ಸೋಮವಾರ, 16 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ಮೂಲಭೂತದ ಪ್ರಶ್ನೆ ಬಂದಾಗ ಚಿಪ್ಪೊಳಗೆ ಸೇರುವ ಮುಸ್ಲಿಮರು: ದಿನೇಶ್‌ ಅಮಿನ್ ಮಟ್ಟು

Communalism vs Fundamentalism: ಬೆಂಗಳೂರು: ಹಿಂದೂ ಕೋಮುವಾದ ಮತ್ತು ಮುಸ್ಲಿಂ ಮೂಲಭೂತವಾದ ಒಂದೇ ಅಲ್ಲ. ಆದರೆ, ಹಿಂದೂ ಕೋಮುವಾದ ವನ್ನು ಪ್ರಶ್ನಿಸಿದ ಕೂಡಲೇ ಮುಸ್ಲಿಂ ಮೂಲಭೂತವಾದವನ್ನು ತೋರಿಸಲಾಗುತ್ತಿದೆ. ಹಿಜಾಬ್‌, ಹಲಾಲ್‌, ತಲಾಕ್‌ ವಿಚಾರಗಳು ಬಂದಾಗ ಮುಸ್ಲಿಮರು ಚಿಪ್ಪೊಳಗೆ ಸೇರುತ್ತಾರೆ.
Last Updated 16 ಫೆಬ್ರುವರಿ 2026, 8:37 IST
ಮೂಲಭೂತದ ಪ್ರಶ್ನೆ ಬಂದಾಗ ಚಿಪ್ಪೊಳಗೆ ಸೇರುವ ಮುಸ್ಲಿಮರು: ದಿನೇಶ್‌ ಅಮಿನ್ ಮಟ್ಟು

ರಾಜ್ಯದ ಹೈಕೋರ್ಟ್‌ ಪೀಠ ಸೇರಿ ಹಲವು ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ

Bomb Threat to Courts: ಧಾರವಾಡದ ಹೈಕೋರ್ಟ್ ಪೀಠದ ಕಚೇರಿ ಹಾಗೂ ದಾವಣಗೆರೆ, ಉತ್ತರ ಕನ್ನಡ ಮತ್ತು ಕೊಡಗು ಜಿಲ್ಲಾ ನ್ಯಾಯಾಲಯಗಳಿಗೆ ಸೋಮವಾರ ಬೆಳಿಗ್ಗೆ ಬಾಂಬ್ ಬೆದರಿಕೆ ಕರೆ ಬಂದಿದೆ. ಧಾರವಾಡದಲ್ಲಿ ಕೋರ್ಟ್ ಆವರಣದಿಂದ ಎಲ್ಲರನ್ನು ಹೊರಗೆ ಕಳಿಸಿ ಪರಿಶೀಲನೆ ನಡೆಸಲಾಗುತ್ತಿದೆ.
Last Updated 16 ಫೆಬ್ರುವರಿ 2026, 7:50 IST
ರಾಜ್ಯದ ಹೈಕೋರ್ಟ್‌ ಪೀಠ ಸೇರಿ ಹಲವು ಜಿಲ್ಲಾ ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ

