ಮಂಗಳವಾರ, 25 ನವೆಂಬರ್ 2025
×
ADVERTISEMENT

ರಾಜ್ಯ

ADVERTISEMENT

ದೆಹಲಿಗೆ ಹೊರಟ ಮಲ್ಲಿಕಾರ್ಜುನ ಖರ್ಗೆ: ಡಿಕೆಶಿ ಜೊತೆ ಕೆಲಹೊತ್ತು ಚರ್ಚೆ

Rahul Gandhi Meeting: ಮಂಗಳವಾರ ಬೆಳಿಗ್ಗೆ ದೆಹಲಿಗೆ ಹೊರಟ ಖರ್ಗೆಯವರು, ಸದಾಶಿವನಗರ ನಿವಾಸದಿಂದ ಡಿಕೆ ಶಿವಕುಮಾರ್ ಜೊತೆಗೆ ವಿಮಾನ ನಿಲ್ದಾಣಕ್ಕೆ ತೆರಳಿದರು. ರಾಜ್ಯ ರಾಜಕೀಯ, ನಾಯಕತ್ವ ಗೊಂದಲ ಚರ್ಚೆ ಸಾಧ್ಯತೆ ಇದೆ.
Last Updated 25 ನವೆಂಬರ್ 2025, 7:18 IST
ದೆಹಲಿಗೆ ಹೊರಟ ಮಲ್ಲಿಕಾರ್ಜುನ ಖರ್ಗೆ: ಡಿಕೆಶಿ ಜೊತೆ ಕೆಲಹೊತ್ತು ಚರ್ಚೆ

ಸಿ.ಎಂ ಬದಲಾವಣೆ ವಿಚಾರ | ವರಿಷ್ಠರು ಹೇಳಿದರೆ ಮುಂದುವರಿಯುವೆ: ಸಿದ್ದರಾಮಯ್ಯ

Siddaramaiah ‘ಮುಖ್ಯಮಂತ್ರಿ ಬದಲಾವಣೆ ವಿಚಾರದಲ್ಲಿ ವರಿಷ್ಠರ ತೀರ್ಮಾನದಂತೆ ನಡೆಯುತ್ತೇವೆ. ನನ್ನನ್ನೇ ಮುಂದುವರಿಯಿರಿ ಎಂದರೆ ಮುಂದುವರಿಯುವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಮವಾರ ಇಲ್ಲಿ ಹೇಳಿದರು.
Last Updated 25 ನವೆಂಬರ್ 2025, 5:26 IST
ಸಿ.ಎಂ ಬದಲಾವಣೆ ವಿಚಾರ | ವರಿಷ್ಠರು ಹೇಳಿದರೆ ಮುಂದುವರಿಯುವೆ: ಸಿದ್ದರಾಮಯ್ಯ

Lokayukta Raid: ಬೆಂಗಳೂರು ಸೇರಿ ರಾಜ್ಯದ 10 ಕಡೆಗಳಲ್ಲಿ ಲೋಕಾಯುಕ್ತ ದಾಳಿ

Karnataka Raid: ಬೆಂಗಳೂರು: ಬೆಂಗಳೂರು ಸೇರಿ ರಾಜ್ಯದ 10 ಕಡೆಗಳಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ಲೋಕಾಯುಕ್ತ ಪೊಲೀಸರು ಮಂಗಳವಾರ ಬೆಳಿಗ್ಗೆ ದಾಳಿ ನಡೆಸಿದ್ದಾರೆ. ಏಕಕಾಲಕ್ಕೆ ದಾಳಿ ನಡೆಸಲಾಗಿದ್ದು, ಅಧಿಕಾರಿಗಳಿಗೆ ಸೇರಿದ ಮನೆ
Last Updated 25 ನವೆಂಬರ್ 2025, 5:26 IST
Lokayukta Raid: ಬೆಂಗಳೂರು ಸೇರಿ ರಾಜ್ಯದ 10 ಕಡೆಗಳಲ್ಲಿ ಲೋಕಾಯುಕ್ತ ದಾಳಿ

ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ಜಾತ್ರಾ ಮಹೋತ್ಸವ: 110 ಭಕ್ತರಿಂದ ಎಡೆ ಸ್ನಾನ

Kukke Subrahmanya Champa Shashthi ಕುಕ್ಕೆಯಲ್ಲಿ ಚೌತಿಯಂದು 110 ಭಕ್ತರಿಂದ ಎಡ ಸ್ನಾನ. ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ಚಂಪಾ ಷಷ್ಟಿ  ಜಾತ್ರಾ ಮಹೋತ್ಸವದ ಮೂರು ದಿನಗಳಲ್ಲಿ (ಚೌತಿ,ಪಂಚಮಿ, ಷಷ್ಟಿ) ಅಂತೆ ಸೋಮವಾರ ಚೌತಿಯಂದು...
Last Updated 25 ನವೆಂಬರ್ 2025, 0:32 IST
ಕುಕ್ಕೆ ಸುಬ್ರಹ್ಮಣ್ಯ ಚಂಪಾ ಷಷ್ಠಿ ಜಾತ್ರಾ ಮಹೋತ್ಸವ: 110 ಭಕ್ತರಿಂದ ಎಡೆ ಸ್ನಾನ

ಧರ್ಮಸ್ಥಳ ಕೇಸ್: ಸಾಕ್ಷಿ ದೂರುದಾರನಿಗೆ ಷರತ್ತುಬದ್ಧ ಜಾಮೀನು

ಧರ್ಮಸ್ಥಳ: ಮೃತದೇಹಗಳನ್ನು ಹೂತು ಹಾಕಲಾಗಿದೆ‌ ಎಂದು ಆರೋಪಿಸಲಾದ ಪ್ರಕರಣ
Last Updated 25 ನವೆಂಬರ್ 2025, 0:13 IST
ಧರ್ಮಸ್ಥಳ ಕೇಸ್: ಸಾಕ್ಷಿ ದೂರುದಾರನಿಗೆ ಷರತ್ತುಬದ್ಧ ಜಾಮೀನು

ಹೊರಗುತ್ತಿಗೆ ನಿಷೇಧಕ್ಕೆ ಕಾಯ್ದೆ: ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡನೆ ಸಂಭವ

Bill to ban outsourcing: ವಿವಿಧ ಇಲಾಖೆಗಳಲ್ಲಿರುವ ಹೊರಗುತ್ತಿಗೆ ನೇಮಕಾತಿ ವ್ಯವಸ್ಥೆಯನ್ನು 2028ರ ಮಾರ್ಚ್ 31ರ ಒಳಗೆ ಸಂಪೂರ್ಣವಾಗಿ ರದ್ದುಗೊಳಿಸುವ ಉದ್ದೇಶದಿಂದ ‘ಸರ್ಕಾರಿ ಸಂಸ್ಥೆಗಳಲ್ಲಿ ಖಾಸಗಿ ಹೊರಗುತ್ತಿಗೆ ನಿಷೇಧ ಮಸೂದೆ– 2025’ ಮಂಡಿಸಲು ರಾಜ್ಯ ಸರ್ಕಾರ ಮುಂದಾಗಿದೆ.
Last Updated 24 ನವೆಂಬರ್ 2025, 23:57 IST
ಹೊರಗುತ್ತಿಗೆ ನಿಷೇಧಕ್ಕೆ ಕಾಯ್ದೆ: ಬೆಳಗಾವಿ ಅಧಿವೇಶನದಲ್ಲಿ ಮಸೂದೆ ಮಂಡನೆ ಸಂಭವ

