ಸೋಮವಾರ, 2 ಮಾರ್ಚ್ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ರಾಜ್ಯ

ADVERTISEMENT

ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆ ನಮ್ಮ ಆದ್ಯತೆ: CM

Kannada Expats Safety: ಇರಾನ್‌ ಮೇಲೆ ಅಮೆರಿಕ–ಇಸ್ರೇಲ್‌ ನಡೆಸಿದ ದಾಳಿ ಬಳಿಕ ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಉಂಟಾಗಿರುವ ಉದ್ವಿಗ್ನತೆಯ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಟ್ಟು ಅಲ್ಲಿನ ಕನ್ನಡಿಗರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುವುದು
Last Updated 2 ಮಾರ್ಚ್ 2026, 9:11 IST
ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರ ಸುರಕ್ಷತೆ ನಮ್ಮ ಆದ್ಯತೆ: CM

ಜಿಬಿಎ ಚುನಾವಣೆ: ಜೆಡಿಎಸ್ ಉನ್ನತ ಮಟ್ಟದ ಸಮಿತಿಗೆ ಸದಸ್ಯರಾಗಿ ಟಿ.ಎ.ಶರವಣ ನೇಮಕ

5 ಪಾಲಿಕೆಗಳ ವ್ಯಾಪ್ತಿಯಲ್ಲಿ ಜೆಡಿಎಸ್ ಪಕ್ಷ ಬಲವರ್ಧನೆಗೆ ಕ್ರಮ
Last Updated 2 ಮಾರ್ಚ್ 2026, 8:30 IST
ಜಿಬಿಎ ಚುನಾವಣೆ: ಜೆಡಿಎಸ್ ಉನ್ನತ ಮಟ್ಟದ ಸಮಿತಿಗೆ ಸದಸ್ಯರಾಗಿ ಟಿ.ಎ.ಶರವಣ ನೇಮಕ

ದುಬೈನಲ್ಲಿ ಸಿಲುಕಿರುವ ರಾಜ್ಯ ಚುನಾವಣಾ ಆಯುಕ್ತಗೆ ಕರೆ ಮಾಡಿ ಧೈರ್ಯ ತುಂಬಿದ ಸಿಎಂ

Siddaramaiah: ರಾಜ್ಯ ಚುನಾವಣಾ ಆಯುಕ್ತ ಎಸ್. ಸಂಗ್ರೇಶಿಯವರು ದುಬೈನಲ್ಲಿ ಸಿಲುಕಿದ್ದಾರೆ. ಇಸ್ರೇಲ್ ಹಾಗೂ ಅಮೆರಿಕ ಸೇರಿ ಇರಾನ್ ಮೇಲೆ ದಾಳಿ ನಡೆಸಿದ ಬಳಿಕ ಪಶ್ಚಿಮ ಏಷ್ಯಾದ ದೇಶಗಳಲ್ಲಿ ವಿಮಾನ ಸಂಚಾರ ವ್ಯತ್ಯಯ ಉಂಟಾಗಿ ಅವರು ಸಿಲುಕಿಕೊಂಡಿದ್ದಾರೆ.
Last Updated 2 ಮಾರ್ಚ್ 2026, 7:38 IST
ದುಬೈನಲ್ಲಿ ಸಿಲುಕಿರುವ ರಾಜ್ಯ ಚುನಾವಣಾ ಆಯುಕ್ತಗೆ ಕರೆ ಮಾಡಿ ಧೈರ್ಯ ತುಂಬಿದ ಸಿಎಂ

