ಗುರುವಾರ, 1 ಜನವರಿ 2026
×
ADVERTISEMENT

ರಾಜ್ಯ

ADVERTISEMENT

‘ಕುಕ್ಕೆ ಸುಬ್ರಹ್ಮಣ್ಯ’ ದೇಗುಲ ರಾಜ್ಯದ ಶ್ರೀಮಂತ ದೇವಾಲಯ

ಧಾರ್ಮಿಕ ದತ್ತಿ ಇಲಾಖೆಯ ದೇವಾಲಯಗಳಲ್ಲಿ ವರಮಾನ ಹೆಚ್ಚಳ
Last Updated 1 ಜನವರಿ 2026, 7:11 IST
‘ಕುಕ್ಕೆ ಸುಬ್ರಹ್ಮಣ್ಯ’ ದೇಗುಲ ರಾಜ್ಯದ ಶ್ರೀಮಂತ ದೇವಾಲಯ

Sky Gold Robbery: 5 ನಿಮಿಷದಲ್ಲಿ ₹10 ಕೋಟಿ ಚಿನ್ನಾಭರಣ ದರೋಡೆ! ಸಿಗದ ಸುಳಿವು

Gold Jewellery Robbery: ಹುಣಸೂರು (ಮೈಸೂರು ಜಿಲ್ಲೆ): ನಗರದ ರಾಷ್ಟ್ರೀಯ ಹೆದ್ದಾರಿಯಲ್ಲಿನ ಸ್ಕೈ ಗೋಲ್ಡ್ ಅಂಡ್ ಡೈಮಂಡ್ಸ್ ನಲ್ಲಿ ದರೋಡೆಯಾದ ಚಿನ್ನಾಭರಣಗಳ ಮೌಲ್ಯ ಒಟ್ಟು ₹ 10 ಕೋಟಿ ಮೌಲ್ಯದ್ದಾಗಿದೆ ಎಂದು ಅಂಗಡಿ ಮಾಲೀಕ ದೂರಿನಲ್ಲಿ ತಿಳಿಸಿದ್ದಾರೆ.
Last Updated 1 ಜನವರಿ 2026, 6:50 IST
Sky Gold Robbery: 5 ನಿಮಿಷದಲ್ಲಿ ₹10 ಕೋಟಿ ಚಿನ್ನಾಭರಣ ದರೋಡೆ! ಸಿಗದ ಸುಳಿವು

ಬಿಂದುಮಣಿ ಕೊಡಗು ಜಿಲ್ಲೆಯ ಹೊಸ ಎಸ್‌ಪಿ

ಕೊಡಗು ಜಿಲ್ಲಾಧಿಕಾರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವರ್ಗಾವಣೆ
Last Updated 1 ಜನವರಿ 2026, 6:31 IST
ಬಿಂದುಮಣಿ ಕೊಡಗು ಜಿಲ್ಲೆಯ ಹೊಸ ಎಸ್‌ಪಿ

ಶಿವಮೊಗ್ಗ ಜಿಲ್ಲೆಗೆ ಬಿ. ನಿಖಿಲ್ ಹೊಸ ಎಸ್‌ಪಿ

3 ವರ್ಷ ಎಸ್‌ಪಿ ಆಗಿದ್ದ ಜಿ.ಕೆ.ಮಿಥುನ್‌ಕುಮಾರ್‌ಗೆ ಬೆಂಗಳೂರಿಗೆ ವರ್ಗಾವಣೆ
Last Updated 1 ಜನವರಿ 2026, 5:32 IST
ಶಿವಮೊಗ್ಗ ಜಿಲ್ಲೆಗೆ ಬಿ. ನಿಖಿಲ್ ಹೊಸ ಎಸ್‌ಪಿ

ಸಿಗಂದೂರು ಸೇತುವೆ ಮೇಲೆ ಪ್ಲಾಸ್ಟಿಕ್ ತ್ಯಾಜ್ಯ ಹಾಕಲು ಶುರು ಮಾಡಿದ ಪ್ರವಾಸಿಗರು!

ಅನೈತಿಕ ಚಟುವಟಿಕೆಗಳಿಗೆ ಕಡಿವಾಣ ಹಾಕುವವರು ಯಾರು?
Last Updated 1 ಜನವರಿ 2026, 5:17 IST
ಸಿಗಂದೂರು ಸೇತುವೆ ಮೇಲೆ ಪ್ಲಾಸ್ಟಿಕ್ ತ್ಯಾಜ್ಯ ಹಾಕಲು ಶುರು ಮಾಡಿದ ಪ್ರವಾಸಿಗರು!

