ಶುಕ್ರವಾರ, 21 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಸತೀಶ್ ಸೈಲ್ ಅರ್ಜಿ: ಕಮಾಂಡೊ ಆಸ್ಪತ್ರೆ ಉತ್ತರಕ್ಕೆ ಹೈಕೋರ್ಟ್‌ ಕಿಡಿ

Satish Sail Case: ಕಾಂಗ್ರೆಸ್ ಶಾಸಕ ಸತೀಶ್ ಸೈಲ್‌ ಅವರ ಆರೋಗ್ಯ ತಪಾಸಣೆಗೆ ನಿರಾಕರಿಸಿ ಇ–ಮೇಲ್‌ ಬರೆದಿರುವ ಕಮಾಂಡ್‌ ಆಸ್ಪತ್ರೆಯ ನಡೆಗೆ ಹೈಕೋರ್ಟ್‌ ತೀವ್ರ ಅತೃಪ್ತಿ ವ್ಯಕ್ತಪಡಿಸಿದೆ.
Last Updated 21 ನವೆಂಬರ್ 2025, 0:04 IST
ಸತೀಶ್ ಸೈಲ್ ಅರ್ಜಿ: ಕಮಾಂಡೊ ಆಸ್ಪತ್ರೆ ಉತ್ತರಕ್ಕೆ ಹೈಕೋರ್ಟ್‌ ಕಿಡಿ

ನನ್ನ ಅಧಿಕಾರ ಈಗಲೂ, ಭವಿಷ್ಯದಲ್ಲೂ ಭದ್ರ: ಮುಖ್ಯಮಂತ್ರಿ ಸಿದ್ದರಾಮಯ್ಯ

Karnataka Politics: ನನ್ನ ಅಧಿಕಾರ ಈಗಲೂ ಮತ್ತು ಭವಿಷ್ಯದಲ್ಲಿಯೂ ಭದ್ರವಾಗಿರುತ್ತದೆ. ಜನರು ಎಲ್ಲಿಯವರೆಗೆ ಅಪೇಕ್ಷಿಸುವರೋ, ಅಲ್ಲಿಯವರೆಗೆ ನಾನೇ ಬಜೆಟ್ ಮಂಡಿಸುತ್ತೇನೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು
Last Updated 21 ನವೆಂಬರ್ 2025, 0:03 IST
ನನ್ನ ಅಧಿಕಾರ ಈಗಲೂ, ಭವಿಷ್ಯದಲ್ಲೂ ಭದ್ರ: ಮುಖ್ಯಮಂತ್ರಿ ಸಿದ್ದರಾಮಯ್ಯ

Karnataka Politics: ಚರ್ಚೆಗೆ ಗ್ರಾಸವಾದ ಸಚಿವರು, ಶಾಸಕರ ದೆಹಲಿ ಪ್ರವಾಸ

Karnataka Politics: ಅಧಿಕಾರ ಹಸ್ತಾಂತರ ಹಾಗೂ ಸಚಿವ ಸಂಪುಟ ಪುನರ್‌ ರಚನೆ ಬಗ್ಗೆ ಕಾಂಗ್ರೆಸ್‌ ಪಾಳಯದಲ್ಲಿ ಚರ್ಚೆ ನಡೆಯುತ್ತಿರುವ ಹೊತ್ತಿನಲ್ಲೇ, ಸಚಿವರಿಬ್ಬರು ಹಾಗೂ ಶಾಸಕರ ದೆಹಲಿ ಪ್ರವಾಸ ಗುರುವಾರ ಚರ್ಚೆಗೆ ಗ್ರಾಸವಾಯಿತು.
Last Updated 20 ನವೆಂಬರ್ 2025, 23:53 IST
Karnataka Politics: ಚರ್ಚೆಗೆ ಗ್ರಾಸವಾದ ಸಚಿವರು, ಶಾಸಕರ ದೆಹಲಿ ಪ್ರವಾಸ

