ಬುಧವಾರ, 10 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ರಾಜ್ಯದಲ್ಲಿ 9.67 ಲಕ್ಷ ಟನ್ ತೊಗರಿ ಖರೀದಿಗೆ ಕೇಂದ್ರ ಸರ್ಕಾರ ಅಸ್ತು

MSP Procurement: ಕೇಂದ್ರ ಸರ್ಕಾರವು ಬೆಂಬಲ ಬೆಲೆ ಯೋಜನೆಯಡಿ ಕರ್ನಾಟಕದಲ್ಲಿ 9.67 ಲಕ್ಷ ಟನ್ ತೊಗರಿ ಖರೀದಿಗೆ ಅಸ್ತು ಎಂದಿದೆ.
Last Updated 10 ಡಿಸೆಂಬರ್ 2025, 16:31 IST
ರಾಜ್ಯದಲ್ಲಿ 9.67 ಲಕ್ಷ ಟನ್ ತೊಗರಿ ಖರೀದಿಗೆ ಕೇಂದ್ರ ಸರ್ಕಾರ ಅಸ್ತು

ಜನರನ್ನು ಸಾಯಿಸಿ ಯೋಜನೆ ಜಾರಿಯ ಅವಶ್ಯ ನನಗಿಲ್ಲ: ಕೆ.ಜೆ. ಜಾರ್ಜ್‌

ಯೋಜನೆ ಸ್ಥಗಿತಕ್ಕಾಗಿ ಉತ್ತರ ಕನ್ನಡ ಜನ ಸಾಯಲೂ ಸಿದ್ಧ
Last Updated 10 ಡಿಸೆಂಬರ್ 2025, 16:18 IST
ಜನರನ್ನು ಸಾಯಿಸಿ ಯೋಜನೆ ಜಾರಿಯ ಅವಶ್ಯ ನನಗಿಲ್ಲ: ಕೆ.ಜೆ. ಜಾರ್ಜ್‌

ಮುಟ್ಟಿನ ರಜೆಗೆ ತಕರಾರು: ಆಕ್ಷೇಪಣೆ ಸಲ್ಲಿಸಿದ ರಾಜ್ಯ ಸರ್ಕಾರ

Karnataka Menstrual Leave: ಮಹಿಳಾ ನೌಕರರಿಗೆ ಅವರ ಋತುಚಕ್ರದ ಸಮಯದಲ್ಲಿ ತಿಂಗಳಲ್ಲಿ ಒಂದು ದಿನದ ವೇತನ ಸಹಿತ ಮುಟ್ಟಿನ ರಜೆ ಸೌಲಭ್ಯ ಒದಗಿಸುವುದನ್ನು ಪ್ರಶ್ನಿಸಲಾದ ಅರ್ಜಿಗೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ಹೈಕೋರ್ಟ್‌ಗೆ ಆಕ್ಷೇಪಣೆ ಸಲ್ಲಿಸಿದೆ. ಸರ್ಕಾರದ ಆದೇಶ ಪ್ರಶ್ನಿಸಿ...
Last Updated 10 ಡಿಸೆಂಬರ್ 2025, 16:18 IST
ಮುಟ್ಟಿನ ರಜೆಗೆ ತಕರಾರು: ಆಕ್ಷೇಪಣೆ ಸಲ್ಲಿಸಿದ ರಾಜ್ಯ ಸರ್ಕಾರ

ಸ್ಮರಣಿಕೆ, ಟ್ರೋಫಿ ನಿಷೇಧ: ಸಿಬ್ಬಂದಿ & ಆಡಳಿಯ ಸುಧಾರಣಾ ಇಲಾಖೆ ಆದೇಶ

Government Order: ಸರ್ಕಾರದ ಯಾವುದೇ ಇಲಾಖೆಗಳು, ನಿಗಮ ಮಂಡಳಿಗಳು ಸಭೆ ಸಮಾರಂಭಗಳಲ್ಲಿ ಇನ್ನು ಮುಂದೆ ಸ್ಮರಣಿಕೆ ಅಥವಾ ಟ್ರೋಫಿ ಬಳಸುವುದನ್ನು ನಿಷೇಧಿಸಿ ಸಿಬ್ಬಂದಿ ಮತ್ತು ಆಡಳಿಯ ಸುಧಾರಣಾ ಇಲಾಖೆ ಬುಧವಾರ ಆದೇಶ ಹೊರಡಿಸಿದೆ. ಈಗಾಗಲೇ ಖರೀದಿಸಿರುವ ಸ್ಮರಣಿಕೆಗಳನ್ನು ಇಲಾಖಾ ಮುಖ್ಯಸ್ಥರ ಅನು
Last Updated 10 ಡಿಸೆಂಬರ್ 2025, 16:14 IST
ಸ್ಮರಣಿಕೆ, ಟ್ರೋಫಿ ನಿಷೇಧ: ಸಿಬ್ಬಂದಿ & ಆಡಳಿಯ ಸುಧಾರಣಾ ಇಲಾಖೆ ಆದೇಶ

