ಬುಧವಾರ, 31 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದಂತೆ ರಾಜ್ಯಪಾಲ ಗೆಹಲೋತ್‌ಗೆ ಜೆಡಿಎಸ್‌ ಮನವಿ

JDS Opposes Bill: ರಾಜ್ಯದ ವಾಕ್‌ ಸ್ವಾತಂತ್ರ್ಯಕ್ಕೆ ಧಕ್ಕೆ ತರುವಂತಹ ದ್ವೇಷ ಭಾಷಣ ಮಸೂದೆಗೆ ರಾಜ್ಯಪಾಲರು ಸಹಿ ಹಾಕಬಾರದು ಎಂದು ಜೆಡಿಎಸ್‌ ನಾಯಕ ಸುರೇಶ್ ಬಾಬು ನೇತೃತ್ವದ ನಿಯೋಗ ಮನವಿ ಸಲ್ಲಿಸಿದೆ.
Last Updated 31 ಡಿಸೆಂಬರ್ 2025, 16:24 IST
ದ್ವೇಷ ಭಾಷಣ ಮಸೂದೆಗೆ ಸಹಿ ಹಾಕದಂತೆ ರಾಜ್ಯಪಾಲ ಗೆಹಲೋತ್‌ಗೆ ಜೆಡಿಎಸ್‌ ಮನವಿ

ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ‘ಟೇಲ್ಸ್ ಬೈ ಪರಿ‘ ಕೃತಿ

ಬೆಂಗಳೂರಿನ 10 ವರ್ಷದ ಪರಿಣಿತಾ ವಿಶಿಷ್ಟ ಸಾಧನೆ
Last Updated 31 ಡಿಸೆಂಬರ್ 2025, 16:19 IST
ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್‌ಗೆ ‘ಟೇಲ್ಸ್ ಬೈ ಪರಿ‘ ಕೃತಿ

ಚಿತ್ರಸಂತೆ: ಬಿಎಂಟಿಸಿಯಿಂದ ವಿಶೇಷ ಬಸ್‌ ವ್ಯವಸ್ಥೆ

Art Fair Transport: ಜ.4ರಂದು ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ನಡೆಯುವ ಚಿತ್ರಸಂತೆಗೆ ಮೆಜೆಸ್ಟಿಕ್‌ನಿಂದ ವಿವಿಧ ಮಾರ್ಗಗಳಲ್ಲಿ ಪ್ರತಿ ಹತ್ತು ನಿಮಿಷಕ್ಕೊಂದು ಬಿಎಂಟಿಸಿ ಬಸ್‌ ಸಂಚರಿಸಲಿದ್ದು, ₹15 ಪ್ರಯಾಣ ದರ ನಿಗದಿಯಾಗಿದೆ.
Last Updated 31 ಡಿಸೆಂಬರ್ 2025, 16:18 IST
ಚಿತ್ರಸಂತೆ: ಬಿಎಂಟಿಸಿಯಿಂದ ವಿಶೇಷ ಬಸ್‌ ವ್ಯವಸ್ಥೆ

ಲೋಕಾಯುಕ್ತ ದಾಳಿ: ಬಿಡಿಎ ಸರ್ವೆ ಮೇಲ್ವಿಚಾರಕ ₹1.53 ಕೋಟಿ ಒಡೆಯ

Corruption Karnataka: ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದ ದೂರಿನ ಮೇರೆಗೆ ಬಿ.ಡಿ.ಎ. ಸರ್ವೆ ಮೇಲ್ವಿಚಾರಕ ವೆಂಕಟೇಶ್ ಅವರ ಮೇಲೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿ ₹1.53 ಕೋಟಿ ಮೌಲ್ಯದ ಆಸ್ತಿಗಳನ್ನು ಪತ್ತೆಹಚ್ಚಿದ್ದಾರೆ.
Last Updated 31 ಡಿಸೆಂಬರ್ 2025, 15:59 IST
ಲೋಕಾಯುಕ್ತ ದಾಳಿ: ಬಿಡಿಎ ಸರ್ವೆ ಮೇಲ್ವಿಚಾರಕ ₹1.53 ಕೋಟಿ ಒಡೆಯ

