ಬುಧವಾರ, 17 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಬೆಳಗಾವಿ ಅಧಿವೇಶನ | ‘ನ್ಯಾಷನಲ್ ಹೆರಾಲ್ಡ್‌’ ಪ್ರಕರಣ: ಸದನದಲ್ಲಿ ಕೋಲಾಹಲ

Central Agency Misuse: ಎ.ಎಸ್. ಪೊನ್ನಣ್ಣ ಅವರು ನ್ಯಾಷನಲ್ ಹೆರಾಲ್ಡ್ ಪ್ರಕರಣದ ಕುರಿತು ಶೂನ್ಯ ವೇಳೆಯಲ್ಲಿ ಪ್ರಸ್ತಾಪಿಸಿ, ಕೇಂದ್ರ ತನಿಖಾ ಸಂಸ್ಥೆಗಳ ದುರ್ಬಳಕೆಯ ಆರೋಪ ಮಾಡಿದಾಗ ವಿಧಾನಸಭೆಯಲ್ಲಿ ಭಾರಿ ಗದ್ದಲ ಉಂಟಾಯಿತು.
Last Updated 17 ಡಿಸೆಂಬರ್ 2025, 16:12 IST
ಬೆಳಗಾವಿ ಅಧಿವೇಶನ | ‘ನ್ಯಾಷನಲ್ ಹೆರಾಲ್ಡ್‌’ ಪ್ರಕರಣ: ಸದನದಲ್ಲಿ ಕೋಲಾಹಲ

ವಿಧಾನಸಭೆ: ಒಳಮೀಸಲಾತಿ ಮಸೂದೆಗೆ ಅಂಗೀಕಾರ

internal reservation: ಪರಿಶಿಷ್ಟಜಾತಿಯವರಿಗೆ ಒಳಮೀಸಲಾತಿ ಕಲ್ಪಿಸುವ ಸರ್ಕಾರಿ ಆದೇಶಗಳು ಮತ್ತು ಸುತ್ತೋಲೆಗಳಿಗೆ ಕಾನೂನಾತ್ಮಕ ರಕ್ಷಣೆ ನೀಡುವ ಉದ್ದೇಶದ ‘ಕರ್ನಾಟಕ ಅನುಸೂಚಿತ ಜಾತಿಗಳ (ಉಪವರ್ಗೀಕರಣ) ಮಸೂದೆ’ಗೆ ವಿಧಾನಸಭೆ ಅಂಗೀಕಾರ ನೀಡಿದೆ.
Last Updated 17 ಡಿಸೆಂಬರ್ 2025, 16:10 IST
ವಿಧಾನಸಭೆ: ಒಳಮೀಸಲಾತಿ ಮಸೂದೆಗೆ ಅಂಗೀಕಾರ

ಪಲ್ಸ್‌ ಪೋಲಿಯೊ: 62 ಲಕ್ಷ ಮಕ್ಕಳು ಗುರಿ

ಆರೋಗ್ಯ ಇಲಾಖೆಯು ರಾಜ್ಯದಾದ್ಯಂತ ಇದೇ ಭಾನುವಾರ (ಡಿ.21) ಪಲ್ಸ್ ಪೋಲಿಯೊ ಹನಿ ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, 5 ವರ್ಷದೊಳಗಿನ 62.40 ಲಕ್ಷ ಮಕ್ಕಳನ್ನು ತಲುಪುವ ಗುರಿ ಹಾಕಿಕೊಂಡಿದೆ.
Last Updated 17 ಡಿಸೆಂಬರ್ 2025, 16:08 IST
ಪಲ್ಸ್‌ ಪೋಲಿಯೊ: 62 ಲಕ್ಷ ಮಕ್ಕಳು ಗುರಿ