RSS ಇಲ್ಲದಿದ್ದರೆ ಬಿಜೆಪಿಯು ಜೆಡಿಎಸ್‌ಗಿಂತಲೂ ಕನಿಷ್ಠ: ಪ್ರಿಯಾಂಕ್ ಖರ್ಗೆ

RSS vs BJP: ಆರ್‌ಎಸ್‌ಎಸ್‌ ಇಲ್ಲದಿದ್ದರೆ ಬಿಜೆಪಿಯು ಜೆಡಿಎಸ್‌ಗಿಂತಲೂ ಕನಿಷ್ಠ ಎಂದು ಐಟಿ & ಬಿಟಿ ಹಾಗೂ ಗ್ರಾಮಿಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು. ಭಾನುವಾರ ನಡೆದ ಪತ್ರಕರ್ತ ಇರ್ಷಾದ್‌ ಉಪ್ಪಿನಂಗಡಿ ಅವರ ‘ಕರಾವಳಿಯ ರಕ್ತ ಕಣ್ಣೀರು’ ಕೃತಿ ಬಿಡುಗಡೆ ವೇಳೆ ಈ ಹೇಳಿಕೆ ನೀಡಿದರು.
Last Updated 16 ಫೆಬ್ರುವರಿ 2026, 2:28 IST
RSS ಇಲ್ಲದಿದ್ದರೆ ಬಿಜೆಪಿಯು ಜೆಡಿಎಸ್‌ಗಿಂತಲೂ ಕನಿಷ್ಠ: ಪ್ರಿಯಾಂಕ್ ಖರ್ಗೆ

‘ಶಕ್ತಿ’ ಸ್ಮಾರ್ಟ್‌ಕಾರ್ಡ್‌ ಎಲ್ಲ ಸಾರಿಗೆಗೂ ಬಳಕೆ

ಆಧಾರ್ ತೋರಿಸುವ ಬದಲು ಸ್ವೈಪ್‌ ಮಾಡಿ ಟಿಕೆಟ್‌ ಪಡೆಯುವ ವ್ಯವಸ್ಥೆ
Last Updated 15 ಫೆಬ್ರುವರಿ 2026, 23:30 IST
‘ಶಕ್ತಿ’ ಸ್ಮಾರ್ಟ್‌ಕಾರ್ಡ್‌ ಎಲ್ಲ ಸಾರಿಗೆಗೂ ಬಳಕೆ

ಆಳ–ಅಗಲ| ದೇವದಾಸಿಯರ ಸಂಖ್ಯೆ ಇಳಿದಿದೆ, ಆದರೆ...

ಮರು ಸಮೀಕ್ಷೆಯಲ್ಲಿ ಆರ್ಥಿಕ, ಸಾಮಾಜಿಕ ಸ್ಥಿತಿಗತಿಗಳ ನೋಟ, ಇನ್ನೂಸುಧಾರಿಸದ ಬದುಕು
Last Updated 15 ಫೆಬ್ರುವರಿ 2026, 22:30 IST
ಆಳ–ಅಗಲ| ದೇವದಾಸಿಯರ ಸಂಖ್ಯೆ ಇಳಿದಿದೆ, ಆದರೆ...

ಸರ್ಕಾರಿ ಅಧಿಕಾರಿ, ಸಿಬ್ಬಂದಿಗೆ ಬೆದರಿಕೆ ಹಾಕಿದರೆ 3 ವರ್ಷ ಜೈಲು: ಹೊಸ ಮಸೂದೆ

Government Employees Protection: ಸರ್ಕಾರಿ ನೌಕರರ ವಿರುದ್ಧ ಹಿಂಸಾಚಾರ ಹಾಗೂ ಕಚೇರಿ ಆಸ್ತಿ ಹಾನಿಗೆ 3 ವರ್ಷ ಜೈಲು, ₹50 ಸಾವಿರ ದಂಡ ವಿಧಿಸುವ ಕಾಯ್ದೆ ತರಲು ಸರ್ಕಾರ ಕರಡು ಸಿದ್ಧಪಡಿಸಿದೆ.
Last Updated 15 ಫೆಬ್ರುವರಿ 2026, 22:30 IST
ಸರ್ಕಾರಿ ಅಧಿಕಾರಿ, ಸಿಬ್ಬಂದಿಗೆ ಬೆದರಿಕೆ ಹಾಕಿದರೆ 3 ವರ್ಷ ಜೈಲು: ಹೊಸ ಮಸೂದೆ

