ಗುರುವಾರ, 1 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಎಚ್‌ಎಂಟಿ ಭೂಮಿ ಮರಳಿ ಪಡೆಯಲು ಶ್ರಮಿಸಿ: ಅರಣ್ಯ ಸಚಿವ ಈಶ್ವರ ಖಂಡ್ರೆ

Eshwar Khandre: ಎಚ್‌ಎಂಟಿ ವಶದಲ್ಲಿರುವ ಜಮೀನು ಅರಣ್ಯವೇ ಆಗಿರಲಿ, ಬ್ರಿಟಿಷರ ಕಾಲದಲ್ಲಿ ನೀಡಲಾಗಿರುವ ಗುತ್ತಿಗೆಯೇ ಆಗಿರಲಿ ಅದನ್ನು ಉಳಿಸಿಕೊಳ್ಳಲು ಶ್ರಮಿಸಬೇಕು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅಧಿಕಾರಿಗಳಿಗೆ ಸೂಚಿಸಿದರು.
Last Updated 1 ಜನವರಿ 2026, 14:28 IST
ಎಚ್‌ಎಂಟಿ ಭೂಮಿ ಮರಳಿ ಪಡೆಯಲು ಶ್ರಮಿಸಿ: ಅರಣ್ಯ ಸಚಿವ ಈಶ್ವರ ಖಂಡ್ರೆ

ಸರ್ಕಾರಿ ಸೇವೆ ವಿಳಂಬ; ಅಪರಾಧಕ್ಕೆ ಸಮ: ಸಿಎಂ ಸಿದ್ದರಾಮಯ್ಯ

ಅಧಿಕಾರಿಗಳಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕಿವಿಮಾತು
Last Updated 1 ಜನವರಿ 2026, 14:08 IST
ಸರ್ಕಾರಿ ಸೇವೆ ವಿಳಂಬ; ಅಪರಾಧಕ್ಕೆ ಸಮ: ಸಿಎಂ ಸಿದ್ದರಾಮಯ್ಯ

GBA ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಈ ವರ್ಷವೇ ಚುನಾವಣೆ: ಡಿ.ಕೆ. ಶಿವಕುಮಾರ್‌

Karnataka Politics: ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಐದು ನಗರ ಪಾಲಿಕೆಗಳು ಸೇರಿದಂತೆ ರಾಜ್ಯದ ಎಲ್ಲ ಸ್ಥಳೀಯ ಸಂಸ್ಥೆಗಳಿಗೆ ಈ ವರ್ಷವೇ ಚುನಾವಣೆ ನಡೆಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಹೇಳಿದರು.
Last Updated 1 ಜನವರಿ 2026, 14:05 IST
GBA ಸೇರಿದಂತೆ ಸ್ಥಳೀಯ ಸಂಸ್ಥೆಗಳಿಗೆ ಈ ವರ್ಷವೇ ಚುನಾವಣೆ: ಡಿ.ಕೆ. ಶಿವಕುಮಾರ್‌

ರಾಜಕೀಯ ಪದೋನ್ನತಿ; ಎಲ್ಲರಂತೆ ನನಗೂ ಆಕಾಂಕ್ಷೆಯಿದೆ: ಗೃಹ ಸಚಿವ ಪರಮೇಶ್ವರ

G Parameshwara: ‘ಹೈಕಮಾಂಡ್ ತೀರ್ಮಾನಿಸಿದರೆ ರಾಜಕೀಯ ಪದೋನ್ನತಿ ಆಗುತ್ತದೆ. ಎಲ್ಲರಂತೆ ನನಗೂ ಆಕಾಂಕ್ಷೆಯಿದೆ’ ಎಂದು ಗೃಹ ಸಚಿವ ಜಿ. ಪರಮೇಶ್ವರ ಹೇಳಿದರು.
Last Updated 1 ಜನವರಿ 2026, 13:59 IST
ರಾಜಕೀಯ ಪದೋನ್ನತಿ; ಎಲ್ಲರಂತೆ ನನಗೂ ಆಕಾಂಕ್ಷೆಯಿದೆ: ಗೃಹ ಸಚಿವ ಪರಮೇಶ್ವರ

ಕುಕ್ಕೆ ಸುಬ್ರಹ್ಮಣ್ಯ ಸಹಿತ ಆದಾಯದಲ್ಲಿ ರಾಜ್ಯದ ಟಾಪ್‌ 10 ಶ್ರೀಮಂತ ದೇವಾಲಯಗಳಿವು

Karnataka Richest Temple: ಮಂಡ್ಯ: ರಾಜ್ಯದ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಕುಕ್ಕೆ ಸುಬ್ರಹ್ಮಣ್ಯ ದೇವಾಲಯ ಆದಾಯ ಗಳಿಕೆಯಲ್ಲಿ ಅತ್ಯಂತ ಶ್ರೀಮಂತ ದೇವಾಲಯವಾಗಿ ಗುರುತಿಸಿಕೊಂಡಿದೆ.
Last Updated 1 ಜನವರಿ 2026, 7:11 IST
ಕುಕ್ಕೆ ಸುಬ್ರಹ್ಮಣ್ಯ ಸಹಿತ ಆದಾಯದಲ್ಲಿ ರಾಜ್ಯದ ಟಾಪ್‌ 10 ಶ್ರೀಮಂತ ದೇವಾಲಯಗಳಿವು

