ಬುಧವಾರ, 28 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಬಿಸಿಯೂಟಕ್ಕೆ ಕಳಪೆ ತೊಗರಿ ಬೇಳೆ ಪೂರೈಸಿದರೆ ಮುಲಾಜಿಲ್ಲದೆ ಕ್ರಮ: ಮಧು ಬಂಗಾರಪ್ಪ

Midday Meals: ಸರ್ಕಾರಿ ಹಾಗೂ ಅನುದಾನಿತ ಶಾಲೆಗಳಿಗೆ ಪೂರೈಕೆಯಾಗುತ್ತಿರುವ ಬಿಸಿಯೂಟದ ತೊಗರಿ ಬೇಳೆಯ ಗುಣಮಟ್ಟ ಪರಿಶೀಲಿಸಲಾಗುವುದು ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ. ಕಳಪೆ ಪೂರೈಕೆ ಕಂಡುಬಂದರೆ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ.
Last Updated 28 ಜನವರಿ 2026, 18:50 IST
 ಬಿಸಿಯೂಟಕ್ಕೆ ಕಳಪೆ ತೊಗರಿ ಬೇಳೆ ಪೂರೈಸಿದರೆ ಮುಲಾಜಿಲ್ಲದೆ ಕ್ರಮ: ಮಧು ಬಂಗಾರಪ್ಪ

ಹಿಂದೂ ಸಂಘಟನೆಗಳ ಮುಖಂಡರಿಗೆ ನಿರ್ಬಂಧ: ಬಿಜೆಪಿ ಕಿಡಿ

Hindu Gatherings Controversy: ಹಿಂದೂ ಸಂಘಟನೆಗಳ ಸದಸ್ಯರಿಗೆ ಸಮಾಜೋತ್ಸವಗಳಲ್ಲಿ ಭಾಗವಹಿಸದಂತೆ ನಿರ್ಬಂಧ ವಿಧಿಸಿರುವುದು, ಸ್ವಯಂಪ್ರೇರಿತ ದೂರು ದಾಖಲಿಸುವ ಪ್ರಕ್ರಿಯೆಗಳ ಬಗ್ಗೆ ಬಿಜೆಪಿ ಶಾಸಕರು ವಿಧಾನಸಭೆಯಲ್ಲಿ ಸರ್ಕಾರವನ್ನು ಕಟುವಾಗಿ ಟೀಕಿಸಿದರು.
Last Updated 28 ಜನವರಿ 2026, 18:37 IST
ಹಿಂದೂ ಸಂಘಟನೆಗಳ ಮುಖಂಡರಿಗೆ ನಿರ್ಬಂಧ: ಬಿಜೆಪಿ ಕಿಡಿ

ವಿಟಿಯು: ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಇಂಟರ್ನ್‌ಶಿಪ್ ನಿಗಾಕ್ಕೆ ವಿಚಕ್ಷಣಾ ದಳ

Engineering Internship Oversight: ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಇಂಟರ್ನ್‌ಶಿಪ್ ಮೇಲ್ವಿಚಾರಣೆಗೆ ಪ್ರತ್ಯೇಕ ವಿಚಕ್ಷಣಾ ದಳ ರಚನೆ ಮಾಡುವುದಾಗಿ ವಿಟಿಯು ಕುಲಪತಿ ಎಸ್. ವಿದ್ಯಾಶಂಕರ್ ಘೋಷಿಸಿದ್ದಾರೆ.
Last Updated 28 ಜನವರಿ 2026, 18:27 IST
ವಿಟಿಯು: ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಇಂಟರ್ನ್‌ಶಿಪ್ ನಿಗಾಕ್ಕೆ ವಿಚಕ್ಷಣಾ ದಳ

ಗ್ರಾ.ಪಂ–ಸ್ಥಳೀಯ ಸಂಸ್ಥೆ ಚುನಾವಣೆ: ಮೀಸಲು ನಿಗದಿಗೆ ಅಂತಿಮ ಗಡುವು

Karnataka Local Body Polls: ಗ್ರಾಮ ಪಂಚಾಯಿತಿ ಹಾಗೂ ನಗರ ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಮೀಸಲಾತಿ ನಿಗದಿಗೆ ರಾಜ್ಯ ಸರ್ಕಾರಕ್ಕೆ ಹೈಕೋರ್ಟ್ ಅಂತಿಮ ಗಡುವು ನೀಡಿದೆ. ಫೆ.5ಕ್ಕೆ ಮುಂದೂಡಲಾಗಿದೆ ವಿಚಾರಣೆ.
Last Updated 28 ಜನವರಿ 2026, 16:25 IST
ಗ್ರಾ.ಪಂ–ಸ್ಥಳೀಯ ಸಂಸ್ಥೆ ಚುನಾವಣೆ: ಮೀಸಲು ನಿಗದಿಗೆ ಅಂತಿಮ ಗಡುವು

