ಗುರುವಾರ, 11 ಡಿಸೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಭೋಜನಕೂಟ: ಡಿಕೆಶಿ ಶಕ್ತಿ ಪ್ರದರ್ಶನ 

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಬಣವು ಚಟುವಟಿಕೆ ಆರಂಭಿಸಿದ ಬೆನ್ನಲ್ಲೇ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಔತಣಕೂಟದ ನೆಪದಲ್ಲಿ ತಮ್ಮ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದ್ದಾರೆ.
Last Updated 11 ಡಿಸೆಂಬರ್ 2025, 19:47 IST
ಭೋಜನಕೂಟ: ಡಿಕೆಶಿ ಶಕ್ತಿ ಪ್ರದರ್ಶನ 

ರೌಡಿ ಶೀಟರ್‌ಗಳ ಮೌಖಿಕ ಬುಲಾವ್‌ಗೆ ಹೈಕೋರ್ಟ್ ತಡೆ

ರೌಡಿ ಶೀಟರ್‌ಗಳನ್ನು ಮೌಖಿಕ ಆದೇಶ ಅಥವಾ ಮೌಖಿಕ ಸೂಚನೆ ಮೂಲಕ ಪೊಲೀಸ್‌ ಠಾಣೆಗೆ ಕರೆಸಿಕೊಳ್ಳುವ ಪದ್ಧತಿಗೆ ತಡೆ ಹಾಕಿರುವ ಹೈಕೋರ್ಟ್, ‘ರೌಡಿ ಶೀಟರ್‌ಗಳನ್ನು ಪೊಲೀಸ್‌ ಠಾಣೆಗೆ ಕರೆಸಿಕೊಳ್ಳುವ ದಿಸೆಯಲ್ಲಿ ರಾಜ್ಯ ಸರ್ಕಾರ ಸೂಕ್ತ ಪ್ರಕ್ರಿಯೆ ನಿಗದಿಪಡಿಸಬೇಕು’ ಎಂದು ಆದೇಶಿಸಿದೆ.
Last Updated 11 ಡಿಸೆಂಬರ್ 2025, 19:22 IST
ರೌಡಿ ಶೀಟರ್‌ಗಳ ಮೌಖಿಕ ಬುಲಾವ್‌ಗೆ ಹೈಕೋರ್ಟ್ ತಡೆ

ಸುವರ್ಣ ವಿಧಾನಸೌಧ: ಅಂಬಿಗರ ಚೌಡಯ್ಯ ಪ್ರತಿಮೆ ಸ್ಥಾಪನೆಗೆ ಆಗ್ರಹ

Ambigara Choudaiah - ಜಶರಣ ಅಂಬಿಗರ ಚೌಡಯ್ಯ ಅವರ ಪ್ರತಿಮೆ ಸ್ಥಾಪನೆಗೆ ಶೀಘ್ರವೇ ಕ್ರಮ ತೆಗೆದುಕೊಳ್ಳಬೇಕು. ಪ್ರತಿಮೆ ಸ್ಥಾಪನೆಗೆ ಎಷ್ಟು ಸಮಯ ಬೇಕು ಎಂಬುದನ್ನು ಸರ್ಕಾರವು ಈಗಲೇ ಸ್ಪಷ್ಟಪಡಿಸಬೇಕು ಎಂದು ವಿಧಾನ ಪರಿಷತ್ತಿನ ಹಲವು ಸದಸ್ಯರು ಒತ್ತಾಯಿಸಿದರು.
Last Updated 11 ಡಿಸೆಂಬರ್ 2025, 16:33 IST
ಸುವರ್ಣ ವಿಧಾನಸೌಧ: ಅಂಬಿಗರ ಚೌಡಯ್ಯ ಪ್ರತಿಮೆ ಸ್ಥಾಪನೆಗೆ ಆಗ್ರಹ

