ಶನಿವಾರ, 10 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ರಾಜ್ಯ

ADVERTISEMENT

ಹೆದ್ದಾರಿಯಲ್ಲಿ ಹೆಚ್ಚಿದ ದರೋಡೆ: ಮೂರು ವರ್ಷದಲ್ಲಿ 430 ಪ್ರಕರಣ ದಾಖಲು

Increased highway robberies: ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ಸಕ್ರಿಯವಾಗಿರುವ ದರೋಡೆ ಹಾಗೂ ಸುಲಿಗೆ ತಂಡಗಳು ನೂರಾರು ಪ್ರಯಾಣಿಕರಿಂದ ಹಣ, ಚಿನ್ನಾಭರಣ ದೋಚುತ್ತಿವೆ.
Last Updated 10 ಜನವರಿ 2026, 0:30 IST
ಹೆದ್ದಾರಿಯಲ್ಲಿ ಹೆಚ್ಚಿದ ದರೋಡೆ: ಮೂರು ವರ್ಷದಲ್ಲಿ 430 ಪ್ರಕರಣ ದಾಖಲು

ದಾವಣಗೆರೆ ಉಪ ಚುನಾವಣೆ: ಕಾಂಗ್ರೆಸ್‌ ಟಿಕೆಟ್‌ಗೆ ಅಲ್ಪಸಂಖ್ಯಾತರ ಪಟ್ಟು

ದಿನಾಂಕ ಘೋಷಣೆಗೂ ಮುನ್ನವೇ ಗರಿಗೆದರಿದ ರಾಜಕೀಯ...
Last Updated 10 ಜನವರಿ 2026, 0:21 IST
ದಾವಣಗೆರೆ ಉಪ ಚುನಾವಣೆ: ಕಾಂಗ್ರೆಸ್‌ ಟಿಕೆಟ್‌ಗೆ ಅಲ್ಪಸಂಖ್ಯಾತರ ಪಟ್ಟು

ಸ್ಥಳೀಯ ಸಂಸ್ಥೆ: ಮೈತ್ರಿ ನಿರ್ಧಾರವಾಗಿಲ್ಲ- ನಿಖಿಲ್‌ ಕುಮಾರಸ್ವಾಮಿ

ವರಿಷ್ಠರ ಮಾತಿಗಷ್ಟೇ ಬೆಲೆ : ನಿಖಿಲ್‌
Last Updated 10 ಜನವರಿ 2026, 0:15 IST
ಸ್ಥಳೀಯ ಸಂಸ್ಥೆ: ಮೈತ್ರಿ ನಿರ್ಧಾರವಾಗಿಲ್ಲ- ನಿಖಿಲ್‌ ಕುಮಾರಸ್ವಾಮಿ

ಬಾಗಲಕೋಟೆ ಉಪ ಚುನಾವಣೆ: ಕಾಂಗ್ರೆಸ್, ಬಿಜೆಪಿಯಲ್ಲಿ ಚಟುವಟಿಕೆ ಬಿರುಸು

ಕಾಂಗ್ರೆಸ್‌ನಿಂದ ಮೇಟಿ ಕುಟುಂಬದ ಮೂವರು, ಬಿಜೆಪಿಯಿಂದ ಚರಂತಿಮಠ ಆಕಾಂಕ್ಷಿ
Last Updated 10 ಜನವರಿ 2026, 0:13 IST
ಬಾಗಲಕೋಟೆ ಉಪ ಚುನಾವಣೆ: ಕಾಂಗ್ರೆಸ್, ಬಿಜೆಪಿಯಲ್ಲಿ ಚಟುವಟಿಕೆ ಬಿರುಸು

ಜನಸಂಖ್ಯೆ ವೃದ್ಧಿ: ನ್ಯಾಯಮೂರ್ತಿಗಳ ಅಭಾವ- ನ್ಯಾ. ಎಸ್.ಸುನಿಲ್ ದತ್‌ ಯಾದವ್ ಅಭಿಮತ

ನ್ಯಾ. ಎಸ್.ಸುನಿಲ್ ದತ್‌ ಯಾದವ್‌ ಅಭಿಮತ
Last Updated 10 ಜನವರಿ 2026, 0:02 IST
ಜನಸಂಖ್ಯೆ ವೃದ್ಧಿ: ನ್ಯಾಯಮೂರ್ತಿಗಳ ಅಭಾವ- ನ್ಯಾ. ಎಸ್.ಸುನಿಲ್ ದತ್‌ ಯಾದವ್ ಅಭಿಮತ

₹9.5 ಲಕ್ಷ ಲಂಚ ಪ್ರಕರಣ: ಬೆಂಗಳೂರಿನ ಸಿಪಿಆರ್‌ಐ ನಿರ್ದೇಶಕರ ಬಂಧನ

ಸಿಬಿಐ ಅಧಿಕಾರಿಗಳಿಂದ ಕಾರ್ಯಾಚರಣೆ
Last Updated 9 ಜನವರಿ 2026, 22:30 IST
₹9.5 ಲಕ್ಷ ಲಂಚ ಪ್ರಕರಣ: ಬೆಂಗಳೂರಿನ ಸಿಪಿಆರ್‌ಐ ನಿರ್ದೇಶಕರ ಬಂಧನ

