ಶುಕ್ರವಾರ, 24 ಅಕ್ಟೋಬರ್ 2025
×
ADVERTISEMENT

ರಾಜ್ಯ

ADVERTISEMENT

RSS ‍ಪಥಸಂಚಲನ | ಅ.28ಕ್ಕೆ ಶಾಂತಿ ಸಭೆ‌ ನಡೆಸಿ, ಅ.30ಕ್ಕೆ ನಿರ್ಧಾರ ತಿಳಿಸಿ: HC

Karnataka High Court Order: ಚಿತ್ತಾಪುರದಲ್ಲಿ ನ.2ಕ್ಕೆ ನಡೆಯಲಿರುವ ಆರ್‌ಎಸ್‌ಎಸ್ ಪಥಸಂಚಲನ ಕುರಿತು ಅ.28ರಂದು ಶಾಂತಿ ಸಭೆ ನಡೆಸಿ, ವರದಿಯನ್ನು ಅ.30ಕ್ಕೆ ಸಲ್ಲಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.
Last Updated 24 ಅಕ್ಟೋಬರ್ 2025, 11:02 IST
RSS ‍ಪಥಸಂಚಲನ | ಅ.28ಕ್ಕೆ ಶಾಂತಿ ಸಭೆ‌ ನಡೆಸಿ, ಅ.30ಕ್ಕೆ ನಿರ್ಧಾರ ತಿಳಿಸಿ: HC

ರಾಷ್ಟ್ರಪತಿ ಕುರಿತು ಏಕವಚನ ಬಳಕೆ | ಸಿದ್ದರಾಮಯ್ಯ ಘನತೆ ಕಾಪಾಡಿಕೊಳ್ಳಲಿ: ಜೋಶಿ

Prahlad Joshi Criticism: ರಾಷ್ಟ್ರಪತಿ ಮತ್ತು ಪ್ರಧಾನಿ ವಿರುದ್ಧ ಏಕವಚನ ಬಳಕೆ ಮಾಡಿದ ಸಿದ್ದರಾಮಯ್ಯ ಸಾರ್ವಜನಿಕ ಘನತೆ ಕಾಪಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿ, ಕಾಂಗ್ರೆಸ್‌ನ ಒಳಜಗಳವನ್ನೂ ಬಯಲಿಗೆಳೆದರು.
Last Updated 24 ಅಕ್ಟೋಬರ್ 2025, 8:04 IST
ರಾಷ್ಟ್ರಪತಿ ಕುರಿತು ಏಕವಚನ ಬಳಕೆ | ಸಿದ್ದರಾಮಯ್ಯ ಘನತೆ ಕಾಪಾಡಿಕೊಳ್ಳಲಿ: ಜೋಶಿ

ಮತ ಕಳವು ಪ್ರಕರಣ; ಹೊಣೆಗಾರರನ್ನು ಜೈಲಿಗೆ ತಳ್ಳಲಾಗುವುದು: ಸಚಿವ ಪ್ರಿಯಾಂಕ್ ಖರ್ಗೆ

SIT Investigation: ಮತದಾರರ ಪಟ್ಟಿಯಿಂದ ಹೆಸರು ಅಳಿಸಲು ₹80 ಪಾವತಿಸಿದ ಕುರಿತು SIT ತನಿಖೆಯಿಂದ ಮಾಹಿತಿ ಲಭ್ಯವಾಗಿದ್ದು, ಭಾಗಿಯಾದವರನ್ನು ಜೈಲಿಗೆ ತಳ್ಳಲಾಗುವುದು ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
Last Updated 24 ಅಕ್ಟೋಬರ್ 2025, 7:20 IST
ಮತ ಕಳವು ಪ್ರಕರಣ; ಹೊಣೆಗಾರರನ್ನು ಜೈಲಿಗೆ ತಳ್ಳಲಾಗುವುದು: ಸಚಿವ ಪ್ರಿಯಾಂಕ್ ಖರ್ಗೆ

