ಶುಕ್ರವಾರ, 21 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಸ್ವಾಭಿಮಾನ, ಸ್ವಂತಿಕೆಯ ಜೆಡಿಎಸ್: ಶರವಣ

Political Legacy: ಕೇವಲ ರಾಜಕಾರಣಕ್ಕಾಗಿ ಜನತಾ ಪರಿವಾರ ಹುಟ್ಟಿದ್ದಲ್ಲ. ಕಾಂಗ್ರೆಸ್ ಸರ್ವಾಧಿಕಾರ ರಾಜಕಾರಣದ ವಿರುದ್ಧ ಹೋರಾಟ ನಡೆಸಿ ಹೊಸ ಇತಿಹಾಸ ಬರೆದ ದಾಖಲೆ ಜನತಾ ಪರಿವಾರದ್ದು ಎಂದು ಟಿ.ಎ. ಶರವಣ ಹೇಳಿದ್ದಾರೆ.
Last Updated 21 ನವೆಂಬರ್ 2025, 19:38 IST
ಸ್ವಾಭಿಮಾನ, ಸ್ವಂತಿಕೆಯ ಜೆಡಿಎಸ್: ಶರವಣ

ಅಸ್ಗರ್ ಕೊಲೆ ಯತ್ನ ಆರೋಪಿಗೆ ನೆರವು: ಕಾಂಗ್ರೆಸ್ ನಾಯಕಿ ಸವಿತಾ ನಾಯ್ಕ ಬಂಧನ

Crime News:ಜೆಡಿಎಸ್‌ ಮುಖಂಡ ಟಿ.ಅಸ್ಗರ್ ಕೊಲೆಯತ್ನ ಪ್ರಕರಣದ ತನಿಖೆ ನಡೆಸುತ್ತಿರುವ ಅಜಾದ್ ನಗರ ಠಾಣೆಯ ಪೊಲೀಸರು, ಮಾಯಕೊಂಡ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ನಾಯಕಿ ಸವಿತಾ ಮಲ್ಲೇಶ್ ನಾಯ್ಕ ಅವರನ್ನು ಬಂಧಿಸಿದ್ದಾರೆ.
Last Updated 21 ನವೆಂಬರ್ 2025, 19:07 IST
ಅಸ್ಗರ್ ಕೊಲೆ ಯತ್ನ ಆರೋಪಿಗೆ ನೆರವು: ಕಾಂಗ್ರೆಸ್ ನಾಯಕಿ ಸವಿತಾ ನಾಯ್ಕ ಬಂಧನ

ಡಿ.ಕೆ. ಶಿವಕುಮಾರ್‌ ಭೇಟಿಯಾದ ಹಾವೇರಿಯ ಮೂವರು ಶಾಸಕರು

Karnataka Politics: ಹಾವೇರಿಯ ಕೆಲ ಶಾಸಕರು, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ ಅವರನ್ನು ಶುಕ್ರವಾರ ರಾತ್ರಿ ದಿಢೀರ್ ಭೇಟಿಯಾಗಿ ಮಾತುಕತೆ ನಡೆಸಿದರು.
Last Updated 21 ನವೆಂಬರ್ 2025, 18:00 IST
ಡಿ.ಕೆ. ಶಿವಕುಮಾರ್‌ ಭೇಟಿಯಾದ ಹಾವೇರಿಯ ಮೂವರು ಶಾಸಕರು

ಇನ್ಫೊಸಿಸ್‌ ಆರೋಹಣ ಪ್ರಶಸ್ತಿ: ಸಮಾಜಪರ ಕೆಲಸಗಾರರಿಗೆ ಬೆಂಬಲ ಬೇಕು; ಸುಧಾಮೂರ್ತಿ

Social innovation: ಬೆಂಗಳೂರು: ‘ಭಾರತದಲ್ಲಿ ಸಾಮಾಜಿಕ ಸಮಸ್ಯೆಗಳಿಗೆ ನಾವಿನ್ಯತೆ ಮೂಲಕ ಸಾಮೂಹಿಕ ಪರಿಹಾರ ನೀಡುವುದು ಕಷ್ಟವಾದರೂ ಸರ್ಕಾರ ಹಾಗೂ ಸಮುದಾಯದ ಬೆಂಬಲ ದೊರೆತಾಗ ಹೆಚ್ಚು ಜನರಿಗೆ ಅದರ ಫಲ ಸಿಗಲಿದೆ’ ಎಂದು ಇನ್ಫೊಸಿಸ್‌ ಫೌಂಡೇಷನ್‌ನ ಸಂಸ್ಥಾಪಕಿ ಸುಧಾಮೂರ್ತಿ ಹೇಳಿದರು. ನಗರದ ಖಾಸಗಿ
Last Updated 21 ನವೆಂಬರ್ 2025, 16:14 IST
ಇನ್ಫೊಸಿಸ್‌ ಆರೋಹಣ ಪ್ರಶಸ್ತಿ: ಸಮಾಜಪರ ಕೆಲಸಗಾರರಿಗೆ ಬೆಂಬಲ ಬೇಕು; ಸುಧಾಮೂರ್ತಿ