ಒಳಮೀಸಲಾತಿ ಮಸೂದೆ ವಾಪಸ್: ಸ್ಪಷ್ಟನೆ ಕೇಳಿದ ಲೋಕಭವನ

Reservation Clarification: ಪರಿಶಿಷ್ಟ ಜಾತಿಗೆ ಒಳ ಮೀಸಲಾತಿ ಕಲ್ಪಿಸುವ ಮಸೂದೆಯನ್ನು ರಾಜ್ಯಪಾಲರು ಸರ್ಕಾರಕ್ಕೆ ವಾಪಸ್ ಕಳಿಸಿದ್ದು, ಕೆಲ ಸ್ಪಷ್ಟನೆಗಳನ್ನು ಕೇಳಲಾಗಿದೆ. 22 ಮಸೂದೆಗಳಲ್ಲಿ 19ಕ್ಕೆ ಅಂಕಿತ ನೀಡಲಾಗಿದೆ.
Last Updated 9 ಜನವರಿ 2026, 22:30 IST
ಒಳಮೀಸಲಾತಿ ಮಸೂದೆ ವಾಪಸ್: ಸ್ಪಷ್ಟನೆ ಕೇಳಿದ ಲೋಕಭವನ
ADVERTISEMENT

ನಾ. ಮೊಗಸಾಲೆ, ಕಪ್ಪಣ್ಣ ಸೇರಿ 7 ಮಂದಿಗೆ ಸಂದೇಶ ಪ್ರಶಸ್ತಿ

sandesh award announced ಸಾಹಿತಿ ಡಾ.ನಾ.ಮೊಗಸಾಲೆ, ರಂಗಕರ್ಮಿ ಶ್ರೀನಿವಾಸ ಜಿ. ಕಪ್ಪಣ್ಣ ಸೇರಿದಂತೆ ವಿವಿಧ ಕ್ಷೇತ್ರಗಳ ಏಳು ಸಾಧಕರು ಹಾಗೂ ಒಂದು ಸಂಸ್ಥೆಗೆ 2026ನೇ ಸಾಲಿನ ‘ಸಂದೇಶ ಪ್ರಶಸ್ತಿ’ ಘೋಷಿಸಲಾಗಿದೆ.
Last Updated 9 ಜನವರಿ 2026, 21:21 IST
ನಾ. ಮೊಗಸಾಲೆ, ಕಪ್ಪಣ್ಣ ಸೇರಿ 7 ಮಂದಿಗೆ ಸಂದೇಶ ಪ್ರಶಸ್ತಿ

ಗ್ರಾಪಂ ಅನುದಾನ: ಕೇಂದ್ರಕ್ಕೆ ಒತ್ತಡ ಹಾಕಲು ವಿಪ ಕಾಂಗ್ರೆಸ್‌ ಸದಸ್ಯರ ಪತ್ರ

Gram Panchayat Grants: ಬಾಕಿ ಇರುವ 15ನೇ ಹಣಕಾಸು ಆಯೋಗದ ₹2,100 ಕೋಟಿ ಅನುದಾನವನ್ನು ಕರ್ನಾಟಕದ ಗ್ರಾಮ ಪಂಚಾಯಿತಿಗಳಿಗೆ ತುರ್ತಾಗಿ ಬಿಡುಗಡೆ ಮಾಡಲು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಬೇಕು ಎಂದು ಕೋರಿ ವಿಧಾನಪರಿಷತ್‌ನ ಕಾಂಗ್ರೆಸ್‌ ಸದಸ್ಯರು ರಾಜ್ಯ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ.
Last Updated 9 ಜನವರಿ 2026, 21:00 IST
ಗ್ರಾಪಂ ಅನುದಾನ: ಕೇಂದ್ರಕ್ಕೆ ಒತ್ತಡ ಹಾಕಲು ವಿಪ ಕಾಂಗ್ರೆಸ್‌ ಸದಸ್ಯರ ಪತ್ರ

ಉಮಾ ಅನಂತ್‌, ಸಂತೋಷ ಚಿನಗುಡಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ

Madhyama academy award: ‘ಸುಧಾ’ ವಾರಪತ್ರಿಕೆ ಮುಖ್ಯ ಉಪ ಸಂಪಾದಕಿ ಉಮಾ ಅನಂತ್‌ ಅವರು ಮಾಧ್ಯಮ ಅಕಾಡೆಮಿಯ ವಾರ್ಷಿಕ ಪ್ರಶಸ್ತಿ, ‘ಪ್ರಜಾವಾಣಿ’ಯ ಬೆಳಗಾವಿ ಜಿಲ್ಲಾ ಹಿರಿಯ ವರದಿಗಾರ ಸಂತೋಷ ಜಿ.ಚಿನಗುಡಿ ಅವರು ‘ಮೈಸೂರು ದಿಗಂತ ದತ್ತಿ ಪ್ರಶಸ್ತಿ’ಗೆ ಆಯ್ಕೆಯಾಗಿದ್ದಾರೆ.
Last Updated 9 ಜನವರಿ 2026, 20:57 IST
ಉಮಾ ಅನಂತ್‌, ಸಂತೋಷ ಚಿನಗುಡಿಗೆ ಮಾಧ್ಯಮ ಅಕಾಡೆಮಿ ಪ್ರಶಸ್ತಿ
ADVERTISEMENT
ADVERTISEMENT
ADVERTISEMENT