ಶುಕ್ರವಾರ, 28 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಆನೇಕಲ್‌: 16 ಸರ್ಕಾರಿ ನೌಕರರ ವಿರುದ್ಧ ಎಫ್ಐಆರ್

ಸರ್ಕಾರಿ ಜಮೀನು ಕಬಳಿಕೆಗೆ ನಕಲಿ ದಾಖಲೆ ಸೇರ್ಪಡೆ: ವರದಿಗೆ ಜಿಲ್ಲಾಧಿಕಾರಿ ಆದೇಶ
Last Updated 28 ನವೆಂಬರ್ 2025, 20:22 IST
ಆನೇಕಲ್‌: 16 ಸರ್ಕಾರಿ ನೌಕರರ ವಿರುದ್ಧ ಎಫ್ಐಆರ್

ನಾಲ್ಕು ಹೊಸ ಕಾರ್ಮಿಕ ಸಂಹಿತೆ ಜಾರಿಯಿಂದ ಹೊರೆ: ಡಿ.ಪಿ. ದಾನಪ್ಪ

ಪೀಣ್ಯ ದಾಸರಹಳ್ಳಿ: ಕೇಂದ್ರ ಸರ್ಕಾರವು ಕಾರ್ಮಿಕರ ಜೀವನಮಟ್ಟ ಸುಧಾರಿಸಲು ನಾಲ್ಕು ಹೊಸ ಕಾರ್ಮಿಕ ಸಂಹಿತೆಗಳನ್ನು ಜಾರಿಗೆ ತಂದಿದೆ. ನವೆಂಬರ್ 21ರಿಂದ ಜಾರಿಗೆ ಬಂದಿರುವ ಈ ನಿಯಮಗಳು, ನೇಮಕಾತಿ...
Last Updated 28 ನವೆಂಬರ್ 2025, 20:11 IST
ನಾಲ್ಕು ಹೊಸ ಕಾರ್ಮಿಕ ಸಂಹಿತೆ ಜಾರಿಯಿಂದ ಹೊರೆ: ಡಿ.ಪಿ. ದಾನಪ್ಪ

ಕರ್ನಾಟಕದಲ್ಲಿ ಕಳೆದ 5 ವರ್ಷದಲ್ಲಿ 42 ಸಾವಿರ ಮಂದಿಗೆ ಹಾವು ಕಡಿತ!

ರಾಜ್ಯದಲ್ಲಿ ಈ ವರ್ಷ ಗರಿಷ್ಠ ಪ್ರಕರಣ ವರದಿ * ಮೃತರ ಸಂಖ್ಯೆಯೂ ವರ್ಷದಿಂದ ವರ್ಷಕ್ಕೆ ಹೆಚ್ಚಳ..
Last Updated 28 ನವೆಂಬರ್ 2025, 20:05 IST
ಕರ್ನಾಟಕದಲ್ಲಿ ಕಳೆದ 5 ವರ್ಷದಲ್ಲಿ 42 ಸಾವಿರ ಮಂದಿಗೆ ಹಾವು ಕಡಿತ!

ಗದಗ: ಏರದ ಬೆಲೆ.. ಹಾಳಾದ ಮೆಕ್ಕೆಜೋಳ! ರೈತರಲ್ಲಿ ಹೆಚ್ಚಿದ ಆತಂಕ

ಖರೀದಿ ಕೇಂದ್ರ ತೆರೆಯಲು ಆಗ್ರಹ; ಮಿತಿ ನಿಗದಿಪಡಿಸದೇ ಖರೀಸುವಂತೆ ಒತ್ತಾಯ
Last Updated 28 ನವೆಂಬರ್ 2025, 20:03 IST
ಗದಗ: ಏರದ ಬೆಲೆ.. ಹಾಳಾದ ಮೆಕ್ಕೆಜೋಳ! ರೈತರಲ್ಲಿ ಹೆಚ್ಚಿದ ಆತಂಕ

ಚಿಕ್ಕಮಗಳೂರು: ಪೊಲೀಸರಿಗೆ ವಸತಿಗಾಗಿ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ರಜೆ!

ಚಿಕ್ಕಮಗಳೂರು: ದತ್ತ ಜಯಂತಿ ಅಂಗವಾಗಿ ಪೊಲೀಸ್ ಸಿಬ್ಬಂದಿಗೆ ವಸತಿ ಸೌಕರ್ಯ ಕಲ್ಪಿಸಲು ವಸತಿ ಶಾಲೆ ಮತ್ತು ವಿದ್ಯಾರ್ಥಿ ನಿಲಯಗಳಿಗೆ ರಜೆ ನೀಡಲಾಗಿದೆ.
Last Updated 28 ನವೆಂಬರ್ 2025, 19:59 IST
ಚಿಕ್ಕಮಗಳೂರು: ಪೊಲೀಸರಿಗೆ ವಸತಿಗಾಗಿ ಹಾಸ್ಟೆಲ್‌ ವಿದ್ಯಾರ್ಥಿಗಳಿಗೆ ರಜೆ!

