ಶುಕ್ರವಾರ, 30 ಜನವರಿ 2026
×
ADVERTISEMENT

ರಾಜ್ಯ

ADVERTISEMENT

ಜಿಲ್ಲಾ ಉಸ್ತುವಾರಿ ಸಚಿವರಿಂದ ಭೂಕಬಳಿಕೆ: ಬಿ.ಪಿ.ಹರೀಶ್ ಆರೋಪ

Government Land: ದಾವಣಗೆರೆ ಜಿಲ್ಲೆಯಲ್ಲಿ ದುಷ್ಟರು ಮತ್ತು ಶ್ರೀಮಂತರ ಕೂಟ ಸರ್ಕಾರಿ ಆಸ್ತಿಯನ್ನು ಕಬಳಿಸುತ್ತಿದ್ದು, ಹಳ್ಳ–ಕೊಳ್ಳಗಳನ್ನೂ ಬಿಡುತ್ತಿಲ್ಲ. ಇದನ್ನು ತಡೆಯುವವರೇ ಇಲ್ಲ ಎಂದು ಬಿಜೆಪಿಯ ಬಿ.ಪಿ.ಹರೀಶ್ ವಿಧಾನಸಭೆಯಲ್ಲಿ ದೂರಿದರು.
Last Updated 30 ಜನವರಿ 2026, 17:51 IST
ಜಿಲ್ಲಾ ಉಸ್ತುವಾರಿ ಸಚಿವರಿಂದ ಭೂಕಬಳಿಕೆ: ಬಿ.ಪಿ.ಹರೀಶ್ ಆರೋಪ

ಕುವೆಂಪು ಸ್ಮಾರಕ: ಕುಟುಂಬದಿಂದ ಹೆಚ್ಚಿನ ಹಣ ಬೇಡಿಕೆ - ಸಚಿವ ಶಿವರಾಜ ತಂಗಡಗಿ

Kannada Culture: ಮೈಸೂರಿನಲ್ಲಿರುವ ಕುವೆಂಪು ನಿವಾಸ ‘ಉದಯ ರವಿ’ಯನ್ನು ಸ್ಮಾರಕವನ್ನಾಗಿಸಲು ಸರ್ಕಾರ ಸಿದ್ಧವಿದೆ. ಆ ನಿವಾಸವನ್ನು ನೀಡಲು ಅವರ ಕುಟುಂಬದವರು ಹೆಚ್ಚಿನ ಹಣ ಹಾಗೂ ಕೆಲವು ಬೇಡಿಕೆಗಳನ್ನಿರಿಸಿದ್ದಾರೆ.
Last Updated 30 ಜನವರಿ 2026, 17:34 IST
ಕುವೆಂಪು ಸ್ಮಾರಕ: ಕುಟುಂಬದಿಂದ ಹೆಚ್ಚಿನ ಹಣ ಬೇಡಿಕೆ - ಸಚಿವ ಶಿವರಾಜ ತಂಗಡಗಿ

ಭಾರತಕ್ಕೆ 3 ಪುರಾತನ ವಿಗ್ರಹಗಳನ್ನು ನೀಡಲು ಮುಂದಾದ ಅಮೆರಿಕ

Bronze Statues: ಭಾರತದ ದೇಗುಲಗಳಿಂದ ಅಕ್ರಮವಾಗಿ ತೆರವುಗೊಂಡಿದ್ದ ಮೂರು ಪುರಾತನ ಕಂಚಿನ ವಿಗ್ರಹಗಳನ್ನು ಭಾರತಕ್ಕೆ ಮರಳಿಸಲು ಅಮೆರಿಕ ನಿರ್ಧರಿಸಿದೆ.
Last Updated 30 ಜನವರಿ 2026, 16:16 IST
ಭಾರತಕ್ಕೆ 3 ಪುರಾತನ ವಿಗ್ರಹಗಳನ್ನು ನೀಡಲು ಮುಂದಾದ ಅಮೆರಿಕ

