ಬುಧವಾರ, 11 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ಭದ್ರಾ ಮೇಲ್ದಂಡೆ: ನಿರ್ಲಕ್ಷ್ಯ ಖಂಡಿಸಿ ಬಂದ್

ಚಿತ್ರದುರ್ಗ ಜಿಲ್ಲೆಯ ವಿವಿಧ ಪಟ್ಟಣಗಳಲ್ಲಿ ಯಶಸ್ವಿ ಪ್ರತಿಭಟನೆ
Last Updated 11 ಫೆಬ್ರುವರಿ 2026, 0:21 IST
ಭದ್ರಾ ಮೇಲ್ದಂಡೆ: ನಿರ್ಲಕ್ಷ್ಯ ಖಂಡಿಸಿ ಬಂದ್

ಮಾ.6ಕ್ಕೆ ಕರ್ನಾಟಕ ಹಾಲು ಮಹಾಮಂಡಳದ ಅಧ್ಯಕ್ಷರ ಚುನಾವಣೆ

ಕರ್ನಾಟಕ ರಾಜ್ಯ ಸಹಕಾರ ಚುನಾವಣಾ ಆಯೋಗಕ್ಕೆ ಮಹಾಮಂಡಳ ಪ್ರಸ್ತಾವನೆ
Last Updated 11 ಫೆಬ್ರುವರಿ 2026, 0:13 IST
ಮಾ.6ಕ್ಕೆ ಕರ್ನಾಟಕ ಹಾಲು ಮಹಾಮಂಡಳದ ಅಧ್ಯಕ್ಷರ ಚುನಾವಣೆ

ಬೊಮ್ಮನಹಳ್ಳಿ ಕ್ಷೇತ್ರಕ್ಕೆ ವಾರ್ಡ್‌ ಸೇರ್ಪಡೆ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌

ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಪ್ರದೇಶಗಳು ಬೊಮ್ಮನಹಳ್ಳಿ ಕ್ಷೇತ್ರಕ್ಕೆ ಸೇರ್ಪಡೆ
Last Updated 10 ಫೆಬ್ರುವರಿ 2026, 23:57 IST
ಬೊಮ್ಮನಹಳ್ಳಿ ಕ್ಷೇತ್ರಕ್ಕೆ ವಾರ್ಡ್‌ ಸೇರ್ಪಡೆ: ಸರ್ಕಾರಕ್ಕೆ ಹೈಕೋರ್ಟ್ ನೋಟಿಸ್‌

ಮೆಟ್ರೊ ಮಾಲೀಕತ್ವ ಕೇಂದ್ರದ್ದೇ: ಕಾಂಗ್ರೆಸ್‌

Bengaluru Metro: ಬೆಂಗಳೂರು: ‘ನಮ್ಮ ಮೆಟ್ರೊ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಯಾದರೂ, ಮಾಲೀಕತ್ವ ಕೇಂದ್ರಕ್ಕೇ ಸೇರಿದೆ. ಇಂತಹ ವಿಷಯಗಳ ಮಾಹಿತಿ ಇಲ್ಲದವರನ್ನು ವಿರೋಧ ಪಕ್ಷದ ನಾಯಕರನ್ನಾಗಿ ಬಿಜೆಪಿ ನೇಮಿಸಿದೆ’ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌ ಟೀಕಿಸಿದರು.
Last Updated 10 ಫೆಬ್ರುವರಿ 2026, 23:38 IST
ಮೆಟ್ರೊ ಮಾಲೀಕತ್ವ ಕೇಂದ್ರದ್ದೇ: ಕಾಂಗ್ರೆಸ್‌

ಶಾಸಕರ ಭವನದ ಆವರಣದಲ್ಲಿ ಗಂಧದ ಮರ ಕಡಿದ ರೈತ

Farmer Protest: ರಾಷ್ಟ್ರೀಯ ಹೆದ್ದಾರಿಯ ಭೂಸ್ವಾಧೀನಕ್ಕೆ ಬದಲಾಗಿ ಸೂಕ್ತ ಪರಿಹಾರ ನೀಡಿಲ್ಲ ಎಂದು ಆರೋಪಿಸಿ ಚಿಕ್ಕಮಗಳೂರು ಜಿಲ್ಲೆಯ ರೈತ ವಿಶುಕುಮಾರ್‌ ಅವರು ಶಾಸಕರ ಭವನದ ಆವರಣದಲ್ಲಿರುವ ಶ್ರೀಗಂಧದ ಮರ ಕಡಿದು ಮಂಗಳವಾರ ಪ್ರತಿಭಟಿಸಿದರು.
Last Updated 10 ಫೆಬ್ರುವರಿ 2026, 23:08 IST
ಶಾಸಕರ ಭವನದ ಆವರಣದಲ್ಲಿ ಗಂಧದ ಮರ ಕಡಿದ ರೈತ