ಕೃತಿಕಾ ರೆಡ್ಡಿ ಕೊಲೆ ಆರೋಪಿ ಮಹೇಂದ್ರ ರೆಡ್ಡಿ ಜಾಮೀನು ತಿರಸ್ಕೃತ

Crime Investigation: ಬೆಂಗಳೂರು: ಪತ್ನಿಗೆ ಅನಸ್ತೇಶಿಯಾ ನೀಡಿ ಕೊಂದ ಆರೋಪ ಎದುರಿಸುತ್ತಿರುವ ಪತಿ ಡಾ.ಜಿ.ಎಸ್‌.ಮಹೇಂದ್ರ ರೆಡ್ಡಿಗೆ ಜಾಮೀನು ನೀಡಲು ಸೆಷನ್ಸ್‌ ನ್ಯಾಯಾಲಯ ನಿರಾಕರಿಸಿದೆ. ಮೆಯೊ ಹಾಲ್‌ನ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸೆಷನ್ಸ್‌ ನ್ಯಾಯಾಲಯದಲ್ಲಿ ಅರ್ಜಿ ವಿಚಾರಣೆಯಾಯಿತು.
Last Updated 11 ಡಿಸೆಂಬರ್ 2025, 16:32 IST
ಕೃತಿಕಾ ರೆಡ್ಡಿ ಕೊಲೆ ಆರೋಪಿ ಮಹೇಂದ್ರ ರೆಡ್ಡಿ ಜಾಮೀನು ತಿರಸ್ಕೃತ

ಸಿಎಂ ಸಿದ್ದರಾಮಯ್ಯ ‘ಹಾರಾಟಕ್ಕೆ’ ಎರಡೂವರೆ ವರ್ಷಗಳಲ್ಲಿ ₹47.15 ಕೋಟಿ ವೆಚ್ಚ

Chief Minister Travel Cost: ಸುವರ್ಣ ವಿಧಾನಸೌಧ (ಬೆಳಗಾವಿ): ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎರಡೂವರೆ ವರ್ಷಗಳಲ್ಲಿ ಬಳಸಿದ ಹೆಲಿಕಾಪ್ಟರ್‌ ಹಾಗೂ ವಿಶೇಷ ವಿಮಾನಗಳ ಹಾರಾಟಕ್ಕೆ ₹47.15 ಕೋಟಿ ವೆಚ್ಚ ಮಾಡಲಾಗಿದೆ. ಒಟ್ಟು 180 ಬಾರಿ ಸಿದ್ದರಾಮಯ್ಯ ಪ್ರಯಾಣ ಮಾಡಿದ್ದಾರೆ.
Last Updated 11 ಡಿಸೆಂಬರ್ 2025, 16:18 IST
ಸಿಎಂ ಸಿದ್ದರಾಮಯ್ಯ ‘ಹಾರಾಟಕ್ಕೆ’ ಎರಡೂವರೆ ವರ್ಷಗಳಲ್ಲಿ ₹47.15 ಕೋಟಿ ವೆಚ್ಚ

ಬೆಳೆ ವಿಮೆ ಬಿಡುಗಡೆಗೆ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

Kota Srinivasa Poojary ಬೆಳೆ ವಿಮೆ ಬಿಡುಗಡೆಯಾಗದೆ ಕಾಳುಮೆಣಸು, ಅಡಿಕೆ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಅವರಿಂದ ವರದಿ ತರಿಸಿಕೊಮಡು ಬೆಳೆ ವಿಮೆಯನ್ನು ಕೂಡಲೇ ಬಿಡುಗಡೆ ಮಾಡಬೇಕು ಎಂದು ಸಂಸದ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯಿಸಿದರು.
Last Updated 11 ಡಿಸೆಂಬರ್ 2025, 16:05 IST
ಬೆಳೆ ವಿಮೆ ಬಿಡುಗಡೆಗೆ ಕೋಟ ಶ್ರೀನಿವಾಸ ಪೂಜಾರಿ ಒತ್ತಾಯ

ಯಾರು ಏನೇ ಹೇಳಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕು: ಕಾಗೆ

‘ಉತ್ತರ ಕರ್ನಾಟಕಕ್ಕೆ ನ್ಯಾಯ ಸಿಕ್ಕಿಲ್ಲ’ * ಪ್ರತಿಯೊಂದಕ್ಕೂ ನಾವು ಬೆಂಗಳೂರಿಗೆ ಹೋಗುವುದಕ್ಕೆ ಆಗುವುದಿಲ್ಲ’
Last Updated 11 ಡಿಸೆಂಬರ್ 2025, 16:03 IST
ಯಾರು ಏನೇ ಹೇಳಲಿ ಉತ್ತರ ಕರ್ನಾಟಕ ಪ್ರತ್ಯೇಕ ರಾಜ್ಯ ಬೇಕು: ಕಾಗೆ
ADVERTISEMENT