ಯುವ ಆಯೋಗ ಸ್ಥಾಪಿಸಲು ನಸೀಮ್ ಅಹ್ಮದ್ ಆಗ್ರಹ

Karnataka Youth Commission: ರಾಜ್ಯದಲ್ಲಿ ಯುವ ಆಯೋಗವನ್ನು ಸ್ಥಾಪಿಸಬೇಕು ಎಂದು ಸಾಲಿಡಾರಿಟಿ ಯೂತ್ ಮೂವ್‌ಮೆಂಟ್‌ನ ರಾಜ್ಯ ಘಟಕದ ಅಧ್ಯಕ್ಷ ನಸೀಮ್ ಅಹ್ಮದ್ ಆಗ್ರಹಿಸಿದ್ದಾರೆ.
Last Updated 31 ಡಿಸೆಂಬರ್ 2025, 15:44 IST
ಯುವ ಆಯೋಗ ಸ್ಥಾಪಿಸಲು ನಸೀಮ್ ಅಹ್ಮದ್ ಆಗ್ರಹ

ಡ್ರಗ್ಸ್ ದಂಧೆ ಮಿತಿ ಮೀರಿದೆ: ಪರಮೇಶ್ವರ ಮನೆಗೆ ಮುತ್ತಿಗೆಗೆ ಎಬಿವಿಪಿ ಯತ್ನ

Drug Mafia Protest: ಡ್ರಗ್ಸ್ ದಂಧೆ ನಿಯಂತ್ರಣಕ್ಕೆ ಆಗ್ರಹಿಸಿ ಗೃಹ ಸಚಿವ ಜಿ. ಪರಮೇಶ್ವರ ಅವರ ಮನೆಗೆ ಎಬಿವಿಪಿ ಕಾರ್ಯಕರ್ತರು ಮುತ್ತಿಗೆ ಹಾಕಲು ಯತ್ನಿಸಿದರು; ಪೊಲೀಸರು ಅವರನ್ನು ವಶಕ್ಕೆ ಪಡೆದು ಬಿಡುಗಡೆ ಮಾಡಿದರು.
Last Updated 31 ಡಿಸೆಂಬರ್ 2025, 14:54 IST
ಡ್ರಗ್ಸ್ ದಂಧೆ ಮಿತಿ ಮೀರಿದೆ: ಪರಮೇಶ್ವರ ಮನೆಗೆ ಮುತ್ತಿಗೆಗೆ ಎಬಿವಿಪಿ ಯತ್ನ

ಒಗ್ಗಟ್ಟಿನ ಭಾರತ ನಿರ್ಮಾಣ ನಾರಾಯಣ ಗುರುಗಳ ಗುರಿಯಾಗಿತ್ತು: ಸಿದ್ದರಾಮಯ್ಯ

Social Reform India: ನಾರಾಯಣ ಗುರುಗಳು ವೈವಿಧ್ಯತೆಯ ನಡುವೆ ಒಗ್ಗಟ್ಟಿನ ಭಾರತಕ್ಕಾಗಿ ಶ್ರಮಿಸಿದ್ದು, ಅವರ ಚಿಂತನೆಗಳು ಬಸವ ತತ್ತ್ವದಂತೆ ಆರ್ಥಿಕ ಸ್ವಾವಲಂಬನೆ, ಜಾತಿ ವಿರುದ್ಧದ ಹೋರಾಟಕ್ಕೆ ಪ್ರೇರಣೆಯಾದವು ಎಂದು ಸಿದ್ದರಾಮಯ್ಯ ಹೇಳಿದರು.
Last Updated 31 ಡಿಸೆಂಬರ್ 2025, 14:45 IST
ಒಗ್ಗಟ್ಟಿನ ಭಾರತ ನಿರ್ಮಾಣ ನಾರಾಯಣ ಗುರುಗಳ ಗುರಿಯಾಗಿತ್ತು: ಸಿದ್ದರಾಮಯ್ಯ
ADVERTISEMENT