ಗಾಂಧೀಜಿ ವ್ಯಕ್ವಿತ್ವ ಭಂಜನೆ ಮಾಡುವ ಪಕ್ಷಗಳ ಮೇಲೆ ಎಚ್ಚರವಿಡಿ: ಸಾಹಿತಿ ಬರಗೂರು

Baraguru Ramachandrappa: ‘ರಾಜಕಾರಣಕ್ಕೋಸ್ಕರ ಮಹಾತ್ಮ ಗಾಂಧಿ ಅವರನ್ನು ಅಪ್ಪಿಕೊಳ್ಳುವ, ಅವರ ವ್ಯಕ್ತಿತ್ವ ಭಂಜನೆ ಮಾಡುವ ಪಕ್ಷಗಳ ನಡೆಯನ್ನು ಎಚ್ಚರಿಕೆಯಿಂದ ನೋಡಬೇಕು’ ಎಂದು ಸಾಹಿತಿ ಬರಗೂರು ರಾಮಚಂದ್ರಪ್ಪ ಹೇಳಿದರು.
Last Updated 30 ಜನವರಿ 2026, 16:12 IST
ಗಾಂಧೀಜಿ ವ್ಯಕ್ವಿತ್ವ ಭಂಜನೆ ಮಾಡುವ ಪಕ್ಷಗಳ ಮೇಲೆ ಎಚ್ಚರವಿಡಿ: ಸಾಹಿತಿ ಬರಗೂರು

ವಿದೇಶಿಯರ ಹೊರಹಾಕುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ: ಕರ್ನಾಟಕ ಹೈಕೋರ್ಟ್‌

Visa Renewal Rights: ಭಾರತದಿಂದ ಯಾವುದೇ ವಿದೇಶಿಯರನ್ನು ಹೊರಹಾಕಲು ಸೂಕ್ತ ಆದೇಶ ಹೊರಡಿಸುವ ಅಧಿಕಾರ ಕೇಂದ್ರ ಸರ್ಕಾರಕ್ಕೆ ಇದೆ ಎಂದು ಪ್ರಕರಣವೊಂದರಲ್ಲಿ ಉಲ್ಲೇಖಿಸಿರುವ ಕರ್ನಾಟಕ ಹೈಕೋರ್ಟ್ ಈ ಮಹತ್ವದ ಆದೇಶ ನೀಡಿದೆ.
Last Updated 30 ಜನವರಿ 2026, 16:11 IST
ವಿದೇಶಿಯರ ಹೊರಹಾಕುವ ಅಧಿಕಾರ ಕೇಂದ್ರ ಸರ್ಕಾರಕ್ಕಿದೆ: ಕರ್ನಾಟಕ ಹೈಕೋರ್ಟ್‌

ಬಸ್‌ಗಳ ಕೊರತೆ: ‘ಎಕ್ಸ್‌’ನಲ್ಲಿ ಮೋಹನ್‌ದಾಸ್‌ ಪೈ, ರಾಮಲಿಂಗಾರೆಡ್ಡಿ ಸಮರ

Ramalinga Reddy: ಉದ್ಯಮಿ ಮೋಹನ್‌ದಾಸ್‌ ಪೈ ಮತ್ತು ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ನಡುವೆ ಸಾಮಾಜಿಕ ಜಾಲತಾಣದಲ್ಲಿ ಸಮರ ನಡೆದಿದೆ.
Last Updated 30 ಜನವರಿ 2026, 16:11 IST
ಬಸ್‌ಗಳ ಕೊರತೆ: ‘ಎಕ್ಸ್‌’ನಲ್ಲಿ ಮೋಹನ್‌ದಾಸ್‌ ಪೈ, ರಾಮಲಿಂಗಾರೆಡ್ಡಿ  ಸಮರ

ಕಿಮ್ಸ್‌ ಆಡಳಿತಾಧಿಕಾರಿ ಕಲ್ಲೇಶ ಮನೆಯಲ್ಲಿ ಹುಡುಕಿದಷ್ಟೂ ಚಿನ್ನಾಭರಣ, ನಗದು ಪತ್ತೆ

KIMS Administrator Raid: ಕೊಪ್ಪಳ ವೈದ್ಯಕೀಯ ವಿಜ್ಞಾನ ಸಂಸ್ಥೆ (ಕಿಮ್ಸ್‌) ಮುಖ್ಯ ಆಡಳಿತಾಧಿಕಾರಿ ಬಿ. ಕಲ್ಲೇಶ ಅವರಿಗೆ ಸಂಬಂಧಿಸಿದ ಒಂಬತ್ತು ಸ್ಥಳಗಳಲ್ಲಿ ಲೋಕಾಯುಕ್ತ ಪೊಲೀಸರು ಶುಕ್ರವಾರ ದಾಳಿ ನಡೆಸಿದ್ದು, ಅಪಾರ ಪ್ರಮಾಣದ ಚಿನ್ನಾಭರಣ ಹಾಗೂ ನಗದು ಪತ್ತೆಯಾಗಿದೆ.
Last Updated 30 ಜನವರಿ 2026, 16:00 IST
ಕಿಮ್ಸ್‌ ಆಡಳಿತಾಧಿಕಾರಿ ಕಲ್ಲೇಶ ಮನೆಯಲ್ಲಿ ಹುಡುಕಿದಷ್ಟೂ ಚಿನ್ನಾಭರಣ, ನಗದು ಪತ್ತೆ
ADVERTISEMENT