ಕೆ.ಎಚ್.ಮುನಿಯಪ್ಪಗೆ ಸಿ.ಎಂ ಸ್ಥಾನ ನೀಡಿ: ಆದಿಜಾಂಬವ ಮಠದ ಸ್ವಾಮೀಜಿ

ಆದಿಜಾಂಬವ ಮಠದ ಷಡಕ್ಷರ ಮುನಿ ಸ್ವಾಮೀಜಿ ಆಗ್ರಹ
Last Updated 28 ನವೆಂಬರ್ 2025, 19:53 IST
ಕೆ.ಎಚ್.ಮುನಿಯಪ್ಪಗೆ ಸಿ.ಎಂ ಸ್ಥಾನ ನೀಡಿ: ಆದಿಜಾಂಬವ ಮಠದ ಸ್ವಾಮೀಜಿ

ಮೋದಿ ಅಲೆಯಲಿ ‘ತೇಲಿದ ಉಡುಪಿ’!

ರೋಡ್‌ ಶೋ, ಲಕ್ಷ ಕಂಠ ಗೀತಾ ಪಾರಾಯಣ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಪ್ರಧಾನಿ
Last Updated 28 ನವೆಂಬರ್ 2025, 19:42 IST
ಮೋದಿ ಅಲೆಯಲಿ ‘ತೇಲಿದ ಉಡುಪಿ’!
ADVERTISEMENT

ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ; ವರಿಷ್ಠರು ಹೇಳಿದಂತೆ ನಡೆಯುವೆ: ಸಿದ್ದರಾಮಯ್ಯ

CM on Party Order: ಹೈಕಮಾಂಡ್‌ ಹೇಳಿದಂತೆ ನಡೆದುಕೊಳ್ಳುವುದಾಗಿ ಮತ್ತೆ ಪುನರುಚ್ಚರಿಸಿರುವ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರೊಂದಿಗೆ ಉಪಾಹಾರ ಚರ್ಚೆ ಹಾಗೂ ದೆಹಲಿಗೆ ಆಹ್ವಾನ ಬಂದರೆ ತೆರಳುವುದಾಗಿ ತಿಳಿಸಿದ್ದಾರೆ
Last Updated 28 ನವೆಂಬರ್ 2025, 16:07 IST
ನನ್ನ ನಿಲುವಿನಲ್ಲಿ ಬದಲಾವಣೆ ಇಲ್ಲ; ವರಿಷ್ಠರು ಹೇಳಿದಂತೆ ನಡೆಯುವೆ: ಸಿದ್ದರಾಮಯ್ಯ

ಹೊಸ ಅಣೆಕಟ್ಟೆ ನಿರ್ಮಾಣ ಕಾರ್ಯಸಾಧ್ಯವಲ್ಲ: ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ

Water conservation focus: ನವದೆಹಲಿ: ಹೆಚ್ಚಿನ ವೆಚ್ಚ, ಭೂಸ್ವಾಧೀನದ ಸಮಸ್ಯೆಗಳು ಹಾಗೂ ನದಿಗಳ ಕುಗ್ಗುತ್ತಿರುವ ಹರಿವಿನಿಂದಾಗಿ ಹೊಸ ಅಣೆಕಟ್ಟೆ ನಿರ್ಮಾಣ ಕಾರ್ಯಸಾಧ್ಯವಲ್ಲ ಎಂದು ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ ಹೇಳಿದರು.
Last Updated 28 ನವೆಂಬರ್ 2025, 16:01 IST
ಹೊಸ ಅಣೆಕಟ್ಟೆ ನಿರ್ಮಾಣ ಕಾರ್ಯಸಾಧ್ಯವಲ್ಲ: ಕೇಂದ್ರ ಜಲಶಕ್ತಿ ಸಚಿವ ಸಿ.ಆರ್.ಪಾಟೀಲ

ಸೊಸೆಯ ಸಂಚಿಗೆ ತಣ್ಣೀರು: ಬಳ್ಳಾರಿ ಎಸಿ ಆದೇಶ ಎತ್ತಿಹಿಡಿದ ಹೈಕೋರ್ಟ್‌

Senior citizen rights: ಬೆಂಗಳೂರು: ಅತ್ತೆಯ ಮನೆಯಲ್ಲಿ ಆಸ್ತಿ ಲಪಟಾಯಿಸಲು ಯತ್ನಿಸಿದ್ದ ಸೊಸೆಗೆ ಮನೆ ಖಾಲಿ ಮಾಡುವಂತೆ ನೀಡಿದ್ದ ಬಳ್ಳಾರಿ ಎಸಿ ಆದೇಶವನ್ನು ಹೈಕೋರ್ಟ್‌ ಎತ್ತಿಹಿಡಿದಿದ್ದು, ಹಿರಿಯರ ಗೌರವ ಉಳಿಸಬೇಕೆಂದು ತಿಳಿಸಿದೆ.
Last Updated 28 ನವೆಂಬರ್ 2025, 15:54 IST
ಸೊಸೆಯ ಸಂಚಿಗೆ ತಣ್ಣೀರು: ಬಳ್ಳಾರಿ ಎಸಿ ಆದೇಶ ಎತ್ತಿಹಿಡಿದ ಹೈಕೋರ್ಟ್‌
ADVERTISEMENT
ADVERTISEMENT
ADVERTISEMENT