ಭೂ ವ್ಯಾಜ್ಯ | ಎ.ಸಿ ಕೋರ್ಟ್ ಕಲಾಪ ಇನ್ನು ನೇರ ಪ್ರಸಾರ: ಸಚಿವ ಕೃಷ್ಣ ಬೈರೇಗೌಡ

ಭೂ ವ್ಯಾಜ್ಯಗಳಿಗೆ ಸಂಬಂಧಿಸಿದಂತೆ ಉಪ ವಿಭಾಗಾಧಿಕಾರಿಗಳ (ಎ.ಸಿ) ನ್ಯಾಯಾಲಯಗಳಲ್ಲಿ ನಡೆಯುವ ಕಲಾಪಗಳನ್ನು ಆನ್‌ಲೈನ್‌ ಮೂಲಕ ನಡೆಸಲು ಕಂದಾಯ ಇಲಾಖೆ ಮುಂದಾಗಿದೆ. ಪ್ರಾಯೋಗಿಕವಾಗಿ ಬೆಂಗಳೂರು ನಗರ ಜಿಲ್ಲೆಯಲ್ಲಿ ಈ ವ್ಯವಸ್ಥೆ ಜಾರಿಗೆ ಬರಲಿದೆ.
Last Updated 31 ಡಿಸೆಂಬರ್ 2025, 14:34 IST
ಭೂ ವ್ಯಾಜ್ಯ | ಎ.ಸಿ ಕೋರ್ಟ್ ಕಲಾಪ ಇನ್ನು ನೇರ ಪ್ರಸಾರ: ಸಚಿವ ಕೃಷ್ಣ ಬೈರೇಗೌಡ

ಗ್ರಾ.ಪಂ.ವ್ಯಾಪ್ತಿ: ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರಕ್ಕೆ ವಿನಾಯಿತಿ

Occupancy Certificate Exemption: ಬೆಂಗಳೂರು: ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯಲ್ಲಿ ನಕ್ಷೆ ಮಂಜೂರಾತಿ ಇಲ್ಲದೆ 1,200 ಚದರ ಅಡಿ ವಿಸ್ತೀರ್ಣದ ಒಳಗಿನ ನಿವೇಶನಗಳಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ (ಒ.ಸಿ) ಪಡೆಯುವುದರಿಂದ ವಿನಾಯಿತಿ ನೀಡಿ ಆದೇಶ ಹೊರಡಿಸಲಾಗಿದೆ.
Last Updated 31 ಡಿಸೆಂಬರ್ 2025, 14:27 IST
ಗ್ರಾ.ಪಂ.ವ್ಯಾಪ್ತಿ: ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರಕ್ಕೆ ವಿನಾಯಿತಿ

ಕರ್ನಾಟಕದಲ್ಲಿ ಎನ್ಐಪಿಇಆರ್ ಆರಂಭಿಸಿ: ಕೇಂದ್ರಕ್ಕೆ ಪತ್ರ ಬರೆದ ಸಚಿವ ಎಂ.ಬಿ.ಪಾಟೀಲ

Pharma Education Karnataka: ಎನ್‌ಐಪಿಇಆರ್ ಸ್ಥಾಪನೆಗೆ ಜಮೀನು, ಮೂಲಸೌಕರ್ಯ ಸೇರಿ ಸಹಕಾರ ನೀಡಲಾಗುವುದು ಎಂದು ಸಚಿವ ಎಂ.ಬಿ. ಪಾಟೀಲ ಕೇಂದ್ರ ಆರೋಗ್ಯ ಸಚಿವ ಜೆ.ಪಿ. ನಡ್ಡಾ ಅವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
Last Updated 31 ಡಿಸೆಂಬರ್ 2025, 14:17 IST
ಕರ್ನಾಟಕದಲ್ಲಿ ಎನ್ಐಪಿಇಆರ್ ಆರಂಭಿಸಿ: ಕೇಂದ್ರಕ್ಕೆ ಪತ್ರ ಬರೆದ ಸಚಿವ ಎಂ.ಬಿ.ಪಾಟೀಲ
ADVERTISEMENT
ADVERTISEMENT
ADVERTISEMENT