ಸಂಪಾದಕೀಯ: ಉನ್ನತ ಶಿಕ್ಷಣದಲ್ಲಿ ನಕಲಿ ಹಾವಳಿ– ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿ

prajavani Editorial ಪದವಿ ಪ್ರಮಾಣಪತ್ರ ಸಾಧನೆಗೆ ಸಲ್ಲುವ ದಾಖಲೆ ಆಗಬೇಕೇ ಹೊರತು, ಕೊಳ್ಳುವ ಸರಕಾಗಬಾರದು. ನಕಲಿ ಪ್ರಮಾಣಪತ್ರಗಳ ಹಾವಳಿಯನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು.
Last Updated 24 ನವೆಂಬರ್ 2025, 23:54 IST
ಸಂಪಾದಕೀಯ: ಉನ್ನತ ಶಿಕ್ಷಣದಲ್ಲಿ ನಕಲಿ ಹಾವಳಿ– ಸರ್ಕಾರ ಕಠಿಣ ಕ್ರಮ ಕೈಗೊಳ್ಳಲಿ
ADVERTISEMENT

Karnataka Assembly Session: ಭರವಸೆಗಳ ಬಾಕಿಯತ್ತ ಖಾದರ್‌ ‘ಕಣ್ಣು’

Legislative Priorities: ಬೆಂಗಳೂರು: ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅವರು ಸಚಿವರು ನೀಡಿದ ಭರವಸೆಗಳನ್ನು ಶೀಘ್ರ ಈಡೇರಿಸಲು ಇಲಾಖೆಗಳ ಮುಖ್ಯಸ್ಥರಿಗೆ ಸೂಚನೆ ನೀಡಿದ್ದು, ಉತ್ತರ ಕರ್ನಾಟಕದ ಸಮಸ್ಯೆಗಳ ಚರ್ಚೆಗೆ ಆದ್ಯತೆ ನೀಡುವುದಾಗಿ ಹೇಳಿದ್ದಾರೆ.
Last Updated 24 ನವೆಂಬರ್ 2025, 23:47 IST
Karnataka Assembly Session: ಭರವಸೆಗಳ ಬಾಕಿಯತ್ತ ಖಾದರ್‌ ‘ಕಣ್ಣು’

ರಾಹುಲ್‌ ಜತೆ ಹರಿ‍‍ಪ್ರಸಾದ್‌ ಚರ್ಚೆ: ಇಂದು ದೆಹಲಿಗೆ ಮಲ್ಲಿಕಾರ್ಜುನ ಖರ್ಗೆ

Congress Power Struggle: ನವದೆಹಲಿ/ಬೆಂಗಳೂರು: ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಬಣದ ನಾಯಕತ್ವ ಗೊಂದಲ ತಾರಕಕ್ಕೇರಿರುವ ನಡುವೆ, ಹರಿ‍ಪ್ರಸಾದ್‌ ರಾಹುಲ್‌ ಗಾಂಧಿಯನ್ನು ಭೇಟಿಯಾಗಿ ಸಮಾಲೋಚನೆ ನಡೆಸಿದ್ದು ಚರ್ಚೆಗೆ ಕಾರಣವಾಗಿದೆ.
Last Updated 24 ನವೆಂಬರ್ 2025, 23:30 IST
ರಾಹುಲ್‌ ಜತೆ ಹರಿ‍‍ಪ್ರಸಾದ್‌ ಚರ್ಚೆ: ಇಂದು ದೆಹಲಿಗೆ ಮಲ್ಲಿಕಾರ್ಜುನ ಖರ್ಗೆ

ಅಧೀನ ಕೋರ್ಟ್‌ಗಳಲ್ಲಿ ಭ್ರಷ್ಟಾಚಾರ: ಬೆಂಗಳೂರು ವಕೀಲರ ಸಂಘ ಕಳವಳ

ಕ್ರಮಕ್ಕೆ ಎಎಬಿ ತುರ್ತು ಸಭೆಯಲ್ಲಿ ಠರಾವು ಸ್ವೀಕಾರ
Last Updated 24 ನವೆಂಬರ್ 2025, 23:30 IST
ಅಧೀನ ಕೋರ್ಟ್‌ಗಳಲ್ಲಿ ಭ್ರಷ್ಟಾಚಾರ: ಬೆಂಗಳೂರು ವಕೀಲರ ಸಂಘ ಕಳವಳ
ADVERTISEMENT
ADVERTISEMENT
ADVERTISEMENT