ಗುರುವಾರ, 22 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ರಾಜಕಾರಣಕ್ಕೆ ರಾಜ್ಯಪಾಲರ ಬಳಕೆ: ಕೇಂದ್ರದ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ

ಜಂಟಿ ಅಧಿವೇಶನದಲ್ಲಿ ರಾಜ್ಯಪಾಲರ ಭಾಷಣ ಮೊಟಕು
Last Updated 22 ಜನವರಿ 2026, 22:50 IST
ರಾಜಕಾರಣಕ್ಕೆ ರಾಜ್ಯಪಾಲರ ಬಳಕೆ: ಕೇಂದ್ರದ ವಿರುದ್ಧ ಸಚಿವ ರಾಮಲಿಂಗಾರೆಡ್ಡಿ ಆಕ್ರೋಶ

ಸುಳ್ಳು ಮಾಹಿತಿ ನೀಡಿ ತನಿಖೆ ಹಾದಿ ತಪ್ಪಿಸಿದ ಬೈರತಿ: ಪ್ರಾಸಿಕ್ಯೂಷನ್‌ ಆರೋಪ

ಬಿಕ್ಲು ಶಿವು ಕೊಲೆ ಪ್ರಕರಣದಲ್ಲಿ ತನಿಖೆಗೆ ಸಹಕರಿಸದೆ ಸುಳ್ಳು ಮಾಹಿತಿ ನೀಡಿದ ಬಿಜೆಪಿಯ ಬೈರತಿ ಬಸವರಾಜ ಎಂಬ ಆರೋಪವನ್ನು ಸರ್ಕಾರ ಹೈಕೋರ್ಟ್‌ನಲ್ಲಿ ಮಾಡಿದೆ. ವಿಚಾರಣೆ 27ಕ್ಕೆ ಮುಂದೂಡಿಕೆ.
Last Updated 22 ಜನವರಿ 2026, 16:16 IST
ಸುಳ್ಳು ಮಾಹಿತಿ ನೀಡಿ ತನಿಖೆ ಹಾದಿ ತಪ್ಪಿಸಿದ ಬೈರತಿ: ಪ್ರಾಸಿಕ್ಯೂಷನ್‌ ಆರೋಪ

ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ 650 ಬಸ್‌ ಖರೀದಿಸಲು ಅಸ್ತು

ಸಚಿವ ಸಂಪುಟ ಸಭೆ ಆಡಳಿತಾತ್ಮಕ ಅನುಮೋದನೆ
Last Updated 22 ಜನವರಿ 2026, 16:14 IST
ರಾಜ್ಯ ರಸ್ತೆ ಸಾರಿಗೆ ನಿಗಮಗಳಿಗೆ 650 ಬಸ್‌ ಖರೀದಿಸಲು ಅಸ್ತು

ಕಾಂಗ್ರೆಸ್‌ನ ಅಕ್ರಮಗಳ ಕಾರಣಕ್ಕೆ ಯೋಜನೆ ಬದಲು: ಶಿವರಾಜ್‌ ಸಿಂಗ್‌ ಚೌಹಾಣ್‌

ಕರ್ನಾಟಕಕ್ಕೆ ಯುಪಿಎ ನೀಡಿದ್ದು ₹8,739 ಕೋಟಿ, ಎನ್‌ಡಿಎ ಅನುದಾನ ₹48,549 ಕೋಟಿ
Last Updated 22 ಜನವರಿ 2026, 16:09 IST
ಕಾಂಗ್ರೆಸ್‌ನ ಅಕ್ರಮಗಳ ಕಾರಣಕ್ಕೆ ಯೋಜನೆ ಬದಲು: ಶಿವರಾಜ್‌ ಸಿಂಗ್‌ ಚೌಹಾಣ್‌

ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ನಿರ್ಲಕ್ಷ್ಯ: ಪಾಂಡೆಗೆ ನೋಟಿಸ್‌

Disciplinary Action: ಮುಖ್ಯಮಂತ್ರಿಯನ್ನು ಸಮಯಕ್ಕೆ ಭೇಟಿ ಮಾಡದ ಕೇಂದ್ರ ಮಟ್ಟದ ಅಧಿಕಾರಿಗೆ ಮುಖ್ಯ ಕಾರ್ಯದರ್ಶಿ ಶಾಲಿನಿ ರಜನೀಶ್ ಅವರು ನೋಟಿಸ್ ಜಾರಿ ಮಾಡಿದ್ದು, ಕರ್ತವ್ಯ ಲೋಪ ಮತ್ತು ಶಿಸ್ತು ಉಲ್ಲಂಘನೆಯ ಬಗ್ಗೆ ವಿವರಣೆ ಕೋರಿದ್ದಾರೆ.
Last Updated 22 ಜನವರಿ 2026, 16:03 IST
ಮುಖ್ಯಮಂತ್ರಿ ಸಿದ್ದರಾಮಯ್ಯ ಭೇಟಿಗೆ ನಿರ್ಲಕ್ಷ್ಯ: ಪಾಂಡೆಗೆ ನೋಟಿಸ್‌

ನೌಕರರಿಗೆ ರಕ್ಷಣೆ: ಕಠಿಣ ಕಾನೂನಿಗೆ ಮನವಿ

Government Staff Safety: ಸರ್ಕಾರಿ ನೌಕರರ ಮೇಲಿನ ಹಲ್ಲೆ ಮತ್ತು ನಿಂದನೆ ಪ್ರಕರಣಗಳಿಗೆ ಕಡಿವಾಣ ಹಾಕಲು ಕಠಿಣ ಕಾನೂನು ರೂಪಿಸಲು ರಾಜ್ಯ ಸರ್ಕಾರಿ ನೌಕರರ ಸಂಘ ಮುಖ್ಯ ಕಾರ್ಯದರ್ಶಿಗೆ ಮನವಿ ಸಲ್ಲಿಸಿದೆ.
Last Updated 22 ಜನವರಿ 2026, 16:03 IST
ನೌಕರರಿಗೆ ರಕ್ಷಣೆ: ಕಠಿಣ ಕಾನೂನಿಗೆ ಮನವಿ

ಗಣರಾಜ್ಯೋತ್ಸವ: ಸಿರಿಧಾನ್ಯದಿಂದ ಮೈಕ್ರೋಚಿಪ್‌ವರೆಗಿನ ಕರ್ನಾಟಕದ ಸ್ತಬ್ಧಚಿತ್ರ

ಗಣರಾಜ್ಯೋತ್ಸವ 2026ರ ಭಾರತ ಪರ್ವದಲ್ಲಿ 'ಸಿರಿಧಾನ್ಯದಿಂದ ಮೈಕ್ರೋಚಿಪ್‌ವರೆಗೆ' ಎಂಬ ವಿಶಿಷ್ಟ ಸ್ತಬ್ಧಚಿತ್ರದ ಮೂಲಕ ಕರ್ನಾಟಕ ತನ್ನ ಕೃಷಿ-ತಂತ್ರಜ್ಞಾನ ಪ್ರಗತಿಯನ್ನು ಘೋಷಣೆ ಮಾಡುತ್ತಿದೆ.
Last Updated 22 ಜನವರಿ 2026, 15:56 IST
ಗಣರಾಜ್ಯೋತ್ಸವ: ಸಿರಿಧಾನ್ಯದಿಂದ ಮೈಕ್ರೋಚಿಪ್‌ವರೆಗಿನ ಕರ್ನಾಟಕದ ಸ್ತಬ್ಧಚಿತ್ರ
ADVERTISEMENT