ಕಲಾವಿದರ ಅವಹೇಳನ ಮಾಡಿದರೆ ಕ್ರಮ: ಶಿವರಾಜ್ ತಂಗಡಗಿ

Minister Shivraj Tangadagi: ‘ಯಾವುದೇ ಕಲಾವಿದರ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿದರೆ ಕ್ರಮ ಕೈಗೊಳ್ಳಲಾಗುವುದು’ ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ ಹೇಳಿದರು. ಯಕ್ಷಗಾನ ಕಲಾವಿದರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರ ವಿರುದ್ಧ
Last Updated 10 ಡಿಸೆಂಬರ್ 2025, 15:55 IST
ಕಲಾವಿದರ ಅವಹೇಳನ ಮಾಡಿದರೆ ಕ್ರಮ: ಶಿವರಾಜ್ ತಂಗಡಗಿ

ಹೊಸ ಕೈಗಾರಿಕಾ ನೀತಿಯಿಂದ 93,925 ಉದ್ಯೋಗ ಸೃಷ್ಟಿ: ಸಚಿವ ಎಂ.ಬಿ.ಪಾಟೀಲ

MB Patil Statement: ‘ರಾಜ್ಯ ಸರ್ಕಾರದ ಹೊಸ ಕೈಗಾರಿಕಾ ನೀತಿಯಿಂದ ಈವರೆಗೆ 93,925 ಉದ್ಯೋಗಗಳು ಸೃಷ್ಟಿಯಾಗಿವೆ. ಎರಡೂವರೆ ವರ್ಷದಲ್ಲಿ ₹1.91 ಲಕ್ಷ ಕೋಟಿ ವಿದೇಶಿ ಬಂಡವಾಳ ಹೂಡಿಕೆಯಾಗಿದೆ’ ಎಂದು ಕೈಗಾರಿಕಾ ಸಚಿವ ಎಂ.ಬಿ.ಪಾಟೀಲ ಹೇಳಿದರು. ವಿಧಾನಪರಿಷತ್‌ನ ಕಾಂಗ್ರೆಸ್‌ ಸದಸ್ಯ ದಿನೇಶ್‌ ಗೂಳಿಗೌಡ ಅವ
Last Updated 10 ಡಿಸೆಂಬರ್ 2025, 15:55 IST
ಹೊಸ ಕೈಗಾರಿಕಾ ನೀತಿಯಿಂದ 93,925 ಉದ್ಯೋಗ ಸೃಷ್ಟಿ: ಸಚಿವ ಎಂ.ಬಿ.ಪಾಟೀಲ

ವಿಧಾನ ಪರಿಷತ್‌ ಸಭಾಪತಿಗೆ ಅಗೌರವ: ಸಭೆ ನಡೆಸಲು ನಿರ್ಧಾರ

Council Chairman Disrespect: ವಿಧಾನ ಪರಿಷತ್‌ ಸಭಾಪತಿ ಅವರ ವಿರುದ್ಧ, ಸದಸ್ಯ ಎಂ.ನಾಗರಾಜ್ ಯಾದವ್ ಅವರು ಮಾಧ್ಯಮಗಳ ಎದುರು ಮಾಡಿರುವ ಆರೋಪಗಳ ಕುರಿತು ಬುಧವಾರದ ಕಲಾಪದ ವೇಳೆ ವ್ಯಾಪಕ ಚರ್ಚೆ ನಡೆಯಿತು. ಸಭಾಪತಿ ಅವರ ಪೀಠಕ್ಕೆ ಎಲ್ಲರೂ ಗೌರವ ಸಲ್ಲಿಸಬೇಕು ಎಂಬುದರ ಜತೆಗೆ, ಅವರ ವಿರುದ್ಧ ದೂರು
Last Updated 10 ಡಿಸೆಂಬರ್ 2025, 15:51 IST
ವಿಧಾನ ಪರಿಷತ್‌ ಸಭಾಪತಿಗೆ ಅಗೌರವ: ಸಭೆ ನಡೆಸಲು ನಿರ್ಧಾರ
ADVERTISEMENT