ವಿಧಾನ ಪರಿಷತ್‌: 10 ಮಸೂದೆ ಅಂಗೀಕಾರ

Bills Passed Karnataka: ವಿಧಾನಸಭೆಯಲ್ಲಿ ಅಂಗೀಕೃತವಾಗಿದ್ದ 10 ಮಸೂದೆಗಳಿಗೆ ವಿಧಾನಪರಿಷತ್ ಬುಧವಾರ ಅನುಮೋದನೆ ನೀಡಿದ್ದು, ಈ ಮೂಲಕ ಅವುಗಳಾಗು ಬೇಡಿಕೆಗಳಿಗೆ ಕಾನೂನು ಬಲ ದೊರೆಯಲಿದೆ.
Last Updated 17 ಡಿಸೆಂಬರ್ 2025, 16:04 IST
ವಿಧಾನ ಪರಿಷತ್‌: 10 ಮಸೂದೆ ಅಂಗೀಕಾರ

ಶಾಸಕರ ಸಹೋದರನ ವರ್ಗಾವಣೆ ರದ್ದು: ಸರ್ಕಾರಕ್ಕೆ ತರಾಟೆ

Karnataka HC on Transfer: ವೈದ್ಯಕೀಯ ಸಚಿವ ಶರಣ ಪ್ರಕಾಶ ಪಾಟೀಲ ಸೂಚನೆ ಮೇರೆಗೆ ಡಾ. ಕೇಶವ ಅಬ್ಬಯ್ಯ ಅವರನ್ನು ನಿಯಮಬಾಹಿರವಾಗಿ ಕಿಮ್ಸ್ ಹುಬ್ಬಳ್ಳಿಗೆ ವರ್ಗಾಯಿಸಿದ ಪ್ರಕರಣದಲ್ಲಿ ಹೈಕೋರ್ಟ್ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.
Last Updated 17 ಡಿಸೆಂಬರ್ 2025, 15:57 IST
ಶಾಸಕರ ಸಹೋದರನ ವರ್ಗಾವಣೆ ರದ್ದು: ಸರ್ಕಾರಕ್ಕೆ ತರಾಟೆ

ಆಲಮಟ್ಟಿ-ಕುಷ್ಟಗಿ ನೂತನ ರೈಲು ಮಾರ್ಗಕ್ಕೆ ಶೀಘ್ರ ಡಿಪಿಆರ್: ಅಶ್ವಿನಿ ವೈಷ್ಣವ್‌

Almatti-Kushtagi Railway: ಆಲಮಟ್ಟಿ-ಕುಷ್ಟಗಿ ನೂತನ ರೈಲು ಮಾರ್ಗಕ್ಕೆ ಐದು ತಿಂಗಳಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ಸಿದ್ಧವಾಗಲಿದೆ ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್‌ ತಿಳಿಸಿದ್ದಾರೆ.
Last Updated 17 ಡಿಸೆಂಬರ್ 2025, 15:55 IST
ಆಲಮಟ್ಟಿ-ಕುಷ್ಟಗಿ ನೂತನ ರೈಲು ಮಾರ್ಗಕ್ಕೆ ಶೀಘ್ರ ಡಿಪಿಆರ್: ಅಶ್ವಿನಿ ವೈಷ್ಣವ್‌

ಐಟಿಐ ಲಿಮಿಟೆಡ್‌: ₹3,473 ಕೋಟಿಯ ಆಸ್ತಿ ನಗದೀಕರಣ

Telecom Department Action: ಬ್ಯಾಂಕ್ ಸಾಲದ ಒತ್ತಡದಿಂದ ನಲುಗುತ್ತಿರುವ ಬೆಂಗಳೂರಿನ ಐಟಿಐ ಲಿಮಿಟೆಡ್‌ನ ₹3,473 ಕೋಟಿ ಮೌಲ್ಯದ ಆಸ್ತಿಯ ನಗದೀಕರಣಕ್ಕೆ ಕೇಂದ್ರ ದೂರಸಂಪರ್ಕ ಇಲಾಖೆ ಕ್ರಮ ಕೈಗೊಂಡಿದೆ.
Last Updated 17 ಡಿಸೆಂಬರ್ 2025, 15:54 IST
ಐಟಿಐ ಲಿಮಿಟೆಡ್‌: ₹3,473 ಕೋಟಿಯ ಆಸ್ತಿ ನಗದೀಕರಣ
ADVERTISEMENT