ಲೋಕಭವನ ದೂರವಾಣಿ ಕದ್ದಾಲಿಕೆ ಆರೋಪ: ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ

CBI Probe Demand: ಲೋಕಭವನ ಮತ್ತು ಆರ್‌ಎಸ್‌ಎಸ್ ಕಚೇರಿಗಳ ದೂರವಾಣಿ ಕದ್ದಾಲಿಕೆ ಆರೋಪದ ಬಗ್ಗೆ ಸಿಬಿಐ ತನಿಖೆ ನಡೆಯಬೇಕು ಎಂದು ಬಿಜೆಪಿ ಸದಸ್ಯರು ವಿಧಾನಸಭೆಯಲ್ಲಿ ಒತ್ತಾಯಿಸಿದರು. ಸರ್ಕಾರ ಕ್ಷಮೆ ಯಾಚಿಸಬೇಕು ಎಂದೂ ಆಗ್ರಹಿಸಿದರು.
Last Updated 28 ಜನವರಿ 2026, 16:19 IST
ಲೋಕಭವನ ದೂರವಾಣಿ ಕದ್ದಾಲಿಕೆ ಆರೋಪ: ಸಿಬಿಐ ತನಿಖೆಗೆ ಬಿಜೆಪಿ ಆಗ್ರಹ

ರಾಜ್ಯಪಾಲರ ನಡೆ ಕುರಿತು ಉಭಯ ಸದನಗಳಲ್ಲಿ ಕಾವೇರಿದ ಚರ್ಚೆ

Karnataka Assembly Governor Row: ಜಂಟಿ ಅಧಿವೇಶನದ ವೇಳೆ ರಾಜ್ಯಪಾಲ ಥಾವರಚಂದ್ ಗೆಹಲೋತ್ ಅವರ ನಡೆ ಮತ್ತು ಅಪೂರ್ಣ ಭಾಷಣದ ಬಗ್ಗೆ ಉಭಯ ಸದನಗಳಲ್ಲಿ ಉತ್ಸಾಹಭರಿತ ಚರ್ಚೆ ನಡೆಯಿತು. ಕಾಂಗ್ರೆಸ್ ಮತ್ತು ಬಿಜೆಪಿ ಸದಸ್ಯರು ಪರಸ್ಪರ ಆರೋಪಗಳನ್ನು ಹೊರಹಾಕಿದರು.
Last Updated 28 ಜನವರಿ 2026, 16:17 IST
ರಾಜ್ಯಪಾಲರ ನಡೆ ಕುರಿತು ಉಭಯ ಸದನಗಳಲ್ಲಿ ಕಾವೇರಿದ ಚರ್ಚೆ

ಸಿ.ಎಂಗೆ ಮಾತಿನಲ್ಲೇ ಚುಚ್ಚಿದ ಜನಾರ್ದನ ರೆಡ್ಡಿ: ಕೆರಳಿದ ‘ಕೈ’ ಸದಸ್ಯರು

Karnataka Assembly Clash: ‘ಮುಖ್ಯಮಂತ್ರಿ ಸಿದ್ದರಾಮಯ್ಯ ಸದನಕ್ಕೆ ತಪ್ಪು ಮಾಹಿತಿ ನೀಡಿದ್ದಾರೆ’ ಎಂದು ಜನಾರ್ದನ ರೆಡ್ಡಿ ಟೀಕಿಸಿದ ಮಾತು ವಿಧಾನಸಭೆಯಲ್ಲಿ ಗದ್ದಲಕ್ಕೆ ಕಾರಣವಾಯಿತು. ಕಾಂಗ್ರೆಸ್ ಸದಸ್ಯರು ಕಿಡಿಕಾರಿದರು.
Last Updated 28 ಜನವರಿ 2026, 16:16 IST
ಸಿ.ಎಂಗೆ ಮಾತಿನಲ್ಲೇ ಚುಚ್ಚಿದ ಜನಾರ್ದನ ರೆಡ್ಡಿ: ಕೆರಳಿದ ‘ಕೈ’ ಸದಸ್ಯರು
ADVERTISEMENT

