ಮಂಗಳವಾರ, 27 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಬಿಜೆಪಿ ನಾಯಕರು ಗಾಂಧಿ ಪ್ರತಿಮೆ ಮುಂದೆ ಕೂರುವ ಹಕ್ಕು ಕಳೆದುಕೊಂಡಿದ್ದಾರೆ: ಡಿಕೆಶಿ

DK Shivakumar: ರಾಜ್ಯದಲ್ಲಿರುವ ಸುಮಾರು 6 ಸಾವಿರ ಪಂಚಾಯ್ತಿ ಕಚೇರಿಗಳಿಗೆ ಮಹಾತ್ಮ ಗಾಂಧಿ ಅವರ ಹೆಸರಿಡಲಾಗುವುದು. ಇದು ಕಾಂಗ್ರೆಸ್ ಪಕ್ಷದ ತೀರ್ಮಾನ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ತಿಳಿಸಿದರು. ಸ್ವಾತಂತ್ರ್ಯ ಉದ್ಯಾನದಲ್ಲಿ ಮಂಗಳವಾರ ನಡೆದ ಪ್ರತಿಭಟನೆಯಲ್ಲಿ
Last Updated 27 ಜನವರಿ 2026, 8:41 IST
ಬಿಜೆಪಿ ನಾಯಕರು ಗಾಂಧಿ ಪ್ರತಿಮೆ ಮುಂದೆ ಕೂರುವ ಹಕ್ಕು ಕಳೆದುಕೊಂಡಿದ್ದಾರೆ: ಡಿಕೆಶಿ

ಗ್ರಾಮಪಂಚಾಯಿತಿಗಳಿಗೆ ಗಾಂಧಿ ಹೆಸರು: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

MGNREGA Protest: ಕರ್ನಾಟಕದ 6000 ಗ್ರಾಮಪಂಚಾಯಿತಿಗಳಿಗೆ ಮಹಾತ್ಮಗಾಂಧಿ ಹೆಸರನ್ನು ಇಡಲಾಗುವುದು. ಮುಂದಿನ ಬಜೆಟ್‌ನಲ್ಲಿಯೇ ಅಧಿಕೃತ ಘೋಷಣೆ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದರು.
Last Updated 27 ಜನವರಿ 2026, 8:15 IST
ಗ್ರಾಮಪಂಚಾಯಿತಿಗಳಿಗೆ ಗಾಂಧಿ ಹೆಸರು: ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಣೆ

ಸತ್ಯ ಹೇಳಿದರೆ ಅದನ್ನು ಧ್ವೇಷ ಭಾಷಣ ಎನ್ನುತ್ತಾರೆ: ಬಿ.ಎಲ್. ಸಂತೋಷ

BL Santhosh: ತುಮಕೂರು: ‘ನಾವು ಏನೇ ಹೇಳಿದರೂ ದ್ವೇಷ ಭಾಷಣದ ರೀತಿ ಕಾಣುತ್ತದೆ. ಅದಕ್ಕೂ ಒಂದು ಕಾಯ್ದೆ ತರುತ್ತಿದ್ದಾರೆ’ ಎಂದು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ ಹೇಳುವ ಮೂಲಕ ದ್ವೇಷ ಭಾಷಣ ಕಾಯ್ದೆ ಜಾರಿಗೆ ವಿರೋಧ ವ್ಯಕ್ತಪಡಿಸಿದರು.
Last Updated 27 ಜನವರಿ 2026, 8:07 IST
ಸತ್ಯ ಹೇಳಿದರೆ ಅದನ್ನು ಧ್ವೇಷ ಭಾಷಣ ಎನ್ನುತ್ತಾರೆ: ಬಿ.ಎಲ್. ಸಂತೋಷ

‘ವಿಬಿ ಜಿ ರಾಮ್ ಜೀ’ ಯೋಜನೆ ಕಾಯ್ದೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

Policy Opposition: ವಿಬಿ ಜಿ ರಾಮ್ ಜೀ ಯೋಜನೆ ಕಾಯ್ದೆ ವಿರುದ್ಧ ಬೆಂಗಳೂರಿನ ಸ್ವಾತಂತ್ರ ಉದ್ಯಾನದಲ್ಲಿ ಕಾಂಗ್ರೆಸ್ ನಾಯಕರು ಮತ್ತು ಸಚಿವರು ಪ್ರತಿಭಟನೆ ಆರಂಭಿಸಿದ್ದು, ಬಳಿಕ ಲೋಕಭವನ್ ಕಡೆ ಚಲಿಸುವ ಯೋಜನೆಯಿದೆ.
Last Updated 27 ಜನವರಿ 2026, 7:17 IST
‘ವಿಬಿ ಜಿ ರಾಮ್ ಜೀ’ ಯೋಜನೆ ಕಾಯ್ದೆ ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ಆಮಿಷಗಳ ಒಡ್ಡಿ ಜನರನ್ನು ವಂಚಿಸುವುದು ಸಲ್ಲ: ತರಳಬಾಳು ಹುಣ್ಣಿಮೆಲಿ ಎಚ್. ಆಂಜನೇಯ

ತರಳಬಾಳು ಹುಣ್ಣಿಮೆ: ಆಮಿಷ ಒಡ್ಡುವ ರಾಜಕಾರಣ ಸಲ್ಲ- ಮಾಜಿ ಸಚಿವ ಎಚ್.ಆಂಜನೇಯ
Last Updated 27 ಜನವರಿ 2026, 5:16 IST
ಆಮಿಷಗಳ ಒಡ್ಡಿ ಜನರನ್ನು ವಂಚಿಸುವುದು ಸಲ್ಲ: ತರಳಬಾಳು ಹುಣ್ಣಿಮೆಲಿ ಎಚ್. ಆಂಜನೇಯ

ಕಡಲು ಕೊರೆತಕ್ಕೆ ಬೀಳುವುದೆ ತಡೆ? ಬಜೆಟ್‌ನಲ್ಲಿ ದೊಡ್ಡ ಮೊತ್ತದ ಅನುದಾನ ಸಿಗುತ್ತಾ?

