ಸೋಮವಾರ, 23 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ದಲಿತ ಸಿಎಂ ಮಾಡುವ ಕಳಕಳಿ ಕಾಂಗ್ರೆಸ್ಸಿಗಿಲ್ಲ: ಪ್ರಲ್ಹಾದ ಜೋಶಿ

Pralhad Joshi: ದಲಿತ ಮುಖ್ಯಮಂತ್ರಿ ಮಾಡುವ ನೈಜ ಕಳಕಳಿ ಕಾಂಗ್ರೆಸ್‌ ನಾಯಕರಿಗಿಲ್ಲ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಟೀಕಿಸಿದ್ದಾರೆ.
Last Updated 23 ಫೆಬ್ರುವರಿ 2026, 16:14 IST
ದಲಿತ ಸಿಎಂ ಮಾಡುವ ಕಳಕಳಿ ಕಾಂಗ್ರೆಸ್ಸಿಗಿಲ್ಲ: ಪ್ರಲ್ಹಾದ ಜೋಶಿ

ಮಿಷನ್‌ ಪ್ರಕೃತಿ: ರಾಜ್ಯದ 10 ಶಾಲೆಗಳಿಗೆ ಪ್ರಶಸ್ತಿ 

Environmental Education: ಪರಿಸರ ಜಾಗೃತಿ ಮತ್ತು ಸುಸ್ಥಿರ ಅಭ್ಯಾಸಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಕ್ಕಾಗಿ ರಾಜ್ಯದ 10 ಶಾಲೆಗಳಿಗೆ ‘ಮಿಷನ್‌ ಪ್ರಕೃತಿ’ ಪ್ರಶಸ್ತಿ ಲಭಿಸಿದೆ.
Last Updated 23 ಫೆಬ್ರುವರಿ 2026, 16:13 IST
ಮಿಷನ್‌ ಪ್ರಕೃತಿ: ರಾಜ್ಯದ 10 ಶಾಲೆಗಳಿಗೆ ಪ್ರಶಸ್ತಿ 

ಮೃತ್ಯುಂಜಯ ದೊಡ್ಡವಾಡಗೆ ‘ಗೌರಿ ಸುಂದರ್‌’ ಪ್ರಶಸ್ತಿ

Annual Award: ಸುಂದರ ಪ್ರಕಾಶನ ನೀಡುವ 2026ನೇ ಸಾಲಿನ ‘ಗೌರಿ ಸುಂದರ್‌ ವಾರ್ಷಿಕ ಪ್ರಶಸ್ತಿ'ಗೆ ಮೃತ್ಯುಂಜಯ ದೊಡ್ಡವಾಡ ಆಯ್ಕೆಯಾಗಿದ್ದಾರೆ.
Last Updated 23 ಫೆಬ್ರುವರಿ 2026, 16:01 IST
ಮೃತ್ಯುಂಜಯ ದೊಡ್ಡವಾಡಗೆ ‘ಗೌರಿ ಸುಂದರ್‌’ ಪ್ರಶಸ್ತಿ

ರಂಜಾನ್, ಹೋಳಿ: ಎಚ್ಚರಿಕೆ ವಹಿಸಲು ಸೂಚನೆ: ಗೃಹ ಸಚಿವ ಜಿ. ಪರಮೇಶ್ವರ

Festival Security: ರಂಜಾನ್ ಮತ್ತು ಹೋಳಿ ಹಬ್ಬದ ಸಂದರ್ಭದಲ್ಲಿ ಯಾವುದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಲು ಪೊಲೀಸ್‌ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ಗೃಹ ಸಚಿವ ಜಿ. ಪರಮೇಶ್ವರ ತಿಳಿಸಿದರು.
Last Updated 23 ಫೆಬ್ರುವರಿ 2026, 15:53 IST
ರಂಜಾನ್, ಹೋಳಿ: ಎಚ್ಚರಿಕೆ ವಹಿಸಲು ಸೂಚನೆ: ಗೃಹ ಸಚಿವ ಜಿ. ಪರಮೇಶ್ವರ

ದರ್ಶನ್‌: ಶಸ್ತ್ರಾಸ್ತ್ರ ಪರವಾನಗಿ ಅಮಾನತು ಆದೇಶಕ್ಕೆ ಹೈಕೋರ್ಟ್‌ ತಡೆ

Arms License: ಬೆಂಗಳೂರು: ಚಿತ್ರದುರ್ಗದ ರೇಣುಕಸ್ವಾಮಿ ಕೊಲೆ ಪ್ರಕರಣದ ಆರೋಪಿಯಾಗಿ ಜೈಲಿನಲ್ಲಿರುವ ನಟ ದರ್ಶನ್ ಅವರ ಶಸ್ತ್ರಾಸ್ತ್ರ ಪರವಾನಗಿ ಅಮಾನತು ಆದೇಶಕ್ಕೆ ಹೈಕೋರ್ಟ್‌ ಮಧ್ಯಂತರ ತಡೆ ನೀಡಿದೆ.
Last Updated 23 ಫೆಬ್ರುವರಿ 2026, 15:50 IST
ದರ್ಶನ್‌: ಶಸ್ತ್ರಾಸ್ತ್ರ ಪರವಾನಗಿ ಅಮಾನತು ಆದೇಶಕ್ಕೆ ಹೈಕೋರ್ಟ್‌ ತಡೆ