ರಾಘವೇಶ್ವರ ಸ್ವಾಮೀಜಿ ವಿರುದ್ಧ ಅತ್ಯಾಚಾರ ಆರೋಪ: ತೀರ್ಪು ಕಾಯ್ದಿರಿಸಿದ 'ಸುಪ್ರೀಂ'

Ramachandrapura Mutt Swamiji: ಹೊಸನಗರದ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತೀ ಶ್ರೀಗಳ ವಿರುದ್ಧ ದಾಖಲಾಗಿದ್ದ ಎರಡು ಅತ್ಯಾಚಾರ ಆರೋಪ ಪ್ರಕರಣಗಳನ್ನು ರದ್ದುಗೊಳಿಸಿದ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ವಿಶೇಷ ಮೇಲ್ಮನವಿ ಅರ್ಜಿಗಳ ವಿಚಾರಣೆ ಪೂರ್ಣಗೊಳಿಸಿರುವ ಸುಪ್ರೀಂ ಕೋರ್ಟ್‌...
Last Updated 10 ಡಿಸೆಂಬರ್ 2025, 15:46 IST
ರಾಘವೇಶ್ವರ ಸ್ವಾಮೀಜಿ ವಿರುದ್ಧ ಅತ್ಯಾಚಾರ ಆರೋಪ: ತೀರ್ಪು ಕಾಯ್ದಿರಿಸಿದ 'ಸುಪ್ರೀಂ'

ಬಿಎಂಟಿಸಿಗೆ ಇ-ಬಸ್‌ಗಳೇ ಭಾರ: ರಾಮಲಿಂಗಾರೆಡ್ಡಿ

Electric Bus Issues: ‘ಬಿಎಂಟಿಸಿಯಲ್ಲಿ ಒಟ್ಟು 1,690 ವಿದ್ಯುತ್ ಚಾಲಿತ ಬಸ್‌ಗಳಿದ್ದು, ಅವು ಈವರೆಗೆ 14,000ಕ್ಕೂ ಹೆಚ್ಚು ಬಾರಿ ಕೆಟ್ಟು ನಿಂತಿವೆ. ಆದರೆ, 5,361 ಡೀಸೆಲ್‌ ಎಂಜಿನ್‌ ಬಸ್‌ಗಳು ಕೇವಲ 80 ಬಾರಿ ಕೆಟ್ಟು ನಿಂತಿವೆ’ ಎಂದು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ವಿಧಾನ ಪರಿಷತ್ತಿಗೆ ತಿಳಿಸಿದರು.
Last Updated 10 ಡಿಸೆಂಬರ್ 2025, 15:46 IST
ಬಿಎಂಟಿಸಿಗೆ ಇ-ಬಸ್‌ಗಳೇ ಭಾರ: ರಾಮಲಿಂಗಾರೆಡ್ಡಿ

ಅಲೋಕ್‌ ಕುಮಾರ್‌ಗೆ ಪದೋನ್ನತಿ: ಕಾರಾಗೃಹ ಡಿಜಿಪಿಯಾಗಿ ವರ್ಗಾವಣೆ

Police Promotion: ರಾಜ್ಯ ಪೊಲೀಸ್‌ ತರಬೇತಿ ಕೇಂದ್ರದ ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕರಾಗಿದ್ದ (ಎಡಿಜಿಪಿ) ಅಲೋಕ್‌ ಕುಮಾರ್ ಅವರಿಗೆ ರಾಜ್ಯ ಸರ್ಕಾರವು ಪದನ್ನೋತಿ ನೀಡಿ, ಕಾರಾಗೃಹ ಹಾಗೂ ಸುಧಾರಣಾ ಸೇವೆಗಳ ಇಲಾಖೆಯ ರಾಜ್ಯ ಪೊಲೀಸ್ ಮಹಾನಿರ್ದೇಶಕರಾಗಿ (ಡಿಜಿಪಿ) ವರ್ಗಾವಣೆ ಮಾಡಿ ಬುಧವಾರ ಆದೇಶಿಸಿದೆ.
Last Updated 10 ಡಿಸೆಂಬರ್ 2025, 15:43 IST
ಅಲೋಕ್‌ ಕುಮಾರ್‌ಗೆ ಪದೋನ್ನತಿ: ಕಾರಾಗೃಹ ಡಿಜಿಪಿಯಾಗಿ ವರ್ಗಾವಣೆ
ADVERTISEMENT
ADVERTISEMENT
ADVERTISEMENT