ಕರ್ನೂಲ್‌ ಬಸ್‌ ದುರಂತ: ಸಂತಾಪ ಸೂಚಿಸಿದ ಆಂಧ್ರ ಸಿಎಂ ನಾಯ್ಡು, ಸಿದ್ದರಾಮಯ್ಯ

CM Statement: ಕಆಂಧ್ರಪ್ರದೇಶದ ಕರ್ನೂಲ್‌ನ ಬೆಂಗಳೂರು–ಹೈದರಾಬಾದ್‌ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಬಸ್‌ಗೆ ಬೆಂಕಿ ತಗುಲಿ ಸುಮಾರು 20 ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.
Last Updated 24 ಅಕ್ಟೋಬರ್ 2025, 6:14 IST
ಕರ್ನೂಲ್‌ ಬಸ್‌ ದುರಂತ: ಸಂತಾಪ ಸೂಚಿಸಿದ ಆಂಧ್ರ ಸಿಎಂ ನಾಯ್ಡು, ಸಿದ್ದರಾಮಯ್ಯ

ಕರ್ನೂಲ್ ಬಸ್‌ ದುರಂತ ಸ್ಥಳಕ್ಕೆ ತೆರಳಿದ ಕರ್ನಾಟಕದ ಸಾರಿಗೆ ಇಲಾಖೆ ಅಧಿಕಾರಿಗಳ ತಂಡ

Andhra Bus Fire: ಆಂಧ್ರಪ್ರದೇಶದ ಕರ್ನೂಲ್‌ನ ಬೆಂಗಳೂರು-ಹೈದರಾಬಾದ್ ಹೆದ್ದಾರಿಯಲ್ಲಿ ಸಂಭವಿಸಿದ ಅಪಘಾತದಲ್ಲಿ ಬಸ್‌ಗೆ ಬೆಂಕಿ ತಗುಲಿ 15 ಮಂದಿ ಸಜೀವ ದಹನವಾಗಿದ್ದು, ಸ್ಥಳಕ್ಕೆ ಸಾರಿಗೆ ಇಲಾಖೆ ಹಾಗೂ ಪೊಲೀಸ್ ಅಧಿಕಾರಿಗಳು ತೆರಳಿದ್ದಾರೆ.
Last Updated 24 ಅಕ್ಟೋಬರ್ 2025, 4:34 IST
ಕರ್ನೂಲ್ ಬಸ್‌ ದುರಂತ ಸ್ಥಳಕ್ಕೆ ತೆರಳಿದ ಕರ್ನಾಟಕದ ಸಾರಿಗೆ ಇಲಾಖೆ ಅಧಿಕಾರಿಗಳ ತಂಡ

ಶೃಂಗೇರಿ ಶಿವಗಂಗಾ ಮಠದ ಪುರುಷೋತ್ತಮ ಭಾರತೀ ಸ್ವಾಮೀಜಿ ನಿಧನ

Sringeri Pontiff: ನೆಲಮಂಗಲ ತಾಲ್ಲೂಕು ಡಾಬಸ್‌ಪೇಟೆ ಸಮೀಪದಲ್ಲಿರುವ ಶೃಂಗೇರಿ ಶಿವಗಂಗಾ ಮಠದ ಪುರುಷೋತ್ತಮ ಭಾರತೀ ಸ್ವಾಮೀಜಿ ಅವರು ಶುಕ್ರವಾರ ನಿಧನರಾದರು. ಅಂತ್ಯಕ್ರಿಯೆ ಮಧ್ಯಾಹ್ನ 12ಕ್ಕೆ ಶಿವಗಂಗಾ ಮಠದಲ್ಲಿ ನಡೆಯಲಿದೆ.
Last Updated 24 ಅಕ್ಟೋಬರ್ 2025, 4:01 IST
ಶೃಂಗೇರಿ ಶಿವಗಂಗಾ ಮಠದ ಪುರುಷೋತ್ತಮ ಭಾರತೀ ಸ್ವಾಮೀಜಿ ನಿಧನ

ಡೆಕಾಯ್‌ ಕಾರ್ಯಾಚರಣೆ: ಮುಖ್ಯಮಂತ್ರಿ ಕ್ಷೇತ್ರದಲ್ಲೂ ‘ಭ್ರೂಣಹತ್ಯೆ’ ದಂಧೆ!

