ಶನಿವಾರ, 8 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ಸಮಾಜಮುಖಿ ಸಾಹಿತ್ಯ ಸಮ್ಮೇಳನ: ಹಳಗನ್ನಡದ ಜುಗಲ್‌ಬಂದಿಗೆ ತಲೆದೂಗಿದ ಪ್ರೇಕ್ಷಕ

Old Kannada Poetry: ಸಮಾಜಮುಖಿ ಸಾಹಿತ್ಯ ಸಮ್ಮೇಳನದ ಹಳಗನ್ನಡ ಸಾಹಿತ್ಯ ಗೋಷ್ಠಿಯಲ್ಲಿ ಪಂಪ, ರನ್ನ, ಕುವೆಂಪು ಕಾವ್ಯಗಳ ಜುಗಲ್‌ಬಂದಿ ವಾಚನ–ಗಾಯನ ಪ್ರೇಕ್ಷಕರನ್ನು ಸೆಳೆಯಿತು. ಸಾಹಿತ್ಯದ ಚಿಂತನ ಮಂಥನಕ್ಕೂ ವೇದಿಕೆಯಾಯಿತು.
Last Updated 8 ನವೆಂಬರ್ 2025, 16:04 IST
ಸಮಾಜಮುಖಿ ಸಾಹಿತ್ಯ ಸಮ್ಮೇಳನ: ಹಳಗನ್ನಡದ ಜುಗಲ್‌ಬಂದಿಗೆ ತಲೆದೂಗಿದ ಪ್ರೇಕ್ಷಕ

ಕೇಂದ್ರದ ನೀತಿಯಿಂದ ಲಕ್ಷಾಂತರ ರೈತರಿಗೆ ಸಂಕಷ್ಟ: ಪ್ರಲ್ಹಾದ ಜೋಶಿಗೆ ಸಿದ್ದರಾಮಯ್ಯ

Farmers Issue: ಕೃಷಿ ವೆಚ್ಚ ಮತ್ತು ಕಬ್ಬಿನ ಬೆಲೆ‌ಯ ನಡುವಿನ ಅಂತರ ಹೆಚ್ಚಲು ಕೇಂದ್ರ ಸರ್ಕಾರವೇ ಕಾರಣ. ಅದನ್ನು ತಪ್ಪಿಸಲು ಯಾವುದೇ ಕ್ರಮ ತೆಗೆದುಕೊಳ್ಳದಿರುವುದರಿಂದ ‌‌ಲಕ್ಷಾಂತರ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರತಿಕ್ರಿಯಿಸಿದ್ದಾರೆ
Last Updated 8 ನವೆಂಬರ್ 2025, 16:01 IST
ಕೇಂದ್ರದ ನೀತಿಯಿಂದ ಲಕ್ಷಾಂತರ ರೈತರಿಗೆ ಸಂಕಷ್ಟ: ಪ್ರಲ್ಹಾದ ಜೋಶಿಗೆ ಸಿದ್ದರಾಮಯ್ಯ

ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ರಜೆ ಸರಿದೂಗಿಸಲು ಹೆಚ್ಚುವರಿ ಅವಧಿ ಪಾಠ

Survey: ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗಾಗಿ ಹತ್ತು ದಿನಗಳು ವಿಸ್ತರಿಸಿದ್ದ ದಸರಾ ರಜೆಯನ್ನು ಸರಿದೂಗಿಸಲು ಮುಂದಾಗಿರುವ ಶಾಲಾ ಶಿಕ್ಷಣ ಇಲಾಖೆ, ಪ್ರತಿದಿನ ಒಂದು ಅವಧಿ ಹೆಚ್ಚುವರಿ ಪಾಠ ಮಾಡುವಂತೆ ಸರ್ಕಾರಿ, ಅನುದಾನಿತ ಶಾಲೆಗಳಿಗೆ ಸೂಚಿಸಿದೆ.
Last Updated 8 ನವೆಂಬರ್ 2025, 15:49 IST
ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ: ರಜೆ ಸರಿದೂಗಿಸಲು ಹೆಚ್ಚುವರಿ ಅವಧಿ ಪಾಠ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರ, ಪಾತಕಿ ಕೈಯಲ್ಲಿ ಸ್ಮಾರ್ಟ್‌ ಫೋನ್‌!

