ಭಾನುವಾರ, 23 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ನಕಲಿ ಪ್ರಮಾಣಪತ್ರಗಳ ಹಾವಳಿ ಶಂಕೆ: ‘ಅತಿಥಿ’ಗಳಿಗೇ ನೈಜತೆ ಸಾಬೀತಿನ ಹೊಣೆ

Document Verification: ಸರ್ಕಾರಿ ಪದವಿ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ತಮ್ಮ ಪದವಿ ಪ್ರಮಾಣ ಪತ್ರಗಳ ನೈಜತೆಯನ್ನು ತಾವೇ ಸಾಬೀತು ಮಾಡಬೇಕಿದ್ದು, ಅದಕ್ಕೆ ತಗಲುವ ವೆಚ್ಚವನ್ನೂ ಅವರೇ ಭರಿಸಲು ಕಾಲೇಜು ಶಿಕ್ಷಣ ಇಲಾಖೆ ಸೂಚಿಸಿದೆ.
Last Updated 23 ನವೆಂಬರ್ 2025, 0:09 IST
ನಕಲಿ ಪ್ರಮಾಣಪತ್ರಗಳ ಹಾವಳಿ ಶಂಕೆ: ‘ಅತಿಥಿ’ಗಳಿಗೇ ನೈಜತೆ ಸಾಬೀತಿನ ಹೊಣೆ

ಪಹಲ್ಗಾಮ್‌ನಲ್ಲಿ ಕನ್ನಡದ ಕಲರವ

ಏಳು ತಿಂಗಳ ಹಿಂದೆ ಉಗ್ರರ ದಾಳಿಗೆ ಮಡಿದ ಜೀವಗಳಿಗೆ ಕನ್ನಡ ಮನಗಳ ನಮನ
Last Updated 22 ನವೆಂಬರ್ 2025, 23:38 IST
ಪಹಲ್ಗಾಮ್‌ನಲ್ಲಿ ಕನ್ನಡದ ಕಲರವ

ಮುಖ್ಯಮಂತ್ರಿ ಬದಲಾದರೂ ತಪ್ಪದು ದುರಾಡಳಿತ: ಛಲವಾದಿ ನಾರಾಯಣಸ್ವಾಮಿ

ಮುಖ್ಯಮಂತ್ರಿ ಹುದ್ದೆಗೆ ಸಿದ್ದರಾಮಯ್ಯ ಹೋಗಿ, ಇನ್ನೊಬ್ಬರು ಬರಬಹುದು. ಆದರೆ, ಕೆಟ್ಟ ಆಡಳಿತದಿಂದ ಜನರು ಪರಿತಪಿಸುವ ಪರಿಸ್ಥಿತಿ ಬದಲಾಗುವುದಿಲ್ಲ’ ಎಂದು ವಿಧಾನ ಪರಿಷತ್‌ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಇಲ್ಲಿ ಹೇಳಿದರು.
Last Updated 22 ನವೆಂಬರ್ 2025, 23:20 IST
ಮುಖ್ಯಮಂತ್ರಿ ಬದಲಾದರೂ ತಪ್ಪದು ದುರಾಡಳಿತ: ಛಲವಾದಿ ನಾರಾಯಣಸ್ವಾಮಿ

ನೀರಾವರಿ, ಬಿಡಿಎ ಬಾಕಿ ಪ್ರಕರಣಗಳ ತನಿಖೆಗೆ ಎಸ್‌ಐಟಿ: ಡಿ.ಕೆ.ಶಿವಕುಮಾರ್‌

Irrigation Case Investigation: ‘ವಿವಿಧ ನೀರಾವರಿ ನಿಗಮಗಳಲ್ಲಿ 61,843 ಪ್ರಕರಣಗಳು ಬಾಕಿ ಉಳಿದಿದ್ದು, ಲೋಪಗಳನ್ನು ಪತ್ತೆ ಹಚ್ಚಲು ನ್ಯಾಯಮೂರ್ತಿ ನೇತೃತ್ವದ ಎಸ್‌ಐಟಿ ರಚಿಸಲಾಗುವುದು’ ಎಂದು ಡಿ.ಕೆ.ಶಿವಕುಮಾರ್‌ ತಿಳಿಸಿದ್ದಾರೆ.
Last Updated 22 ನವೆಂಬರ್ 2025, 16:20 IST
ನೀರಾವರಿ, ಬಿಡಿಎ ಬಾಕಿ ಪ್ರಕರಣಗಳ ತನಿಖೆಗೆ ಎಸ್‌ಐಟಿ: ಡಿ.ಕೆ.ಶಿವಕುಮಾರ್‌

