ಸಿಎಂ, ಡಿಸಿಎಂ ನಡುವೆ ಗದ್ದುಗೆ ತಿಕ್ಕಾಟ: ಸಂಪುಟ ಸಭೆಯಲ್ಲಿ ಪ್ರಸ್ತಾಪ
Congress High Command: ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್ ನಡುವಿನ ನಾಯಕತ್ವದ ಗದ್ದುಗೆ ತಿಕ್ಕಾಟ ಸಂಪುಟ ಸಭೆಯಲ್ಲಿಯೂ ಚರ್ಚೆಯಾಗಿದೆ. ಈ ಕುರಿತು ಹಿರಿಯ ಸಚಿವರು ಹೈಕಮಾಂಡ್ ನೇತೃತ್ವದ ಭೇಟಿಯ ಬಗ್ಗೆ ಚರ್ಚೆ ನಡೆಸಿದ್ದಾರೆ.Last Updated 27 ನವೆಂಬರ್ 2025, 16:00 IST