Jail Misuse: ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರರು ಹಾಗೂ ಅಪರಾಧಿಗಳ ಬಳಿ ಸ್ಮಾರ್ಟ್ ಫೋನ್, ಟಿವಿ, ಅಡುಗೆ ವ್ಯವಸ್ಥೆ ಸೇರಿದಂತೆ ವಿಐಪಿ ಸೌಲಭ್ಯಗಳು ದೊರೆಯುತ್ತಿರುವ ವಿಡಿಯೊ, ಫೋಟೊಗಳ ಮೂಲಕ ಪತ್ತೆಯಾಗಿದೆ.
Last Updated 8 ನವೆಂಬರ್ 2025, 15:49 IST
ಪರಪ್ಪನ ಅಗ್ರಹಾರ ಜೈಲಿನಲ್ಲಿ ಉಗ್ರ, ಪಾತಕಿ ಕೈಯಲ್ಲಿ ಸ್ಮಾರ್ಟ್‌ ಫೋನ್‌!

ಮತ ಕಳವಿನಿಂದಲೇ ಕಾಂಗ್ರೆಸ್‌ಗೆ ಅಧಿಕಾರ: ಎಚ್‌.ಡಿ.ಕುಮಾರಸ್ವಾಮಿ  

HD Kumaraswamy:: 2023ರ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಮತ ಕಳವು ನಡೆದದ್ದರಿಂದಲೇ ಕಾಂಗ್ರೆಸ್‌ ಪಕ್ಷವು 136 ಸ್ಥಾನಗಳಲ್ಲಿ ಗೆದ್ದು ಅಧಿಕಾರಕ್ಕೆ ಬಂದಿದೆ ಎಂದು ಕೇಂದ್ರ ಕೈಗಾರಿಕಾ ಸಚಿವ ಎಚ್‌.ಡಿ. ಕುಮಾರಸ್ವಾಮಿ ಆರೋಪಿಸಿದ್ದಾರೆ.
Last Updated 8 ನವೆಂಬರ್ 2025, 15:42 IST
ಮತ ಕಳವಿನಿಂದಲೇ ಕಾಂಗ್ರೆಸ್‌ಗೆ ಅಧಿಕಾರ: ಎಚ್‌.ಡಿ.ಕುಮಾರಸ್ವಾಮಿ  

ಕೆಪಿಸಿಸಿ ಸಾರಥ್ಯವಹಿಸುವ ವಿಚಾರದಲ್ಲಿ ಹೈಕಮಾಂಡ್‌ ತೀರ್ಮಾನವೇ ಅಂತಿಮ: ಜಾರಕಿಹೊಳಿ

Political Statement: ಕೆಪಿಸಿಸಿ ಸಾರಥ್ಯವಹಿಸುವ ವಿಷಯದಲ್ಲಿ ಹೈಕಮಾಂಡ್‌ನ ತೀರ್ಮಾನವೇ ಅಂತಿಮ ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ. ‘ಅವರು ಏನು ಮಾಡುತ್ತಾರೆಂದು ನೋಡೋಣ’ ಎಂದಿದ್ದಾರೆ.
Last Updated 8 ನವೆಂಬರ್ 2025, 15:41 IST
ಕೆಪಿಸಿಸಿ ಸಾರಥ್ಯವಹಿಸುವ ವಿಚಾರದಲ್ಲಿ ಹೈಕಮಾಂಡ್‌ ತೀರ್ಮಾನವೇ ಅಂತಿಮ: ಜಾರಕಿಹೊಳಿ