ಬೆಂಗಳೂರು: ಎಸ್‌ಟಿಗೆ ಸೇರಿಸಲು ಕಾಡುಗೊಲ್ಲರ ಮನವಿ

Tribal Status Demand: ‘ನಮ್ಮ ಜಾತಿಯನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಲು ಕ್ರಮ ತೆಗೆದುಕೊಳ್ಳಿ’ ಎಂಬ ಕಾಡುಗೊಲ್ಲ ಮುಖಂಡರ ಮನವಿಗೆ ಶ್ರೀ ಕೃಷ್ಣ ಯಾದವಾನಂದ ಸ್ವಾಮೀಜಿ ನೇತೃತ್ವದಲ್ಲಿ ವಿ.ಸೋಮಣ್ಣ ಅವರನ್ನು ಭೇಟಿ ಮಾಡಿದರು.
Last Updated 22 ನವೆಂಬರ್ 2025, 16:19 IST
ಬೆಂಗಳೂರು: ಎಸ್‌ಟಿಗೆ ಸೇರಿಸಲು ಕಾಡುಗೊಲ್ಲರ ಮನವಿ

ಸರ್ಕಾರಿ ಶಾಲೆ ಮುಚ್ಚಿ ಇತರ ಕಾರ್ಯಕ್ಕೆ ಬಳಕೆಗೆ ವಿರೋಧ

ಕರ್ನಾಟಕ ಪಬ್ಲಿಕ್‌ ಶಾಲೆಗಳೊಂದಿಗೆ ಇತರ ಸರ್ಕಾರಿ ಶಾಲೆಗಳನ್ನು ವಿಲೀನಗೊಳಿಸಿ, ಆ ಕಟ್ಟಡಗಳನ್ನು ಇತರೆ ಕಾರ್ಯಕ್ಕೆ ಬಳಸುವ ಸರ್ಕಾರದ ಪ್ರಸ್ತಾವಕ್ಕೆ ಎಐಡಿಎಸ್‌ಒ ವಿರೋಧ ವ್ಯಕ್ತಪಡಿಸಿ
Last Updated 22 ನವೆಂಬರ್ 2025, 15:56 IST
ಸರ್ಕಾರಿ ಶಾಲೆ ಮುಚ್ಚಿ ಇತರ ಕಾರ್ಯಕ್ಕೆ ಬಳಕೆಗೆ ವಿರೋಧ

ಕೆಪಿಎಸ್‌ ನೆಪದಲ್ಲಿ ಶಾಲೆ ಮುಚ್ಚದಿರಿ: ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ

Dalit Rights Protest: ‘ಸರ್ಕಾರವು ಕೆಪಿಎಸ್‌ ಶಾಲೆಗಳ ಹೆಸರಿನಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚುವ ನೀತಿಯನ್ನು ಕೈಬಿಡಬೇಕು. ಇಲ್ಲದಿದ್ದರೆ ಇದರ ವಿರುದ್ಧ ಜನಾಂದೋಲನ ರೂಪಿಸಲಾಗುತ್ತದೆ’ ಎಂದು ಸಂಘಟನೆಗಳು ಒತ್ತಾಯಿಸಿದವು.
Last Updated 22 ನವೆಂಬರ್ 2025, 15:55 IST
ಕೆಪಿಎಸ್‌ ನೆಪದಲ್ಲಿ ಶಾಲೆ ಮುಚ್ಚದಿರಿ: ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ
ADVERTISEMENT

Video | ರಾಣಿ ಚನ್ನಮ್ಮ ಮೃಗಾಲಯ; ಕೃಷ್ಣಮೃಗಗಳ ದಾರುಣ ಸಾವು: ಹೊಣೆ ಯಾರು?

