RSS ಪಥಸಂಚಲನ | ಅ.28ಕ್ಕೆ ಶಾಂತಿ ಸಭೆ ನಡೆಸಿ, ಅ.30ಕ್ಕೆ ನಿರ್ಧಾರ ತಿಳಿಸಿ: HC
Karnataka High Court Order: ಚಿತ್ತಾಪುರದಲ್ಲಿ ನ.2ಕ್ಕೆ ನಡೆಯಲಿರುವ ಆರ್ಎಸ್ಎಸ್ ಪಥಸಂಚಲನ ಕುರಿತು ಅ.28ರಂದು ಶಾಂತಿ ಸಭೆ ನಡೆಸಿ, ವರದಿಯನ್ನು ಅ.30ಕ್ಕೆ ಸಲ್ಲಿಸುವಂತೆ ಹೈಕೋರ್ಟ್ ನಿರ್ದೇಶನ ನೀಡಿದೆ.Last Updated 24 ಅಕ್ಟೋಬರ್ 2025, 11:02 IST