ಅಲ್ಪಸಂಖ್ಯಾತರ ಬಹುಪಯೋಗಿ ಭವನ ನಿರ್ಮಾಣಕ್ಕೆ ಬಿಜೆಪಿ ವಿರೋಧ

Political Opposition: ಬೆಂಗಳೂರು: ‘ಕಾಂಗ್ರೆಸ್‌ ಸರ್ಕಾರದ ಮುಸ್ಲಿಂ ತುಷ್ಟೀಕರಣಕ್ಕೆ ಇತಿಮಿತಿಯೇ ಇಲ್ಲ. ಈ ಸರ್ಕಾರವು ಹಿಂದೂಗಳನ್ನು ಎರಡನೇ ದರ್ಜೆಯ ಪ್ರಜೆಗಳಂತೆ ನಡೆಸಿಕೊಳ್ಳುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ದೂರಿದ್ದಾರೆ.
Last Updated 21 ನವೆಂಬರ್ 2025, 16:13 IST
ಅಲ್ಪಸಂಖ್ಯಾತರ ಬಹುಪಯೋಗಿ ಭವನ ನಿರ್ಮಾಣಕ್ಕೆ ಬಿಜೆಪಿ ವಿರೋಧ

Bengaluru Stampede: ನ್ಯಾ. ಕುನ್ಹ ವರದಿ ರದ್ದು ಕೋರಿದ್ದ ಅರ್ಜಿ ವಜಾ

High Court Order: ಬೆಂಗಳೂರು ರಾಯಲ್‌ ಚಾಲೆಂಜರ್ಸ್‌ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಕಾಲ್ತುಳಿತದಲ್ಲಿ 11 ಜನ ಮೃತಪಟ್ಟ ಪ್ರಕರಣದ ವರದಿ ರದ್ದುಪಡಿಸುವ ಬೇಡಿಕೆಗೆ ಹೈಕೋರ್ಟ್ ಅಸಮ್ಮತಿ ಸೂಚಿಸಿದೆ.
Last Updated 21 ನವೆಂಬರ್ 2025, 16:11 IST
Bengaluru Stampede: ನ್ಯಾ. ಕುನ್ಹ ವರದಿ ರದ್ದು ಕೋರಿದ್ದ ಅರ್ಜಿ ವಜಾ

ಉಗ್ರ ಚಟುವಟಿಕೆ ಸಂಚು: ಇಬ್ಬರಿಗೆ 6 ವರ್ಷ ಕಠಿಣ ಶಿಕ್ಷೆ

‘ರಾಜ್ಯದಲ್ಲಿ ಭಯೋತ್ಪಾದಕ ಚಟುವಟಿಕೆಗಳನ್ನು ವಿಸ್ತರಿಸಲು ಮತ್ತು ಸರ್ಕಾರಿ ಆಸ್ತಿಗಳನ್ನು ನಾಶಪಡಿಸಲು ಸಂಚು ರೂಪಿಸಿದ್ದರು’ ಎಂಬುದೂ ಸೇರಿದಂತೆ ಹಲವು ಗುರುತರ ಆರೋಪಗಳ ಪ್ರಕರಣದಲ್ಲಿ ತಪ್ಪೊಪ್ಪಿಕೊಂಡು ನ್ಯಾಯಾಲಯಕ್ಕೆ ತಲೆಬಾಗಿದ್ದ ಇಬ್ಬರಿಗೆ ಇಲ್ಲಿನ ಎನ್‌ಐಎ ವಿಶೇಷ ನ್ಯಾಯಾಲಯ 6 ವರ್ಷಗಳ
Last Updated 21 ನವೆಂಬರ್ 2025, 16:11 IST
ಉಗ್ರ ಚಟುವಟಿಕೆ ಸಂಚು: ಇಬ್ಬರಿಗೆ 6 ವರ್ಷ ಕಠಿಣ ಶಿಕ್ಷೆ
ADVERTISEMENT