ಸಕ್ಕರೆ ಕಾರ್ಖಾನೆ ಮಾಲೀಕರ ಸಮ್ಮುಖದಲ್ಲೇ ದರ ನಿಗದಿ: ಸಿಎಂ ಸಿದ್ದರಾಮಯ್ಯ

Sugarcane Price: ಸಕ್ಕರೆ ಕಾರ್ಖಾನೆ ಮಾಲೀಕರ ಸಮ್ಮುಖದಲ್ಲಿಯೇ ಪ್ರತಿ ಟನ್‌ ಕಬ್ಬಿಗೆ ₹3,300 ದರ ನಿಗದಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ದರದ ಬಗ್ಗೆ ನಿರಾಣಿ ಸೇರಿದಂತೆ ಮಾಲೀಕರ ಅಸಮಾಧಾನ ವ್ಯಕ್ತವಾಗಿದೆ.
Last Updated 8 ನವೆಂಬರ್ 2025, 15:35 IST
ಸಕ್ಕರೆ ಕಾರ್ಖಾನೆ ಮಾಲೀಕರ ಸಮ್ಮುಖದಲ್ಲೇ ದರ ನಿಗದಿ:  ಸಿಎಂ ಸಿದ್ದರಾಮಯ್ಯ
ADVERTISEMENT

ಕುರ್ಚಿಗಾಗಿ ‘ಮತ ಕಳವು’ ಆರೋಪ: ಆರ್. ಅಶೋಕ 

Political Criticism: ಬಿಹಾರ ಚುನಾವಣೆಯ ಸೋಲಿನ ಹಿನ್ನೆಲೆಯಲ್ಲಿ ರಾಹುಲ್‌ ಗಾಂಧಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್‌ ಅವರಿಂದ ಬಲವಂತವಾಗಿ ಮತ ಕಳವು ಕುರಿತ ಸುದ್ದಿಗೋಷ್ಠಿ ನಡೆಸಿಸಿದ್ದಾರೆ ಎಂದು ವಿರೋಧ ಪಕ್ಷದ ನಾಯಕ ಆರ್‌. ಅಶೋಕ ಆರೋಪಿಸಿದ್ದಾರೆ.
Last Updated 8 ನವೆಂಬರ್ 2025, 15:33 IST
ಕುರ್ಚಿಗಾಗಿ ‘ಮತ ಕಳವು’ ಆರೋಪ: ಆರ್. ಅಶೋಕ 

ಕಬ್ಬಿಗೆ ಪರಿಷ್ಕೃತ ದರ: ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಅಧಿಕೃತ ಆದೇಶ

Sugarcane Crop MSP: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತ ಮುಖಂಡರ ಸಭೆಯ ಬಳಿಕ ಪ್ರತಿ ಟನ್‌ ಕಬ್ಬಿನ ಪರಿಷ್ಕೃತ ದರ ಕುರಿತು ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆ ಹೊಸ ಆದೇಶ ಹೊರಡಿಸಿದೆ.
Last Updated 8 ನವೆಂಬರ್ 2025, 15:31 IST
ಕಬ್ಬಿಗೆ ಪರಿಷ್ಕೃತ ದರ: ವಾಣಿಜ್ಯ ಮತ್ತು ಕೈಗಾರಿಕಾ ಇಲಾಖೆಯಿಂದ ಅಧಿಕೃತ ಆದೇಶ

ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ‘ವಿಲಾಸಿ ಜೀವನ’: ಮೊಬೈಲ್, ಟಿ.ವಿ ಸೌಲಭ್ಯ

ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿರುವ ಕೈದಿಗಳಿಗೆ ವಿಶೇಷ ಆತಿಥ್ಯ ಮುಂದುವರಿದಿದೆ. ಕಾರಾಗೃಹದೊಳಗೆ ಕೈದಿಗಳು ವಿಲಾಸಿ ಜೀವನ ನಡೆಸುತ್ತಿರುವ ವಿಡಿಯೊ ಹಾಗೂ ಫೋಟೊಗಳು ಲಭ್ಯವಾಗಿವೆ.
Last Updated 8 ನವೆಂಬರ್ 2025, 12:51 IST
ಪರಪ್ಪನ ಅಗ್ರಹಾರ ಜೈಲಿನಲ್ಲಿ ಕೈದಿಗಳ ‘ವಿಲಾಸಿ ಜೀವನ’: ಮೊಬೈಲ್, ಟಿ.ವಿ ಸೌಲಭ್ಯ
ADVERTISEMENT
ADVERTISEMENT
ADVERTISEMENT