ಹುಣಸೂರು: ದರೋಡೆಯಾದ ಚಿನ್ನಾಭರಣದ ಮೌಲ್ಯ ₹10 ಕೋಟಿ

Jewellery Robbery: ಹುಣಸೂರು ತಾಲೂಕಿನ ಎನ್‌ಎಚ್-275ರಲ್ಲಿನ ‘ಸ್ಕೈ ಗೋಲ್ಡ್‌ ಅಂಡ್‌ ಡೈಮಂಡ್ಸ್‌’ ಅಂಗಡಿಯಲ್ಲಿ ಐವರು ಬಂದೂಕುಧಾರಿಗಳು ದಾಳಿ ನಡೆಸಿ ₹10 ಕೋಟಿಗೂ ಮಿಕ್ಕಿ ಮೌಲ್ಯದ 450 ಚಿನ್ನಾಭರಣಗಳನ್ನು ದರೋಡೆ ಮಾಡಿದ್ದಾರೆ.
Last Updated 1 ಜನವರಿ 2026, 5:00 IST
ಹುಣಸೂರು: ದರೋಡೆಯಾದ ಚಿನ್ನಾಭರಣದ ಮೌಲ್ಯ ₹10 ಕೋಟಿ

ಹಳೇಬೀಡು: ಕಸದ ತೊಟ್ಟಿಯಾದ ವಿಶ್ವ ಪಾರಂಪರಿಕ ತಾಣ!

ಜೈನ ಬಸದಿ, ಹೊಯ್ಸಳೇಶ್ವರ ದೇವಾಲಯ ಹೊರ ಆವರಣದಲ್ಲಿ ಹರಡಿದ ತ್ಯಾಜ್ಯದ ರಾಶಿ
Last Updated 1 ಜನವರಿ 2026, 4:58 IST
ಹಳೇಬೀಡು: ಕಸದ ತೊಟ್ಟಿಯಾದ ವಿಶ್ವ ಪಾರಂಪರಿಕ ತಾಣ!
ADVERTISEMENT

ಕೋಲಾರದಲ್ಲಿ ಒಂದೂವರೆ ಗಂಟೆಯಲ್ಲಿ 21 ಮಂದಿಗೆ ಕಚ್ಚಿದ ನಾಯಿ!

ಬೀದಿನಾಯಿಯನ್ನು ಹೊಡೆದು ಕೊಂದು ಹಾಕಿದ ಸಾರ್ವಜನಿಕರು, ಗಾಯಾಳುಗಳಿಗೆ ಚಿಕಿತ್ಸೆ
Last Updated 1 ಜನವರಿ 2026, 3:16 IST
ಕೋಲಾರದಲ್ಲಿ ಒಂದೂವರೆ ಗಂಟೆಯಲ್ಲಿ 21 ಮಂದಿಗೆ ಕಚ್ಚಿದ ನಾಯಿ!

ಮಾಗಡಿ: ಪತಿ ಜೊತೆ ಬದುಕಲು ಬಿಡುತ್ತಿಲ್ಲ ಎಂದು ಮಾವನ ವಿರುದ್ಧ ಸೊಸೆ ಧರಣಿ!

ನ್ಯಾಯಕ್ಕಾಗಿ ಮಾವನ ಶಿಕ್ಷಣ ಸಂಸ್ಥೆ ಎದುರು ತಂದೆ–ತಾಯಿ ಜೊತೆ ಧರಣಿ ನಡೆಸಿದ ಸೊಸೆ; ವರದಕ್ಷಿಣೆ ಕಿರುಕುಳ ಆರೋಪ
Last Updated 1 ಜನವರಿ 2026, 3:06 IST
ಮಾಗಡಿ: ಪತಿ ಜೊತೆ ಬದುಕಲು ಬಿಡುತ್ತಿಲ್ಲ ಎಂದು ಮಾವನ ವಿರುದ್ಧ ಸೊಸೆ ಧರಣಿ!

Karnataka Police: ಪೊಲೀಸರಿಗೆ ವರ್ಷಕ್ಕೆ 13 ತಿಂಗಳು ವೇತನ

₹89.31 ಕೋಟಿ ಮಂಜೂರು ಮಾಡುವಂತೆ ಕೋರಿ ಸರ್ಕಾರಕ್ಕೆ ಪತ್ರ
Last Updated 1 ಜನವರಿ 2026, 0:30 IST
Karnataka Police: ಪೊಲೀಸರಿಗೆ ವರ್ಷಕ್ಕೆ 13 ತಿಂಗಳು ವೇತನ
ADVERTISEMENT
ADVERTISEMENT
ADVERTISEMENT