ಸ್ವಂತ ಟಿ.ವಿ ಚಾನೆಲ್, ಖಮೇನಿ ಹೆಸರಿನ ಆಸ್ಪತ್ರೆ.. ಗಮನ ಸೆಳೆಯುತ್ತಿರುವ ಅಲೀಪುರ

Baby Iran Alipur: ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸಿ ಅಲ್ಲಿನ ಸರ್ವೋಚ್ಚ ನಾಯಕ ಅಯತೊಲ್ಲ ಖಮೇನಿ ಅವರನ್ನು ಹತ್ಯೆ ಮಾಡಿದ ಬಳಿಕ ಚಿಕ್ಕಬಳ್ಳಾಪುರದ ಗೌರಿಬಿದನೂರಿನ ಅಲೀಪುರ ಪಟ್ಟಣ ರಾಜ್ಯದ ಗಮನ ಸೆಳೆದಿದೆ.
Last Updated 2 ಮಾರ್ಚ್ 2026, 6:29 IST
ಸ್ವಂತ ಟಿ.ವಿ ಚಾನೆಲ್, ಖಮೇನಿ ಹೆಸರಿನ  ಆಸ್ಪತ್ರೆ.. ಗಮನ ಸೆಳೆಯುತ್ತಿರುವ ಅಲೀಪುರ

ಒ.ಸಿಗೆ ವಿನಾಯಿತಿ ನೀಡಿದ್ದರೂ ಗ್ರಾಮೀಣರಿಗಿಲ್ಲ ವಿದ್ಯುತ್ ಭಾಗ್ಯ

byline no author page goes here ನಕ್ಷೆ ಮಂಜೂರಾತಿ ಇಲ್ಲದೆ 1,200 ಚದರ ಅಡಿ ವಿಸ್ತೀರ್ಣದ ಒಳಗಿನ ನಿವೇಶನಗಳಲ್ಲಿ ನಿರ್ಮಿಸಿರುವ ವಸತಿ ಕಟ್ಟಡಗಳಿಗೆ ಸ್ವಾಧೀನಾನುಭವ ಪ್ರಮಾಣಪತ್ರ ಪಡೆಯುವುದರಿಂದ ವಿನಾಯಿತಿ ನೀಡಿದ್ದರೂ ಗ್ರಾಮೀಣರಿಗೆ ವಿದ್ಯುತ್ ಸಿಗುತ್ತಿಲ್ಲ.
Last Updated 1 ಮಾರ್ಚ್ 2026, 22:17 IST
ಒ.ಸಿಗೆ ವಿನಾಯಿತಿ ನೀಡಿದ್ದರೂ ಗ್ರಾಮೀಣರಿಗಿಲ್ಲ ವಿದ್ಯುತ್ ಭಾಗ್ಯ

War: ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವಂತೆ ಕೇಂದ್ರಕ್ಕೆ ಸಿ.ಎಸ್‌ ಪತ್ರ

Kannadigas in West Asia: ಯುದ್ಧಪೀಡಿತ ಪಶ್ಚಿಮ ಏಷ್ಯಾ ಹಾಗೂ ಕೊಲ್ಲಿ ರಾಷ್ಟ್ರಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವಂತೆ ಹಾಗೂ ಅದಕ್ಕಾಗಿ ಅಗತ್ಯ ವಿಮಾನಯಾನ ಸೌಲಭ್ಯ ಕಲ್ಪಿಸುವಂತೆ ವಿದೇಶಾಂಗ ವ್ಯವಹಾರಗಳ ಸಚಿವಾಲಯಕ್ಕೆ ಪತ್ರ ಬರೆಯಲಾಗಿದೆ.
Last Updated 1 ಮಾರ್ಚ್ 2026, 18:41 IST
War: ಕನ್ನಡಿಗರನ್ನು ಸುರಕ್ಷಿತವಾಗಿ ಕರೆತರುವಂತೆ ಕೇಂದ್ರಕ್ಕೆ ಸಿ.ಎಸ್‌ ಪತ್ರ