ಬಾಲ್ಯ ವಿವಾಹ ರದ್ದು ಪಡಿಸಲು ಅನಕ್ಷರತೆ ಆಧಾರವಲ್ಲ: ಮತ್ತೆ ಕಿಡಿ ಕಾರಿದ ಹೈಕೋರ್ಟ್‌

High Court Ruling: ಅನಕ್ಷರತೆ ಎಂಬುದು ಬಾಲ್ಯ ವಿವಾಹದಂತಹ ಗಂಭೀರ ಪ್ರಕರಣಗಳನ್ನು ರದ್ದುಪಡಿಸಲು ಆಧಾರ ಎನಿಸುವುದಿಲ್ಲ ಎಂದು ಹೈಕೋರ್ಟ್‌, ಕ್ರಿಮಿನಲ್‌ ಪ್ರಕರಣವೊಂದರ ವಿಚಾರಣೆ ವೇಳೆ ಮತ್ತೊಮ್ಮೆ ಕಿಡಿ ಕಾರಿದೆ.
Last Updated 10 ಫೆಬ್ರುವರಿ 2026, 16:10 IST
ಬಾಲ್ಯ ವಿವಾಹ ರದ್ದು ಪಡಿಸಲು ಅನಕ್ಷರತೆ ಆಧಾರವಲ್ಲ: ಮತ್ತೆ ಕಿಡಿ ಕಾರಿದ ಹೈಕೋರ್ಟ್‌

ಕೆಎಸ್‌ಡಿಎಲ್‌ ಪ್ರಚಾರಕ್ಕಿಳಿದ ನಟಿ ತಮನ್ನಾ: 57 ಹೊಸ ಉತ್ಪನ್ನಗಳ ಬಿಡುಗಡೆ

ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (ಕೆಎಸ್‌ಡಿಎಲ್‌) ರಾಯಭಾರಿಯ ಹೊಣೆಯನ್ನು ಮಂಗಳವಾರ ಹೊತ್ತ ನಟಿ ತಮನ್ನಾ ಭಾಟಿಯಾ ಅವರು, ನಿಗಮದ 57 ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು.
Last Updated 10 ಫೆಬ್ರುವರಿ 2026, 16:09 IST
ಕೆಎಸ್‌ಡಿಎಲ್‌ ಪ್ರಚಾರಕ್ಕಿಳಿದ ನಟಿ ತಮನ್ನಾ: 57 ಹೊಸ ಉತ್ಪನ್ನಗಳ ಬಿಡುಗಡೆ
ADVERTISEMENT

ನಾನು, ಸಿಎಂ ಕದ್ದು ಮುಚ್ಚಿ ಮಾತನಾಡಿಲ್ಲ: ಡಿ.ಕೆ.ಶಿವಕುಮಾರ್‌

ನಾನು ಮತ್ತು ಸಿದ್ದರಾಮಯ್ಯ ಅವರು ಕದ್ದು ಮುಚ್ಚಿ ಮಾತನಾಡಿಲ್ಲ. ನಮ್ಮ ಪಕ್ಷದ ವರಿಷ್ಠರು ಸೇರಿಕೊಂಡೇ ಮಾತನಾಡಿದ್ದೆವು‘ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಸ್ಪಷ್ಟಪಡಿಸಿದರು.
Last Updated 10 ಫೆಬ್ರುವರಿ 2026, 16:06 IST
ನಾನು, ಸಿಎಂ ಕದ್ದು ಮುಚ್ಚಿ ಮಾತನಾಡಿಲ್ಲ: ಡಿ.ಕೆ.ಶಿವಕುಮಾರ್‌

ಅವಧಿ ಮುಕ್ತಾಯದ ಹಂತದಲ್ಲೂ ಅವಕಾಶವಿದೆ: ಹೈಕೋರ್ಟ್‌

‍ಗ್ರಾ.ಪಂ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯ ಮಂಡನೆ
Last Updated 10 ಫೆಬ್ರುವರಿ 2026, 16:01 IST
ಅವಧಿ ಮುಕ್ತಾಯದ ಹಂತದಲ್ಲೂ ಅವಕಾಶವಿದೆ: ಹೈಕೋರ್ಟ್‌

ಫೆ.12ಕ್ಕೆ ಬಿಸಿಯೂಟ ಸಿಬ್ಬಂದಿ ಮುಷ್ಕರ: ಪರ್ಯಾಯಕ್ಕೆ ಸೂಚನೆ

ಅಕ್ಷರ ದಾಸೋಹ (ಬಿಸಿಯೂಟ) ಸಿಬ್ಬಂದಿ ಫೆ.12ರಂದು ಒಂದು ದಿನದ ಮುಷ್ಕರ ಹಮ್ಮಿಕೊಂಡಿದ್ದು, ಅಂದು ಸರ್ಕಾರಿ ಮತ್ತು ಅನುದಾನಿತ ಶಾಲೆಗಳ ಮಕ್ಕಳಿಗೆ ಬಿಸಿಯೂಟ, ಕ್ಷೀರಭಾಗ್ಯ ಹಾಗೂ ಪೂರಕ ಪೌಷ್ಟಿಕ ಆಹಾರ ವಿತರಣೆಯಲ್ಲಿ ವ್ಯತ್ಯಯವಾಗದಂತೆ ಅಗತ್ಯ ಕ್ರಮ ಕೈಗೊಳ್ಳಲು ಶಿಕ್ಷಣ ಇಲಾಖೆ ಸೂಚಿಸಿದೆ.
Last Updated 10 ಫೆಬ್ರುವರಿ 2026, 15:55 IST
ಫೆ.12ಕ್ಕೆ ಬಿಸಿಯೂಟ ಸಿಬ್ಬಂದಿ ಮುಷ್ಕರ: ಪರ್ಯಾಯಕ್ಕೆ ಸೂಚನೆ
ADVERTISEMENT
ADVERTISEMENT
ADVERTISEMENT