ಚಿನ್ನಸ್ವಾಮಿ ಕ್ರೀಡಾಂಗಣ: ಸಂಪೂರ್ಣ ಮರುವಿನ್ಯಾಸಕ್ಕೆ ಶಿಫಾರಸು

ಮಹೇಶ್ವರರಾವ್ ನೇತೃತ್ವದ ತಜ್ಞರ ಸಮಿತಿ ವರದಿಯಲ್ಲಿ ಉಲ್ಲೇಖ, ಹಂತ–ಹಂತಗಳಲ್ಲಿ ಕಾಮಗಾರಿ ನಡೆಸಲು ಕೆಎಸ್‌ಸಿಎ ಯೋಜನೆ
Last Updated 15 ಫೆಬ್ರುವರಿ 2026, 15:48 IST
ಚಿನ್ನಸ್ವಾಮಿ ಕ್ರೀಡಾಂಗಣ: ಸಂಪೂರ್ಣ ಮರುವಿನ್ಯಾಸಕ್ಕೆ ಶಿಫಾರಸು
ADVERTISEMENT

₹400 ಕೋಟಿ ಲೂಟಿ ಪ್ರಕರಣ, ಸಾಕ್ಷ್ಯ ಸಿಕ್ಕಿಲ್ಲ: ನ್ಯಾಯಾಲಯಕ್ಕೆ ಎಸ್‌ಐಟಿ ವರದಿ

Chorla Ghat Case: ₹400 ಕೋಟಿ ನಗದು ಕಂಟೇನರ್ ಲೂಟಿ ಪ್ರಕರಣದಲ್ಲಿ ಸಾಕ್ಷ್ಯ ಸಿಕ್ಕಿಲ್ಲ ಎಂದು ಮಹಾರಾಷ್ಟ್ರ ಎಸ್‌ಐಟಿ ಇಗತಪುರಿ ನ್ಯಾಯಾಲಯಕ್ಕೆ ವರದಿ ಸಲ್ಲಿಸಿದೆ.
Last Updated 15 ಫೆಬ್ರುವರಿ 2026, 14:56 IST
₹400 ಕೋಟಿ ಲೂಟಿ ಪ್ರಕರಣ, ಸಾಕ್ಷ್ಯ ಸಿಕ್ಕಿಲ್ಲ: ನ್ಯಾಯಾಲಯಕ್ಕೆ ಎಸ್‌ಐಟಿ ವರದಿ

ಹನೂರು ಚನ್ನಪ್ಪರ ಕಬ್ಬಿಣದ ಕುದುರೆಗಳು ಕಾದಂಬರಿ ಜನಾರ್ಪಣೆ

ಪರಂಪರೆ ಮಿಳಿತ ಸಾಹಿತ್ಯವೇ ಗಟ್ಟಿ: ಬರಗೂರು
Last Updated 15 ಫೆಬ್ರುವರಿ 2026, 13:03 IST
ಹನೂರು ಚನ್ನಪ್ಪರ ಕಬ್ಬಿಣದ ಕುದುರೆಗಳು ಕಾದಂಬರಿ ಜನಾರ್ಪಣೆ

ಹಾವೇರಿ: ಸಿದ್ದರಾಮಯ್ಯ ಮೂರ್ತಿ ಅನಾವರಣಗೊಳಿಸಿದ ಡಿ.ಕೆ. ಶಿವಕುಮಾರ್‌

DK Shivakumar: ಹಾವೇರಿ: ಶಿಗ್ಗಾವಿ ತಾಲ್ಲೂಕಿನ ಗೊಟಗೋಡಿಯ ಉತ್ಸವ ರಾಕ್ ಗಾರ್ಡನ್‌ನವರು ಸಿದ್ದಪಡಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಿಮೆಂಟ್ ಮೂರ್ತಿಯನ್ನು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ಅವರು ಶನಿವಾರ ಅನಾವರಣಗೊಳಿಸಿದರು. ನಗರದಲ್ಲಿ ಶನಿವಾರ
Last Updated 15 ಫೆಬ್ರುವರಿ 2026, 11:13 IST
ಹಾವೇರಿ: ಸಿದ್ದರಾಮಯ್ಯ ಮೂರ್ತಿ ಅನಾವರಣಗೊಳಿಸಿದ ಡಿ.ಕೆ. ಶಿವಕುಮಾರ್‌
ADVERTISEMENT
ADVERTISEMENT
ADVERTISEMENT