ಮೆಕ್ಕೆಜೋಳ ಖರೀದಿ ಕೇಂದ್ರ ಹೆಚ್ಚಿಸಿ: ‍‍ಸಂಸದೆ ಪ್ರಭಾ ಮಲ್ಲಿಕಾರ್ಜುನ

Prabha Mallikarjuna ಮೆಕ್ಕೆಜೋಳ ಆಮದು ನಿರ್ಬಂಧಿಸಿ, ಖರೀದಿ ಕೇಂದ್ರಗಳನ್ನು ಹೆಚ್ಚಿಸಬೇಕು ಎಂದು ದಾವಣಗೆರೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ ಆಗ್ರಹಿಸಿದರು.
Last Updated 11 ಡಿಸೆಂಬರ್ 2025, 16:01 IST
ಮೆಕ್ಕೆಜೋಳ ಖರೀದಿ ಕೇಂದ್ರ ಹೆಚ್ಚಿಸಿ: ‍‍ಸಂಸದೆ ಪ್ರಭಾ ಮಲ್ಲಿಕಾರ್ಜುನ

ವೈದ್ಯರು, ನರ್ಸ್ ಸೇರಿ ಆರೋಗ್ಯ ಇಲಾಖೆಯ ಖಾಲಿ ಹುದ್ದೆಗಳು ಶೀಘ್ರ ಭರ್ತಿ: ದಿನೇಶ್

Medical Staff Recruitment: ಸುವರ್ಣ ವಿಧಾನಸೌಧ (ಬೆಳಗಾವಿ): ‘ಸಮುದಾಯ ಆರೋಗ್ಯ ಕೇಂದ್ರಗಳು, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಹಾಗೂ ತಾಲ್ಲೂಕು ಆಸ್ಪತ್ರೆಗಳಲ್ಲಿ ಖಾಲಿ ಇರುವ ತಜ್ಞ ವೈದ್ಯರು, ಕರ್ತವ್ಯ ವೈದ್ಯಾಧಿಕಾರಿಗಳು, ನರ್ಸ್‍ಗಳು ಹಾಗೂ ಫಾರ್ಮಾಸಿಸ್ಟ್ ಹುದ್ದೆಗಳನ್ನು ಒ
Last Updated 11 ಡಿಸೆಂಬರ್ 2025, 13:59 IST
ವೈದ್ಯರು, ನರ್ಸ್ ಸೇರಿ ಆರೋಗ್ಯ ಇಲಾಖೆಯ ಖಾಲಿ ಹುದ್ದೆಗಳು ಶೀಘ್ರ ಭರ್ತಿ: ದಿನೇಶ್

ಮೆಕ್ಕೆಜೋಳ ಬೆಲೆ ಕುಸಿತ: ಕೇಂದ್ರ ಕೃಷಿ ಸಚಿವಗೆ ಕರ್ನಾಟಕದ ಸಂಸದರ ಮನವಿ

Decline in maize prices: ಕರ್ನಾಟಕದ ಕಬ್ಬು, ಜೋಳ ಮತ್ತು ತೊಗರಿಬೇಳೆ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕಾಂಗ್ರೆಸ್‌ ಸಂಸದರ ನಿಯೋಗವು ಕೇಂದ್ರ ಕೃಷಿ ಸಚಿವ ಶಿವರಾಜ್‌ ಸಿಂಗ್‌ ಚೌಹಾಣ್ ಅವರಿಗೆ ಮನವಿ ಸಲ್ಲಿಸಿತು.
Last Updated 11 ಡಿಸೆಂಬರ್ 2025, 13:52 IST
ಮೆಕ್ಕೆಜೋಳ ಬೆಲೆ ಕುಸಿತ: ಕೇಂದ್ರ ಕೃಷಿ ಸಚಿವಗೆ ಕರ್ನಾಟಕದ ಸಂಸದರ ಮನವಿ
ADVERTISEMENT
ADVERTISEMENT
ADVERTISEMENT