ಅಧಿಕಾರ ಹಸ್ತಾಂತರ ಗೊಂದಲ ಬಗೆಹರಿಸಿ: ಹೈಕಮಾಂಡ್‌ಗೆ ಜಾರಕಿಹೊಳಿ

Karnataka Congress Rift: ಸತೀಶ ಜಾರಕಿಹೊಳಿ ಅವರು ಕಾಂಗ್ರೆಸ್ ಹೈಕಮಾಂಡ್‌ಗೆ ಭೇಟಿ ನೀಡಿ, ಮುಖ್ಯಮಂತ್ರಿ-ಉಪಮುಖ್ಯಮಂತ್ರಿಗಳ ನಡುವೆ ನಡೆಯುತ್ತಿರುವ ಗೊಂದಲದ ಪರಿಣಾಮ ಆಡಳಿತದ ಮೇಲೆ ಬೀರಿದ್ದು, ಶೀಘ್ರ ಪರಿಹಾರ ಅಗತ್ಯವಿದೆ ಎಂದು ಒತ್ತಾಯಿಸಿದರು.
Last Updated 22 ಜನವರಿ 2026, 15:56 IST
ಅಧಿಕಾರ ಹಸ್ತಾಂತರ ಗೊಂದಲ ಬಗೆಹರಿಸಿ: ಹೈಕಮಾಂಡ್‌ಗೆ ಜಾರಕಿಹೊಳಿ

ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ: ಸಿದ್ದರಾಮಯ್ಯ ಕಿಡಿ

Thawar Chand Gehlot: ರಾಜ್ಯಪಾಲರು ಸಚಿವ ಸಂಪುಟ ತಯಾರಿಸಿದ ಭಾಷಣ ಓದದೆ, ಅವರೇ ತಯಾರು ಮಾಡಿದ ಒಂದು ಪ್ಯಾರಾ ಭಾಷಣ ಓದಿ, ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಅವರು ಸಂವಿಧಾನವನ್ನು ಉಲ್ಲಂಘಿಸಿದ್ದಾರೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕಿಡಿಕಾರಿದರು.
Last Updated 22 ಜನವರಿ 2026, 15:53 IST
ರಾಜ್ಯಪಾಲರು ಕೇಂದ್ರ ಸರ್ಕಾರದ ಕೈಗೊಂಬೆಯಂತೆ ವರ್ತಿಸಿದ್ದಾರೆ: ಸಿದ್ದರಾಮಯ್ಯ ಕಿಡಿ

ವಾಲ್ಮೀಕಿ ನಿಗಮ ಹಗರಣ: ಮುಂಬೈ ಮಹಿಳೆ ನಾಗೇಂದ್ರ ಪತ್ನಿ; ಹೈಕೋರ್ಟ್‌ಗೆ ಸಿಬಿಐ

CBI Investigation: ವಾಲ್ಮೀಕಿ ನಿಗಮ ದುರ್ಬಳಕೆ ಪ್ರಕರಣದಲ್ಲಿ ಮುಂಬೈನ ಮಹಿಳೆ ಬಿ. ನಾಗೇಂದ್ರ ಪತ್ನಿ ಎಂದು ದಾಖಲೆ ಸಲ್ಲಿಸಿದ್ದ ಶಂಕಿತ ಹಣ ವರ್ಗಾವಣೆ ಬೆಳಕಿಗೆ ಬಂದಿದೆ ಎಂದು ಸಿಬಿಐ ಹೈಕೋರ್ಟ್‌ಗೆ ತಿಳಿಸಿದೆ. ಪ್ರಕರಣದ ವಿಚಾರಣೆ ಮುಂದೂಡಲಾಗಿದೆ.
Last Updated 22 ಜನವರಿ 2026, 15:23 IST
ವಾಲ್ಮೀಕಿ ನಿಗಮ ಹಗರಣ: ಮುಂಬೈ ಮಹಿಳೆ ನಾಗೇಂದ್ರ ಪತ್ನಿ; ಹೈಕೋರ್ಟ್‌ಗೆ ಸಿಬಿಐ
ADVERTISEMENT
ADVERTISEMENT
ADVERTISEMENT