ನಿಗಮ ಮಂಡಳಿ ಅಧ್ಯಕ್ಷರ ಪದಾವಧಿ ವಿಸ್ತರಣೆ:25ಶಾಸಕರಿಗೆ ಮುಂದುವರಿದ ಅಧ್ಯಕ್ಷ ಭಾಗ್ಯ

Karnataka Political Appointments: ಅವಧಿ ಪೂರ್ಣಗೊಂಡಿರುವ 25 ನಿಗಮ ಮಂಡಳಿಗಳ ಅಧ್ಯಕ್ಷರ ಪದಾವಧಿಯನ್ನು ಮುಂದಿನ ಆದೇಶದವರೆಗೆ ವಿಸ್ತರಿಸಿ ರಾಜ್ಯ ಸರ್ಕಾರ ಬುಧವಾರ ಆದೇಶ ಹೊರಡಿಸಿದೆ. ಎಲ್ಲಾ ಸೌಲಭ್ಯಗಳು ಮುಂದುವರಿಯಲಿವೆ.
Last Updated 28 ಜನವರಿ 2026, 15:55 IST
ನಿಗಮ ಮಂಡಳಿ ಅಧ್ಯಕ್ಷರ ಪದಾವಧಿ ವಿಸ್ತರಣೆ:25ಶಾಸಕರಿಗೆ ಮುಂದುವರಿದ ಅಧ್ಯಕ್ಷ ಭಾಗ್ಯ

ರಾಜೀವ್‌ಗಾಂಧಿ ವಿ.ವಿ ಲಾಂಛನದಲ್ಲಿ ಕನ್ನಡಕ್ಕೆ ಎರಡನೇ ಸ್ಥಾನ: ಬಿಳಿಮಲೆ ಅಸಮಾಧಾನ

ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡ ಅನುಷ್ಠಾನ ಪ್ರಗತಿ ಪರಿಶೀಲನೆ ಸಭೆ
Last Updated 28 ಜನವರಿ 2026, 15:51 IST
ರಾಜೀವ್‌ಗಾಂಧಿ ವಿ.ವಿ ಲಾಂಛನದಲ್ಲಿ ಕನ್ನಡಕ್ಕೆ ಎರಡನೇ ಸ್ಥಾನ: ಬಿಳಿಮಲೆ ಅಸಮಾಧಾನ

ಇಂಟರ್ನ್‌ಶಿಪ್‌ ನಿಗಾಕ್ಕೆ ವಿಚಕ್ಷಣಾ ದಳ: ವಿಟಿಯು ಕುಲಪತಿ ಎಸ್‌.ವಿದ್ಯಾಶಂಕರ್

VTU Internship Oversight: ಎಂಜಿನಿಯರಿಂಗ್‌ ವಿದ್ಯಾರ್ಥಿಗಳ ಇಂಟರ್ನ್‌ಶಿಪ್ ಮೇಲೆ ನಿಗಾ ಇರಿಸಲು ಪ್ರತ್ಯೇಕ ವಿಚಕ್ಷಣಾ ದಳ ನೇಮಕ ಮಾಡುತ್ತೇವೆ ಎಂದು ವಿಟಿಯು ಕುಲಪತಿ ಎಸ್‌.ವಿದ್ಯಾಶಂಕರ್ ಹೇಳಿದರು. ನಕಲಿ ಪ್ರಮಾಣ ಪತ್ರಗಳ ಬಳಕೆ ತಡೆಯಲಾಗುತ್ತದೆ.
Last Updated 28 ಜನವರಿ 2026, 15:49 IST
ಇಂಟರ್ನ್‌ಶಿಪ್‌ ನಿಗಾಕ್ಕೆ ವಿಚಕ್ಷಣಾ ದಳ: ವಿಟಿಯು ಕುಲಪತಿ ಎಸ್‌.ವಿದ್ಯಾಶಂಕರ್
ADVERTISEMENT
ADVERTISEMENT
ADVERTISEMENT