ಸ್ನೇಹಿತೆಯ ಮದುವೆಗೆ ಹೋಗಿ ದುಬೈನಲ್ಲಿ ಸಿಲುಕಿದ ರಾಯರಡ್ಡಿ ಪುತ್ರಿ ಮಮತಾ

Basavaraj Rayareddy: ಕೊಪ್ಪಳ: ಸ್ನೇಹಿತೆಯ ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ದುಬೈಗೆ ತೆರಳಿದ್ದ ಮುಖ್ಯಮಂತ್ರಿಗಳ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಅವರ ಪುತ್ರಿ ಮಮತಾ ಯುದ್ಧದ ಕಾರಣದಿಂದಾಗಿ ದುಬೈನಲ್ಲಿಯೇ ಉಳಿದುಕೊಳ್ಳುವಂತಾಗಿದೆ.
Last Updated 1 ಮಾರ್ಚ್ 2026, 17:48 IST
ಸ್ನೇಹಿತೆಯ ಮದುವೆಗೆ ಹೋಗಿ ದುಬೈನಲ್ಲಿ ಸಿಲುಕಿದ ರಾಯರಡ್ಡಿ ಪುತ್ರಿ ಮಮತಾ
ADVERTISEMENT

ಕೆಎಂಎಫ್‌ ಅಧ್ಯಕ್ಷ ಚುನಾವಣೆ ಎರಡು ವಾರ ವಿಳಂಬ

Karnataka Milk Federation: ಮಾರ್ಚ್ 6 ರಂದು ನಡೆಯಬೇಕಿದ್ದ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆ ಬಜೆಟ್ ಅಧಿವೇಶನ ಮತ್ತು ಶಾಸಕರ ಪಾಲ್ಗೊಳ್ಳುವಿಕೆಯ ಕಾರಣದಿಂದ ಎರಡು ವಾರಗಳ ಕಾಲ ಮುಂದೂಡಲ್ಪಟ್ಟಿದೆ.
Last Updated 1 ಮಾರ್ಚ್ 2026, 16:13 IST
ಕೆಎಂಎಫ್‌ ಅಧ್ಯಕ್ಷ ಚುನಾವಣೆ ಎರಡು ವಾರ ವಿಳಂಬ

ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಸಿಲುಕಿರುವವರಿಗೆ ಸಹಾಯವಾಣಿ ಆರಂಭ–ರಾಜ್ಯ ಸರ್ಕಾರ

Karnataka Helpline: ಪಶ್ಚಿಮ ಏಷ್ಯಾ ಮತ್ತು ಕೊಲ್ಲಿ ದೇಶಗಳ ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವವರು ಆಯಾ ದೇಶಗಳ ನಿಯಂತ್ರಣ ಕೊಠಡಿಯನ್ನು ಸಂಪರ್ಕಿಸಬಹುದು ಎಂದು ರಾಜ್ಯ ಸರ್ಕಾರದ ಪ್ರಕಟಣೆ ತಿಳಿಸಿದೆ. ಯಾರಾದರೂ ಕನ್ನಡಿಗರು ಸಿಲುಕಿಕೊಂಡಿದ್ದರೆ ಮಾಹಿತಿ ನೀಡಿ.
Last Updated 1 ಮಾರ್ಚ್ 2026, 16:03 IST
ಪಶ್ಚಿಮ ಏಷ್ಯಾ ರಾಷ್ಟ್ರಗಳಲ್ಲಿ ಸಿಲುಕಿರುವವರಿಗೆ ಸಹಾಯವಾಣಿ ಆರಂಭ–ರಾಜ್ಯ ಸರ್ಕಾರ

ಹಿಂದುಳಿದ ತಾಲ್ಲೂಕುಗಳ ಅಭಿವೃದ್ದಿಗೆ ₹15 ಸಾವಿರ ಕೋಟಿ ಮೀಸಲಿಡಿ–ಸಿಎಂಗೆ ಮನವಿ

ಉತ್ತರ ಕರ್ನಾಟಕ ಸಂಘ ಸಂಸ್ಥೆಗಳ ಮಹಾ ಸಂಸ್ಥೆ ನಿಯೋಗದಿಂದ ಸಿಎಂಗೆ ಮನವಿ
Last Updated 1 ಮಾರ್ಚ್ 2026, 15:52 IST
ಹಿಂದುಳಿದ ತಾಲ್ಲೂಕುಗಳ ಅಭಿವೃದ್ದಿಗೆ ₹15 ಸಾವಿರ ಕೋಟಿ ಮೀಸಲಿಡಿ–ಸಿಎಂಗೆ ಮನವಿ
ADVERTISEMENT
ADVERTISEMENT
ADVERTISEMENT