ಮಕ್ಕಳ ಸಹಾಯವಾಣಿಗೆ 6.87 ಲಕ್ಷ ಕರೆ: ಬಾಲ್ಯ ವಿವಾಹದ ದೂರುಗಳೇ ಅಧಿಕ

children helpline calls: ರಾಜ್ಯದಲ್ಲಿ ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯಗಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇದೆ. ಕಳೆದ ಎರಡು ವರ್ಷಗಳಲ್ಲಿ ಮಕ್ಕಳ ಸಹಾಯವಾಣಿಗೆ ಒಟ್ಟು 6.87 ಲಕ್ಷ ಕರೆಗಳು ಬಂದಿದ್ದು, ಇದರಲ್ಲಿ 33,945 ‌ಪ್ರಕರಣಗಳು ದಾಖಲಾಗಿವೆ.
Last Updated 20 ನವೆಂಬರ್ 2025, 23:47 IST
ಮಕ್ಕಳ ಸಹಾಯವಾಣಿಗೆ 6.87 ಲಕ್ಷ ಕರೆ: ಬಾಲ್ಯ ವಿವಾಹದ ದೂರುಗಳೇ ಅಧಿಕ

ಧರ್ಮಸ್ಥಳ ಪ್ರಕರಣ: ನ್ಯಾಯಾಲಯಕ್ಕೆ ಎಸ್‌ಐಟಿ ವರದಿ

Dharmasthala Case: ಧರ್ಮಸ್ಥಳ ಗ್ರಾಮದಲ್ಲಿ ನಡೆದಿದೆ ಎನ್ನಲಾದ ಅಪರಾಧ ಕೃತ್ಯಗಳ ಮೃತದೇಹಗಳನ್ನು ಹೂತು ಹಾಕಲಾಗಿದೆ ಎಂದು ಆರೋಪಿಸಲಾದ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ ಬೆಳ್ತಂಗಡಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ಗುರುವಾರ ವರದಿ ಸಲ್ಲಿಸಿದರು.
Last Updated 20 ನವೆಂಬರ್ 2025, 23:44 IST
ಧರ್ಮಸ್ಥಳ ಪ್ರಕರಣ: ನ್ಯಾಯಾಲಯಕ್ಕೆ ಎಸ್‌ಐಟಿ ವರದಿ

ಮುಸ್ಲಿಂ ‘ಭವನ’ಗಳಿಗೆ ₹67 ಕೋಟಿ

Community Grants: ಬೆಂಗಳೂರು: ಅಲ್ಪಸಂಖ್ಯಾತರ ಸಮುದಾಯದವರಿಗೆ ಸಾಂಸ್ಕೃತಿಕ ಮತ್ತು ಸಾಮಾಜಿಕ ಚಟುವಟಿಕೆ ಹಮ್ಮಿಕೊಳ್ಳಲು ‘ಬಹೂಪಯೋಗಿ ಭವನ’ಗಳನ್ನು ನಿರ್ಮಿಸಲು ಮುಸ್ಲಿಂ ಸಮುದಾಯದ 60 ಸಂಸ್ಥೆಗಳಿಗೆ ಒಟ್ಟು ₹ 67 ಕೋಟಿ ಅನುದಾನವನ್ನು ರಾಜ್ಯ ಸರ್ಕಾರ ಮಂಜೂರು ಮಾಡಿದೆ.
Last Updated 20 ನವೆಂಬರ್ 2025, 23:43 IST
ಮುಸ್ಲಿಂ ‘ಭವನ’ಗಳಿಗೆ ₹67 ಕೋಟಿ

ಎಎಬಿ ಹೈಕೋರ್ಟ್‌ ವಿಭಾಗಕ್ಕೆ ನೇಮಕ

Karnataka High Court: ಬೆಂಗಳೂರು ವಕೀಲರ ಸಂಘದ ಕರ್ನಾಟಕ ಹೈಕೋರ್ಟ್ ಆಡಳಿತ ನ್ಯಾಯಮಂಡಳಿ ವಿಭಾಗದ ಸಂಚಾಲಕರನ್ನಾಗಿ ಹೈಕೋರ್ಟ್ ವಕೀಲ ಆತ್ಮ ವಿ. ಹಿರೇಮಠ ಅವರನ್ನು ನೇಮಕ ಮಾಡಿ ಆದೇಶಿಸಲಾಗಿದೆ.
Last Updated 20 ನವೆಂಬರ್ 2025, 18:15 IST
ಎಎಬಿ ಹೈಕೋರ್ಟ್‌ ವಿಭಾಗಕ್ಕೆ ನೇಮಕ
ADVERTISEMENT