Zoo Tragedy: ರಾಣಿ ಚನ್ನಮ್ಮ ಮೃಗಾಲಯದಲ್ಲಿ ನ.13ರಂದು ಎಂಟು ಕೃಷ್ಣಮೃಗಗಳು ಏಕಾಏಕಿ ಸತ್ತುಬಿದ್ದವು. ನ.15ಕ್ಕೆ 20 ಹಾಗೂ ನ.17ಕ್ಕೆ ಸಾವಿನ ಸಂಖ್ಯೆ 31ಕ್ಕೆ ಏರಿತು. ಜೀವಂತಿರುವ ಏಳುಕ್ಕೂ ರೋಗದ ಲಕ್ಷಣವಿದೆ.
Last Updated 22 ನವೆಂಬರ್ 2025, 15:41 IST
Video | ರಾಣಿ ಚನ್ನಮ್ಮ ಮೃಗಾಲಯ; ಕೃಷ್ಣಮೃಗಗಳ ದಾರುಣ ಸಾವು: ಹೊಣೆ ಯಾರು?

JDS ಬೆಳ್ಳಿಹಬ್ಬ ರಾಷ್ಟ್ರೀಯ ಸಮಾವೇಶ; ರಾಜಕೀಯ ಕ್ರಾಂತಿಗೆ ಸಿದ್ಧರಾಗಿ: ಎಚ್‌ಡಿಕೆ

Karnataka Politics: ‘ಕೆಲವೇ ತಿಂಗಳುಗಳಲ್ಲಿ ರಾಜ್ಯ ರಾಜಕಾರಣವು ಸ್ಫೋಟಕ ಬೆಳವಣಿಗೆಗೆ ಸಾಕ್ಷಿಯಾಗಲಿದೆ. ಆ ರಾಜಕೀಯ ಬೆಳವಣಿಗೆಗೆ ಜೆಡಿಎಸ್‌ ಕಾರ್ಯಕರ್ತರು ಸಿದ್ಧರಾಗಿರಬೇಕು’ ಎಂದು ಎಚ್‌.ಡಿ. ಕುಮಾರಸ್ವಾಮಿ ಹೇಳಿದರು.
Last Updated 22 ನವೆಂಬರ್ 2025, 15:29 IST
JDS ಬೆಳ್ಳಿಹಬ್ಬ ರಾಷ್ಟ್ರೀಯ ಸಮಾವೇಶ; ರಾಜಕೀಯ ಕ್ರಾಂತಿಗೆ ಸಿದ್ಧರಾಗಿ: ಎಚ್‌ಡಿಕೆ

ಎಲ್ಲ ಇಲಾಖೆಗಳಲ್ಲೂ ಶೇ 50 ಅನುದಾನ ಕಡಿತ: ವಿಜಯೇಂದ್ರ ಆರೋಪ

Funding Reduction Accusation: ‘ಕರ್ನಾಟಕದ ಕಾಂಗ್ರೆಸ್‌ ಸರ್ಕಾರ ಎರಡೂವರೆ ವರ್ಷ ಪೂರೈಸಿರುವುದೇ ದೊಡ್ಡ ಸಾಧನೆ. ಹೆಚ್ಚಿನ ಇಲಾಖೆಗಳು 2024–25ನೇ ಸಾಲಿನಲ್ಲಿ ಶೇ 50ರಷ್ಟು ಅನುದಾನ ಖರ್ಚು ಮಾಡಿಲ್ಲ’ ಎಂದು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಆರೋಪಿಸಿದರು.
Last Updated 22 ನವೆಂಬರ್ 2025, 14:21 IST
ಎಲ್ಲ ಇಲಾಖೆಗಳಲ್ಲೂ ಶೇ 50 ಅನುದಾನ ಕಡಿತ: ವಿಜಯೇಂದ್ರ ಆರೋಪ
ADVERTISEMENT
ADVERTISEMENT
ADVERTISEMENT