ಕೆಪಿಎಸ್‌ ಬಲವರ್ಧನೆ. ಮಕ್ಕಳ ಪ್ರವೇಶ ಹೆಚ್ಚಳ: ‍ಮಧು ಬಂಗಾರಪ್ಪ

KPS Expansion: ಬೆಂಗಳೂರು: ‘ಪೂರ್ವ ಪ್ರಾಥಮಿಕದಿಂದ ಪಿಯುವರೆಗೆ ಒಂದೇ ಕ್ಯಾಂಪಸ್‌ನಲ್ಲಿ ಶಿಕ್ಷಣ ಸಿಗುತ್ತಿರುವುದರಿಂದ ಕರ್ನಾಟಕ ಪಬ್ಲಿಕ್‌ ಶಾಲೆಗಳತ್ತ (ಕೆಪಿಎಸ್‌) ಪೋಷಕರು ಒಲವು ತೋರುತ್ತಿದ್ದಾರೆ. ಖಾಸಗಿ ಶಾಲೆಗಳಿಂದಲೂ ಮಕ್ಕಳು ಬಂದು ಪ್ರವೇಶ ಪಡೆಯುತ್ತಿದ್ದಾರೆ’ ಎಂದು ಶಾಲಾ ಶಿಕ್ಷಣ ಸಚಿವ
Last Updated 21 ನವೆಂಬರ್ 2025, 15:58 IST
ಕೆಪಿಎಸ್‌ ಬಲವರ್ಧನೆ. ಮಕ್ಕಳ ಪ್ರವೇಶ ಹೆಚ್ಚಳ: ‍ಮಧು ಬಂಗಾರಪ್ಪ

Bengaluru Potholes | 1 ಕಿ.ಮೀ.ನಲ್ಲಿ 400 ಗುಂಡಿ: ಆರ್. ಅಶೋಕ

Road Conditions: ಬೆಂಗಳೂರು: ‘ಬಿವಿಕೆ ಅಯ್ಯಂಗಾರ್ ರಸ್ತೆಯ 1 ಕಿ.ಮೀ. ಅಂತರದಲ್ಲಿ 400 ಗುಂಡಿಗಳಿವೆ. ಗುಂಡಿ ಮುಚ್ಚಲು ಸರ್ಕಾರ ಬಿಡುಗಡೆ ಮಾಡುತ್ತಿರುವ ಹಣ ಎಲ್ಲಿ ಹೋಗುತ್ತಿದೆ’ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್‌.ಅಶೋಕ ಪ್ರಶ್ನಿಸಿದರು. ಬಿಜೆಪಿ ಶಾಸಕರ ನಿಯೋಗವು
Last Updated 21 ನವೆಂಬರ್ 2025, 15:55 IST
Bengaluru Potholes | 1 ಕಿ.ಮೀ.ನಲ್ಲಿ 400 ಗುಂಡಿ: ಆರ್. ಅಶೋಕ

KSCAಗೆ ಡಿ.7ಕ್ಕೆ ಚುನಾವಣೆ ನಡೆಸಲು ಆದೇಶ: ಮೇಲ್ವಿಚಾರಕರಾಗಿ ನ್ಯಾ.ಸುಭಾಷ್‌ ಅಡಿ

KSCA Polls: ಬೆಂಗಳೂರು: ‘ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಗೆ (ಕೆಎಸ್‌ಸಿಎ) ಡಿಸೆಂಬರ್‌ 7ರಂದು ಚುನಾವಣೆ ನಡೆಸಬೇಕು’ ಎಂದು ನಿರ್ದೇಶಿಸಿರುವ ಹೈಕೋರ್ಟ್‌, ನಿವೃತ್ತ ನ್ಯಾಯಮೂರ್ತಿ ಹಾಗೂ ಮಾಜಿ ಉಪಲೋಕಾಯುಕ್ತ ಬಿ ಸುಭಾಷ್‌ ಬಿ.ಅಡಿ ಅವರನ್ನು ಚುನಾವಣಾ ಮೇಲ್ವಿಚಾರಕರನ್ನಾಗಿ ನೇಮಕ ಮಾಡಿ ಆದೇಶಿಸಿದೆ.
Last Updated 21 ನವೆಂಬರ್ 2025, 15:49 IST
KSCAಗೆ ಡಿ.7ಕ್ಕೆ ಚುನಾವಣೆ ನಡೆಸಲು ಆದೇಶ: ಮೇಲ್ವಿಚಾರಕರಾಗಿ ನ್ಯಾ.ಸುಭಾಷ್‌ ಅಡಿ
ADVERTISEMENT
ADVERTISEMENT
ADVERTISEMENT