ಮಂಡ್ಯ ಡಿಎಚ್‌ಒ ನೇತೃತ್ವದಲ್ಲಿ 3ನೇ ಬಾರಿಗೆ ‘ಡೆಕಾಯ್‌’ ಕಾರ್ಯಾಚರಣೆ: 7 ಆರೋಪಿಗಳ ವಿರುದ್ಧ ಎಫ್‌ಐಆರ್‌
Last Updated 24 ಅಕ್ಟೋಬರ್ 2025, 2:42 IST
ಡೆಕಾಯ್‌ ಕಾರ್ಯಾಚರಣೆ: ಮುಖ್ಯಮಂತ್ರಿ ಕ್ಷೇತ್ರದಲ್ಲೂ ‘ಭ್ರೂಣಹತ್ಯೆ’ ದಂಧೆ!
ADVERTISEMENT

ಗ್ರೇಟರ್‌ ಬೆಂಗಳೂರು ಪ್ರಾಧಿಕಾರ: ಶಾಲಾ ಶಿಕ್ಷಕರ ವರ್ಗಾವಣೆಗೆ ತಡೆ

ಜಿಬಿಎ ನಡೆಸುತ್ತಿರುವ ಶಾಲೆ ಹಾಗೂ ಕಾಲೇಜುಗಳಲ್ಲಿ ಹೊರಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ಶಿಕ್ಷಕರು ಮತ್ತು ಉಪನ್ಯಾಸಕರನ್ನು ಅವರು ಸದ್ಯ ಕೆಲಸ ಮಾಡುತ್ತಿರುವ ಸ್ಥಳದಿಂದ ಬೇರೆಡೆ ನಿಯೋಜನೆ ಅಥವಾ ವರ್ಗಾವಣೆ ಮಾಡಬಾರದು’ ಎಂದು ಹೈಕೋರ್ಟ್ ಮಧ್ಯಂತರ ಆದೇಶ ನೀಡಿದೆ.
Last Updated 24 ಅಕ್ಟೋಬರ್ 2025, 0:19 IST
ಗ್ರೇಟರ್‌ ಬೆಂಗಳೂರು ಪ್ರಾಧಿಕಾರ: ಶಾಲಾ ಶಿಕ್ಷಕರ ವರ್ಗಾವಣೆಗೆ ತಡೆ

ಕನ್ನಡ ಸಿರಿ ಪ್ರಶಸ್ತಿ ಪ್ರಕಟ: ಕವಿ ಬಿ.ಆರ್‌.ಲಕ್ಷ್ಮಣರಾವ್‌ ಆಯ್ಕೆ

ಕರ್ನಾಟಕ ರಾಜ್ಯ ಕೃಷಿ ಮಾರುಕಟ್ಟೆ ಇಲಾಖೆಯ ಪಿಂಚಣಿದಾರರ ಸಂಘ ನೀಡುವ 2025ನೇ ಸಾಲಿನ ಕನ್ನಡ ಸಿರಿ ಪ್ರಶಸ್ತಿಗೆ ಕವಿ ಬಿ.ಆರ್‌.ಲಕ್ಷ್ಮಣರಾವ್‌ ಅವರನ್ನು ಆಯ್ಕೆ ಮಾಡಲಾಗಿದೆ.
Last Updated 24 ಅಕ್ಟೋಬರ್ 2025, 0:18 IST
ಕನ್ನಡ ಸಿರಿ ಪ್ರಶಸ್ತಿ ಪ್ರಕಟ: ಕವಿ ಬಿ.ಆರ್‌.ಲಕ್ಷ್ಮಣರಾವ್‌  ಆಯ್ಕೆ

ಜಿಬಿಎ ಚುನಾವಣೆ: ಬಿಜೆಪಿ ಸಂಯೋಜಕರ ತಂಡ ರಚನೆ

ಜಿಬಿಎ ವ್ಯಾಪ್ತಿಯ ನಗರ ಪಾಲಿಕೆಗಳಿಗೆ ನಡೆಯುವ ಚುನಾವಣೆ ಸಂಬಂಧ ಬಿಜೆಪಿ ಸಂಯೋಜಕರ ತಂಡವನ್ನು ರಚಿಸಿದೆ.
Last Updated 24 ಅಕ್ಟೋಬರ್ 2025, 0:09 IST
ಜಿಬಿಎ ಚುನಾವಣೆ: ಬಿಜೆಪಿ ಸಂಯೋಜಕರ ತಂಡ ರಚನೆ
ADVERTISEMENT
ADVERTISEMENT
ADVERTISEMENT