ಘಟಿಕೋತ್ಸವಕ್ಕೆ ಹೊಸ ಉಡುಪು, ಪಾಶ್ಚಾತ್ಯ ಶೈಲಿ ರದ್ದು: ಸಮಿತಿ ರಚನೆ

University Convocation Dress:ಕರ್ನಾಟಕದ ವಿಶ್ವವಿದ್ಯಾಲಯಗಳಲ್ಲಿ ನಡೆಯುವ ವಾರ್ಷಿಕ ಘಟಿಕೋತ್ಸವಗಳಲ್ಲಿ ಇನ್ನು ಮುಂದೆ ಪಾಶ್ಚಾತ್ಯ ಶೈಲಿಯ ಗೌನ್‌ ಮತ್ತು ಟೋಪಿ ಧರಿಸುವ ಪದ್ಧತಿ ರದ್ದಾಗಲಿದೆ.
Last Updated 23 ಫೆಬ್ರುವರಿ 2026, 15:47 IST
ಘಟಿಕೋತ್ಸವಕ್ಕೆ ಹೊಸ ಉಡುಪು, ಪಾಶ್ಚಾತ್ಯ ಶೈಲಿ ರದ್ದು: ಸಮಿತಿ ರಚನೆ

ದೈವಗಳ ಅವಹೇಳನ ಆರೋಪ: ನಟ ರಣವೀರ್‌ ಸಿಂಗ್ ಅರ್ಜಿ ವಿಚಾರಣೆ ನಾಳೆ

Ranveer Singh Case: ಕಾಂತಾರ ಚಾಪ್ಟರ್-1 ಕುರಿತು ಹೇಳಿಕೆ ನೀಡಿದ ಪ್ರಕರಣದಲ್ಲಿ ದಾಖಲಾಗಿರುವ ಎಫ್‌ಐಆರ್ ರದ್ದುಪಡಿಸಲು ರಣವೀರ್ ಸಿಂಗ್ ಸಲ್ಲಿಸಿದ ಅರ್ಜಿ ಇಂದು ವಿಚಾರಣೆಗೆ.
Last Updated 23 ಫೆಬ್ರುವರಿ 2026, 15:45 IST
ದೈವಗಳ ಅವಹೇಳನ ಆರೋಪ: ನಟ ರಣವೀರ್‌ ಸಿಂಗ್ ಅರ್ಜಿ ವಿಚಾರಣೆ ನಾಳೆ
ADVERTISEMENT

ವಿಬಿ ಜಿ ರಾಮ್‌ಜಿ ಕಾಯ್ದೆ ಜಾರಿ ತಡೆಯಲಾಗದು: ಛಲವಾದಿ ನಾರಾಯಣಸ್ವಾಮಿ

Chalavadi Narayanaswamy: ಕಾಂಗ್ರೆಸ್‌ನವರು ಎಷ್ಟೇ ಪ್ರತಿಭಟನೆ ಮಾಡಿದರೂ ‘ವಿಬಿ ಜಿ ರಾಮ್‌ಜಿ’ ಕಾಯ್ದೆ ಅನುಷ್ಠಾನ ತಡೆಯಲು ಸಾಧ್ಯವಿಲ್ಲ ಎಂದು ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದ್ದಾರೆ.
Last Updated 23 ಫೆಬ್ರುವರಿ 2026, 15:33 IST
ವಿಬಿ ಜಿ ರಾಮ್‌ಜಿ ಕಾಯ್ದೆ ಜಾರಿ ತಡೆಯಲಾಗದು: ಛಲವಾದಿ ನಾರಾಯಣಸ್ವಾಮಿ

ನಿರ್ಲಕ್ಷ್ಯ ತೋರುವ ತೋಟದ ಮಾಲೀಕರ ವಿರುದ್ಧವೂ ದೂರು ದಾಖಲು: ಸಚಿವ ಈಶ್ವರ ಖಂಡ್ರೆ

ನಿರ್ಲಕ್ಷ್ಯ ತೋರುವ ಕಾಫಿ ತೋಟಗಳ ಮಾಲೀಕರಿಗೆ ಸಚಿವರ ಎಚ್ಚರಿಕೆ
Last Updated 23 ಫೆಬ್ರುವರಿ 2026, 15:32 IST
ನಿರ್ಲಕ್ಷ್ಯ ತೋರುವ ತೋಟದ ಮಾಲೀಕರ ವಿರುದ್ಧವೂ ದೂರು ದಾಖಲು: ಸಚಿವ ಈಶ್ವರ ಖಂಡ್ರೆ

ಮಕ್ಕಳಿಗೆ ಮೊಬೈಲ್‌ ನಿರ್ಬಂಧ: ನೀತಿ ರಚನೆಗಾಗಿ ಶೀಘ್ರ ಸಮಿತಿ

Digital Regulation Policy: ಪ್ರೌಢಶಾಲಾ ಹಂತದವರೆಗಿನ (16 ವರ್ಷ) ಮಕ್ಕಳು ಮೊಬೈಲ್‌ ಬಳಸುವುದರ ಮೇಲೆ ನಿರ್ಬಂಧ ವಿಧಿಸುವ ಕುರಿತು ಅಧ್ಯಯನ ನಡೆಸಿ ವರದಿ ನೀಡಲು ಶಿಕ್ಷಣ, ವೈದ್ಯಕೀಯ ಹಾಗೂ ತಾಂತ್ರಿಕ ತಜ್ಞರನ್ನು ಒಳಗೊಂಡ ಉನ್ನತ ಸಮಿತಿ ರಚಿಸಲು ರಾಜ್ಯ ಸರ್ಕಾರ ಮುಂದಾಗಿದೆ.
Last Updated 23 ಫೆಬ್ರುವರಿ 2026, 15:29 IST
ಮಕ್ಕಳಿಗೆ ಮೊಬೈಲ್‌ ನಿರ್ಬಂಧ: ನೀತಿ ರಚನೆಗಾಗಿ ಶೀಘ್ರ ಸಮಿತಿ
ADVERTISEMENT
ADVERTISEMENT
ADVERTISEMENT