ಶಾಲಾ ದಿನಗಳಲ್ಲಿ ಸದನದ ಶಿಸ್ತು ಇದ್ದಿದ್ದರೆ ಐಎಎಸ್‌ ಆಗುತ್ತಿದ್ದೆ: ಬೈರತಿ ಸುರೇಶ್

IAS IPS Dream: ವಿಧಾನಸಭಾ ಕಲಾಪ ಬೆಳಿಗ್ಗೆ 9ರಿಂದ ರಾತ್ರಿಯವರೆಗೂ ನಡೆಸಲಾಗುತ್ತಿದೆ. ಶಾಲಾ ದಿನಗಳಲ್ಲೇ ಇಷ್ಟು ಸಮಯ ಓದಿದ್ದರೆ ಐಎಎಸ್‌, ಐಪಿಎಸ್‌ ತೇರ್ಗಡೆಯಾಗಬಹುದಿತ್ತು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಹೇಳಿದರು.
Last Updated 30 ಜನವರಿ 2026, 15:55 IST
ಶಾಲಾ ದಿನಗಳಲ್ಲಿ ಸದನದ ಶಿಸ್ತು ಇದ್ದಿದ್ದರೆ ಐಎಎಸ್‌ ಆಗುತ್ತಿದ್ದೆ: ಬೈರತಿ ಸುರೇಶ್

KPTCL ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಲ್ಲಿದ್ದ ಪಂಕಜ್‌ ಕುಮಾರ್‌ ಪಾಂಡೆ ವರ್ಗ

IAS Officer Transfer: ಕೆಪಿಟಿಸಿಎಲ್‌ ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಲ್ಲಿದ್ದ ಪಂಕಜ್‌ ಕುಮಾರ್‌ ಪಾಂಡೆ ಅವರನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ (ಇ–ಆಡಳಿತ) ಇಲಾಖೆಯ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ವರ್ಗಾವಣೆ ಮಾಡಲಾಗಿದೆ.
Last Updated 30 ಜನವರಿ 2026, 15:55 IST
KPTCL ವ್ಯವಸ್ಥಾಪಕ ನಿರ್ದೇಶಕ ಹುದ್ದೆಯಲ್ಲಿದ್ದ ಪಂಕಜ್‌ ಕುಮಾರ್‌ ಪಾಂಡೆ ವರ್ಗ

ರಾಜ್ಯಪಾಲರ ಭಾಷಣ ವಸಾಹತುಶಾಹಿ ಪಳೆಯುಳಿಕೆ: ಸುರೇಶ್‌ಕುಮಾರ್

Colonial Legacy: ವಸಾಹತುಶಾಹಿಯ ಪಳೆಯುಳಿಕೆಯಂತಿರುವ ರಾಜ್ಯಪಾಲರ ಭಾಷಣವನ್ನು ವಾರ್ಷಿಕ ಪ್ರಕ್ರಿಯೆಯಾದ ಜಂಟಿ ಅಧಿವೇಶನದಲ್ಲಿ ಓದುವ ಕುರಿತು ಪುನರ್‌ ಪರಿಶೀಲನೆಯಾಗಬೇಕು. ಈ ಕುರಿತು ಚರ್ಚೆಯಾಗಬೇಕು ಎಂದು ಬಿಜೆಪಿಯ ಎಸ್. ಸುರೇಶ್‌ ಕುಮಾರ್‌ ಹೇಳಿದರು.
Last Updated 30 ಜನವರಿ 2026, 15:50 IST
ರಾಜ್ಯಪಾಲರ ಭಾಷಣ ವಸಾಹತುಶಾಹಿ ಪಳೆಯುಳಿಕೆ: ಸುರೇಶ್‌ಕುಮಾರ್
ADVERTISEMENT
ADVERTISEMENT
ADVERTISEMENT