ಅಭಿವೃದ್ಧಿ ಚಟುವಟಿಕೆ ಹೆಚ್ಚಿದಷ್ಟು ಕಡಲತೀರಕ್ಕೆ ಎದುರಾಗುತ್ತಿರುವ ಅಪಾಯ
Last Updated 27 ಜನವರಿ 2026, 4:46 IST
ಕಡಲು ಕೊರೆತಕ್ಕೆ ಬೀಳುವುದೆ ತಡೆ? ಬಜೆಟ್‌ನಲ್ಲಿ ದೊಡ್ಡ ಮೊತ್ತದ ಅನುದಾನ ಸಿಗುತ್ತಾ?

10,800 ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ

Education Update: ಮುಂದಿನ ಶೈಕ್ಷಣಿಕ ವರ್ಷದೊಳಗೆ 10,800 ಹೊಸ ಶಿಕ್ಷಕರ ನೇಮಕಕ್ಕೆ ಹಾಗೂ ಅನುದಾನಿತ ಶಾಲೆಗಳಿಗೂ ನೇಮಕಾತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.
Last Updated 26 ಜನವರಿ 2026, 23:38 IST
10,800 ಶಿಕ್ಷಕರ ನೇಮಕ: ಸಚಿವ ಮಧು ಬಂಗಾರಪ್ಪ
ADVERTISEMENT

₹400 ಕೋಟಿ ದರೋಡೆ ಪ್ರಕರಣ: ತುಂಬಾ ಗೊಂದಲಗಳಿವೆ ಎಂದ ಗೃಹ ಸಚಿವ‌ ಪರಮೇಶ್ವರ

Robbery: ಚೋರ್ಲಾ ಘಾಟ್‌ನಲ್ಲಿ ನಡೆದ ₹400 ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಸರ್ಕಾರ ಎಸ್‌ಐಟಿ ರಚಿಸಿದ್ದು, ಈವರೆಗೆ ಲಭ್ಯವಿರುವ ಮಾಹಿತಿಯಲ್ಲೂ ಗೊಂದಲವಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
Last Updated 26 ಜನವರಿ 2026, 23:32 IST
₹400 ಕೋಟಿ ದರೋಡೆ ಪ್ರಕರಣ: ತುಂಬಾ ಗೊಂದಲಗಳಿವೆ ಎಂದ ಗೃಹ ಸಚಿವ‌ ಪರಮೇಶ್ವರ

ದ್ವೇಷ ಹರಡಲು ರಾಜ್ಯ ಸರ್ಕಾರದ ಯತ್ನ: ಡಿ.ವಿ.ಸದಾನಂದಗೌಡ

DV Sadananda Gowda: ಭಾರತ ಆರ್ಥಿಕವಾಗಿ ಶಕ್ತಿಶಾಲಿಯಾಗಿ ಉನ್ನತಿಗೇರಲು ಪ್ರಧಾನಿ ಮೋದಿ ಅವರ ನೀತಿ ಹಾಗೂ ಆಡಳಿತ ಶೈಲಿಯೇ ಪ್ರಮುಖ ಕಾರಣವೆಂದು ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದಗೌಡ ಅಭಿಪ್ರಾಯಪಟ್ಟಿದ್ದಾರೆ.
Last Updated 26 ಜನವರಿ 2026, 17:23 IST
ದ್ವೇಷ ಹರಡಲು ರಾಜ್ಯ ಸರ್ಕಾರದ ಯತ್ನ: ಡಿ.ವಿ.ಸದಾನಂದಗೌಡ

ಜೀವಿತಾವಧಿತನಕ ಜೈಲು ಶಿಕ್ಷೆ ತೀರ್ಪು: ಸುಪ್ರೀಂ-ಹೈಕೋರ್ಟ್‌ಗೆ ಮಾತ್ರ ಅಧಿಕಾರ

Court Jurisdiction: ‘ಅಪರಾಧಿಯೊಬ್ಬರಿಗೆ ಸಾಯುವವರೆಗೂ ಜೈಲು ಶಿಕ್ಷೆ ವಿಧಿಸುವ ಅಧಿಕಾರ ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ಗಳಿಗೆ ಮಾತ್ರವೇ ಇದೆ’ ಎಂದು ಹೈಕೋರ್ಟ್‌ ಪ್ರಕರಣವೊಂದರಲ್ಲಿ ಸ್ಪಷ್ಟಪಡಿಸಿದೆ.
Last Updated 26 ಜನವರಿ 2026, 16:08 IST
ಜೀವಿತಾವಧಿತನಕ ಜೈಲು ಶಿಕ್ಷೆ ತೀರ್ಪು: ಸುಪ್ರೀಂ-ಹೈಕೋರ್ಟ್‌ಗೆ ಮಾತ್ರ ಅಧಿಕಾರ
ADVERTISEMENT
ADVERTISEMENT
ADVERTISEMENT