ಕೃಷ್ಣ ಬೈರೇಗೌಡ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದ ಬಿಜೆಪಿ

21 ಎಕರೆ 16 ಗುಂಟೆಯಷ್ಟು ಕೆರೆ, ಸ್ಮಶಾನ ಜಮೀನು ದಾಖಲೆ ತಿರುಚಿ ಅಕ್ರಮ: ಬಿಜೆಪಿ ದೂರು
Last Updated 17 ಡಿಸೆಂಬರ್ 2025, 15:52 IST
ಕೃಷ್ಣ ಬೈರೇಗೌಡ ವಿರುದ್ಧ ಭೂ ಕಬಳಿಕೆ ಆರೋಪ ಮಾಡಿದ ಬಿಜೆಪಿ

ನಿವೃತ್ತಿ ಹೊಂದಿದಾಕ್ಷಣ ಸೇವಾ ಕಾಯಮಾತಿ ಹಕ್ಕನ್ನು ಕಸಿದುಕೊಳ್ಳಲಾಗದು: ಹೈಕೋರ್ಟ್‌

Contract Employee Relief: 21 ವರ್ಷ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದ ರಮೇಶ್ ಹೆಗಡೆಯವರಿಗೆ ಸೇವಾ ಕಾಯಮಾತಿ ಕಸಿದುಕೊಳ್ಳಲಾಗದು ಎಂಬ ಅಭಿಪ್ರಾಯದೊಂದಿಗೆ ಹೈಕೋರ್ಟ್‌ ಸೇವಾ ಕಾಯಮಾತಿ ಹಕ್ಕು ನೀಡಿದೆ.
Last Updated 17 ಡಿಸೆಂಬರ್ 2025, 15:49 IST
ನಿವೃತ್ತಿ ಹೊಂದಿದಾಕ್ಷಣ ಸೇವಾ ಕಾಯಮಾತಿ ಹಕ್ಕನ್ನು ಕಸಿದುಕೊಳ್ಳಲಾಗದು: ಹೈಕೋರ್ಟ್‌

ಬೆಳಗಾವಿ ಅಧಿವೇಶನ: ಉತ್ತರದಲ್ಲಿ ಕಲ್ಯಾಣ ಕರ್ನಾಟಕವೇ ಹಿಂದೆ

Kalyana Karnataka Development: ಉತ್ತರ ಕರ್ನಾಟಕದಲ್ಲಿ ಕಲ್ಯಾಣ ಕರ್ನಾಟಕ ಭಾಗದ ಹಿಂದುಳಿತ ಪರಿಸ್ಥಿತಿ ಮತ್ತು ಕಿತ್ತೂರು ಕರ್ನಾಟಕಕ್ಕೆ ಹೆಚ್ಚಿನ ಅನುದಾನ ನೀಡುವ ತಾರತಮ್ಯದ ವಿರುದ್ಧ ಶಾಸಕರ ಕೂಗು ವಿಧಾನ ಪರಿಷತ್ತಿನಲ್ಲಿ ಕೇಳಿಬಂದಿತು.
Last Updated 17 ಡಿಸೆಂಬರ್ 2025, 15:45 IST
ಬೆಳಗಾವಿ ಅಧಿವೇಶನ: ಉತ್ತರದಲ್ಲಿ ಕಲ್ಯಾಣ ಕರ್ನಾಟಕವೇ ಹಿಂದೆ
ADVERTISEMENT
ADVERTISEMENT
ADVERTISEMENT