿ, ಸಿಎಂ ಸಿದ್ದರಾಮಯ್ಯ ವಿಧಾನಸಭಾ ಅಧಿವೇಶನ ಬಿಟ್ಟು ಬೇಕಾದರೂ ಬರುತ್ತಾರೆ’ ಎಂದು ವಿಧಾನಪರಿಷತ್‌ ಸದಸ್ಯ ಸಿ.ಟಿ.ರವಿ ಟೀಕಿಸಿದರು.
Last Updated 6 ಡಿಸೆಂಬರ್ 2025, 18:58 IST
ನಾಟಿ ಕೋಳಿ ಅಡುಗೆ ಮಾಡುವುದಾಗಿ ಹೇಳಿ: CM ಅಧಿವೇಶನ ಬಿಟ್ಟು ಬೇಕಾದರೂ ಬರುತ್ತಾರೆ..
ADVERTISEMENT

ಸಿಎಂ ಖುರ್ಚಿ ಕಾದಾಟ|ಅಧಿವೇಶನದ ಹಿನ್ನೆಲೆ ತಾತ್ಕಾಲಿಕ ಕದನ ವಿರಾಮ: ಜಗದೀಶ ಶೆಟ್ಟರ್

Leadership Tussle: ಅಧಿವೇಶನದ ಹಿನ್ನೆಲೆ ಸಿಎಂ ಸ್ಥಾನಕ್ಕೆ ಸಂಬಂಧಿಸಿದ ಕದನ ತಾತ್ಕಾಲಿಕ ವಿರಾಮಕ್ಕೆ ಬಂದಿದ್ದು, ಅಧಿವೇಶನದ ನಂತರ ಮುಂದಿನ ರಾಜಕೀಯ ಬೆಳವಣಿಗೆ ಜೋರಾಗುವ ಸಾಧ್ಯತೆ ಇದೆ ಎಂದು ಜಗದೀಶ ಶೆಟ್ಟರ್ ತಿಳಿಸಿದ್ದಾರೆ.
Last Updated 6 ಡಿಸೆಂಬರ್ 2025, 18:54 IST
ಸಿಎಂ ಖುರ್ಚಿ ಕಾದಾಟ|ಅಧಿವೇಶನದ ಹಿನ್ನೆಲೆ ತಾತ್ಕಾಲಿಕ ಕದನ ವಿರಾಮ: ಜಗದೀಶ ಶೆಟ್ಟರ್

Leadership Row | ನಮ್ಮಲ್ಲಿ ಅಧಿಕಾರ ಹಂಚಿಕೆಯ ಕರಾರು ಆಗಿಲ್ಲ: ಬಸವರಾಜ ರಾಯರಡ್ಡಿ

Leadership Agreement: ಸಿಎಂ ಮತ್ತು ಡಿಸಿಎಂ ನಡುವೆ ಅಧಿಕಾರ ಹಂಚಿಕೆ ಕುರಿತು ಯಾವುದೇ ಕರಾರಿಲ್ಲ; ಆದ್ದರಿಂದ ಸಿದ್ದರಾಮಯ್ಯ ಮುಂದಿನ ಎರಡೂವರೆ ವರ್ಷಗಳವರೆಗೆ ಸಿಎಂ ಆಗಿ ಮುಂದುವರೆಯುತ್ತಾರೆ ಎಂದು ಆರ್ಥಿಕ ಸಲಹೆಗಾರ ಬಸವರಾಜ ರಾಯರೆಡ್ಡಿ ಹೇಳಿದ್ದಾರೆ.
Last Updated 6 ಡಿಸೆಂಬರ್ 2025, 18:52 IST
Leadership Row | ನಮ್ಮಲ್ಲಿ ಅಧಿಕಾರ ಹಂಚಿಕೆಯ ಕರಾರು ಆಗಿಲ್ಲ: ಬಸವರಾಜ ರಾಯರಡ್ಡಿ

Leadership Row | ಸಿದ್ಧಾಂತ ಗಾಳಿಗೆ ತೂರಿದ ಸಿದ್ದರಾಮಯ್ಯ: ವಿ.ಸೋಮಣ್ಣ

‘90ರ ದಶಕದ ಸಿದ್ದರಾಮಯ್ಯ ಅಧಿಕಾರ ಉಳಿಸಿಕೊಳ್ಳುವುದಕ್ಕಾಗಿ ಈಗ ಸಂಪೂರ್ಣ ಬದಲಾಗಿದ್ದಾರೆ. ಸಿದ್ಧಾಂತಗಳನ್ನೆಲ್ಲ ಗಾಳಿಗೆ ತೂರಿದ್ದಾರೆ’ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಟೀಕಿಸಿದರು.
Last Updated 6 ಡಿಸೆಂಬರ್ 2025, 18:49 IST
Leadership Row | ಸಿದ್ಧಾಂತ ಗಾಳಿಗೆ ತೂರಿದ ಸಿದ್ದರಾಮಯ್ಯ: ವಿ.ಸೋಮಣ್ಣ
ADVERTISEMENT
ADVERTISEMENT
ADVERTISEMENT