Sky Gold Robbery: 5 ನಿಮಿಷದಲ್ಲಿ ₹10 ಕೋಟಿ ಚಿನ್ನಾಭರಣ ದರೋಡೆ! ಸಿಗದ ಸುಳಿವು

Gold Jewellery Robbery: ಹುಣಸೂರು (ಮೈಸೂರು ಜಿಲ್ಲೆ): ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ದರೋಡೆಯಾದ ಚಿನ್ನಾಭರಣಗಳ ಮೌಲ್ಯ ಒಟ್ಟು ₹ 10 ಕೋಟಿ ಮೌಲ್ಯದ್ದಾಗಿದೆ ಎಂದು ಅಂಗಡಿ ಮಾಲೀಕ ದೂರಿನಲ್ಲಿ ತಿಳಿಸಿದ್ದಾರೆ.
Last Updated 1 ಜನವರಿ 2026, 6:50 IST
Sky Gold Robbery: 5 ನಿಮಿಷದಲ್ಲಿ ₹10 ಕೋಟಿ ಚಿನ್ನಾಭರಣ ದರೋಡೆ! ಸಿಗದ ಸುಳಿವು

ಬಿಂದುಮಣಿ ಕೊಡಗು ಜಿಲ್ಲೆಯ ಹೊಸ ಎಸ್‌ಪಿ

ಕೊಡಗು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆ
Last Updated 1 ಜನವರಿ 2026, 6:31 IST
ಬಿಂದುಮಣಿ ಕೊಡಗು ಜಿಲ್ಲೆಯ ಹೊಸ ಎಸ್‌ಪಿ
ADVERTISEMENT

ಶಿವಮೊಗ್ಗ ಜಿಲ್ಲೆಗೆ ಬಿ. ನಿಖಿಲ್ ಹೊಸ ಎಸ್‌ಪಿ

3 ವರ್ಷ ಎಸ್‌ಪಿ ಆಗಿದ್ದ ಜಿ.ಕೆ.ಮಿಥುನ್‌ಕುಮಾರ್‌ಗೆ ಬೆಂಗಳೂರಿಗೆ ವರ್ಗಾವಣೆ
Last Updated 1 ಜನವರಿ 2026, 5:32 IST
ಶಿವಮೊಗ್ಗ ಜಿಲ್ಲೆಗೆ ಬಿ. ನಿಖಿಲ್ ಹೊಸ ಎಸ್‌ಪಿ

ಸಿಗಂದೂರು ಸೇತುವೆ ಮೇಲೆ ಪ್ಲಾಸ್ಟಿಕ್ ತ್ಯಾಜ್ಯ ಹಾಕಲು ಶುರು ಮಾಡಿದ ಪ್ರವಾಸಿಗರು!

ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವವರು ಯಾರು?
Last Updated 1 ಜನವರಿ 2026, 5:17 IST
ಸಿಗಂದೂರು ಸೇತುವೆ ಮೇಲೆ ಪ್ಲಾಸ್ಟಿಕ್ ತ್ಯಾಜ್ಯ ಹಾಕಲು ಶುರು ಮಾಡಿದ ಪ್ರವಾಸಿಗರು!

ಹುಣಸೂರು: ದರೋಡೆಯಾದ ಚಿನ್ನಾಭರಣದ ಮೌಲ್ಯ ₹10 ಕೋಟಿ

Jewellery Robbery: ಹುಣಸೂರು ತಾಲೂಕಿನ ಎನ್‌ಎಚ್-275ರಲ್ಲಿನ ‘ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್‌’ ಅಂಗಡಿಯಲ್ಲಿ ಐವರು ಬಂದೂಕುಧಾರಿಗಳು ದಾಳಿ ನಡೆಸಿ ₹10 ಕೋಟಿಗೂ ಮಿಕ್ಕಿ ಮೌಲ್ಯದ 450 ಚಿನ್ನಾಭರಣಗಳನ್ನು ದರೋಡೆ ಮಾಡಿದ್ದಾರೆ.
Last Updated 1 ಜನವರಿ 2026, 5:00 IST
ಹುಣಸೂರು: ದರೋಡೆಯಾದ ಚಿನ್ನಾಭರಣದ ಮೌಲ್ಯ ₹10 ಕೋಟಿ
ADVERTISEMENT
ADVERTISEMENT
ADVERTISEMENT