ಆಕರ್ಷಣೆಯ ಬಲೆ, ಪೋಕ್ಸೊಗೆ ಬಲಿ: ಶಶಿಧರ ಶೆಟ್ಟಿ ವಿಷಾದ

ವಯೋಸಹಜ ದೈಹಿಕ ಆಕರ್ಷಣೆಗೆ ಒಳಗಾಗುವ ಕೆಲವು ಯುವಕರು ಪೋಕ್ಸೊ ಪ್ರಕರಣಗಳಲ್ಲಿ ಸಿಲುಕಿ ತಮ್ಮ ಜೀವನವನ್ನೇ ಹಾಳು ಮಾಡಿಕೊಳ್ಳುತ್ತಿದ್ದಾರೆ’ ಎಂದು ಜಿಲ್ಲಾ ನ್ಯಾಯಾಧೀಶ ಹಾಗೂ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಎಚ್‌.ಶಶಿಧರ ಶೆಟ್ಟಿ ಕಳವಳ ವ್ಯಕ್ತಪಡಿಸಿದರು.
Last Updated 20 ನವೆಂಬರ್ 2025, 17:46 IST
ಆಕರ್ಷಣೆಯ ಬಲೆ, ಪೋಕ್ಸೊಗೆ ಬಲಿ: ಶಶಿಧರ ಶೆಟ್ಟಿ ವಿಷಾದ

ನೀರಿನ ಮೀಟರ್‌ ತಾಂತ್ರಿಕ ಸಮಸ್ಯೆ ಬಗೆಹರಿಸಲು ಲಂಚ: ಜಲಮಂಡಳಿ ಮೀಟರ್‌ ರೀಡರ್ ಬಂಧನ

Bribery Case: ನೀರಿನ ಮೀಟರ್‌ ತಾಂತ್ರಿಕ ಸಮಸ್ಯೆ ಬಗೆಹರಿಸಲು ₹10,000 ಲಂಚ ಪಡೆಯುತ್ತಿದ್ದ ವೇಳೆ, ಜಲಮಂಡಳಿಯ ಮೀಟರ್‌ ರೀಡರ್‌ ನರಸಿಂಹಪ್ಪ ಎಂಬುವವರನ್ನು ಲೋಕಾಯುಕ್ತ ಪೊಲೀಸರು ಗುರುವಾರ ಬಂಧಿಸಿದ್ದಾರೆ.
Last Updated 20 ನವೆಂಬರ್ 2025, 16:15 IST
ನೀರಿನ ಮೀಟರ್‌ ತಾಂತ್ರಿಕ ಸಮಸ್ಯೆ ಬಗೆಹರಿಸಲು ಲಂಚ:  ಜಲಮಂಡಳಿ ಮೀಟರ್‌ ರೀಡರ್ ಬಂಧನ

ಎಸ್‌ಇಪಿ ಪರಿಶೀಲನೆಗೆ ಸಮಿತಿ ರಚನೆ: ಸಚಿವ ಡಾ.ಎಂ.ಸಿ.ಸುಧಾಕರ್‌

Education Policy Review: ಸುಖದೇವ್‌ ಥೋರಟ್‌ ಅಧ್ಯಕ್ಷತೆಯ ರಾಜ್ಯ ಶಿಕ್ಷಣ ನೀತಿ (ಎಸ್‌ಇಪಿ) ಆಯೋಗ ಮೂರು ತಿಂಗಳ ಹಿಂದೆ ಸಲ್ಲಿಸಿದ್ದ ವರದಿಯನ್ನು ಪರಿಶೀಲಿಸಿ, ಸಚಿವ ಸಂಪುಟದ ಮುಂದೆ ಸಲ್ಲಿಸಲು ಎರಡು ದಿನಗಳಲ್ಲಿ ಸಮಿತಿ ರಚಿಸಲಾಗುವುದು ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್‌ ಹೇಳಿದರು.
Last Updated 20 ನವೆಂಬರ್ 2025, 16:09 IST
ಎಸ್‌ಇಪಿ ಪರಿಶೀಲನೆಗೆ ಸಮಿತಿ ರಚನೆ: ಸಚಿವ ಡಾ.ಎಂ.ಸಿ.ಸುಧಾಕರ್‌
ADVERTISEMENT
ADVERTISEMENT
ADVERTISEMENT