ಮಂಗಳವಾರ, 27 ಜನವರಿ 2026
×
ADVERTISEMENT

ರಾಜ್ಯ

ADVERTISEMENT

₹6,000 ಕೋಟಿ ಲಂಚ ಆರೋಪ: ಸಚಿವ ತಿಮ್ಮಾಪುರ ರಾಜೀನಾಮೆಗೆ ವಿಪಕ್ಷಗಳ ಪಟ್ಟು

ಮದ್ಯ ಮಾರಾಟಗಾರರಿಂದ ₹6,000 ಕೋಟಿ ಲಂಚ ಆರೋಪ
Last Updated 27 ಜನವರಿ 2026, 16:19 IST
₹6,000 ಕೋಟಿ ಲಂಚ ಆರೋಪ: ಸಚಿವ ತಿಮ್ಮಾಪುರ ರಾಜೀನಾಮೆಗೆ ವಿಪಕ್ಷಗಳ ಪಟ್ಟು

ಕಾಂಗ್ರೆಸ್‌ ಸುಳ್ಳು ಹೇಳುವುದನ್ನು ನಿಲ್ಲಿಸಲಿ: ಬೊಮ್ಮಾಯಿ

Ramji Act: ಬೆಂಗಳೂರು: ‘ನರೇಗಾ ಯೋಜನೆಯಲ್ಲಿ ಕುಟುಂಬವೊಂದಕ್ಕೆ 100 ದಿನ ಕೂಲಿ ಒದಗಿಸಲಾಗುತ್ತಿತ್ತು. ಅದನ್ನು ವಿಬಿ ಜಿ ರಾಮ್‌ ಜಿ ಯೋಜನೆಯಲ್ಲಿ 125 ದಿನಕ್ಕೆ ಹೆಚ್ಚಿಸಲಾಗಿದೆ. ಆದರೆ, ಕಾಂಗ್ರೆಸ್‌ ಈ ಬಗ್ಗೆ ಸುಳ್ಳು ಹೇಳುತ್ತಿದೆ’ ಎಂದು ಬಿಜೆಪಿ ಸಂಸದ ಬಸವರಾಜ ಬೊಮ್ಮಾಯಿ
Last Updated 27 ಜನವರಿ 2026, 16:15 IST
ಕಾಂಗ್ರೆಸ್‌ ಸುಳ್ಳು ಹೇಳುವುದನ್ನು ನಿಲ್ಲಿಸಲಿ: ಬೊಮ್ಮಾಯಿ

‘ಗೌರವ ಡಾಕ್ಟರೇಟ್‌ಗೆ ಬೇಕು ಕಡಿವಾಣ’

University Reforms: ಬೆಂಗಳೂರು: ವಿಶ್ವವಿದ್ಯಾಲಯಗಳು ನೀಡುವ ಗೌರವ ಡಾಕ್ಟರೇಟ್‌ ಪದವಿಗಳಿಗೆ ಕಡಿವಾಣ ಹಾಕಬೇಕು ಎಂದು ವಿಧಾನ ಪರಿಷತ್ತಿನಲ್ಲಿ ಕಾಂಗ್ರೆಸ್‌ನ ರಮೇಶ್‌ ಬಾಬು ಒತ್ತಾಯಿಸಿದರು. ಮಂಗಳವಾರದ ಕಲಾಪದ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು ಕಳವಳ ವ್ಯಕ್ತಪಡಿಸಿದರು.
Last Updated 27 ಜನವರಿ 2026, 16:11 IST
‘ಗೌರವ ಡಾಕ್ಟರೇಟ್‌ಗೆ ಬೇಕು ಕಡಿವಾಣ’

ಮಲೆನಾಡಿನ ನದಿಗಳಿಗೆ ಕಸಾಯಿಖಾನೆ ತ್ಯಾಜ್ಯ: ಬಿಜೆಪಿಯ ಡಿ.ಎಸ್‌.ಅರುಣ್

Western Ghats: ಬೆಂಗಳೂರು: ‘ಪಶ್ಚಿಮ ಘಟ್ಟದ ನದಿಗಳಿಗೆ ಕಸಾಯಿಖಾನೆ ಮತ್ತು ಆಸ್ಪತ್ರೆಗಳ ತ್ಯಾಜ್ಯವನ್ನು ಸುರಿಯಲಾಗುತ್ತಿದ್ದು, ಸಂಬಂಧಪಟ್ಟವರಿಗೆ ದೂರು ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ’ ಎಂದು ವಿಧಾನ ಪರಿಷತ್ತಿನಲ್ಲಿ ಬಿಜೆಪಿಯ ಡಿ.ಎಸ್‌.ಅರುಣ್ ಅವರು ಕಳವಳ ವ್ಯಕ್ತಪಡಿಸಿದರು.
Last Updated 27 ಜನವರಿ 2026, 16:02 IST
ಮಲೆನಾಡಿನ ನದಿಗಳಿಗೆ ಕಸಾಯಿಖಾನೆ ತ್ಯಾಜ್ಯ: ಬಿಜೆಪಿಯ ಡಿ.ಎಸ್‌.ಅರುಣ್

ವಿಧಾನಸಭೆಯ ಕಲಾಪ: ಸಚಿವರ ಆಸನ ಖಾಲಿ; ಬಿಜೆಪಿ, ಜೆಡಿಎಸ್‌ ಗೇಲಿ

Empty Benches: ಬೆಂಗಳೂರು: ವಿಧಾನಸಭೆಯ ಕಲಾಪ ಮಂಗಳವಾರ ಬೆಳಿಗ್ಗೆ ಆರಂಭವಾದ ವೇಳೆಯಲ್ಲಿ ಆಡಳಿತ ಪಕ್ಷದ ಕಡೆ ಮೊದಲ ಸಾಲು ಖಾಲಿ ಇರುವುದನ್ನು ಗಮನಿಸಿದ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದರು. ಸಭಾಧ್ಯಕ್ಷ ಯು.ಟಿ. ಖಾದರ್‌ ಪ್ರಶ್ನೋತ್ತರ ಆರಂಭಿಸಲು
Last Updated 27 ಜನವರಿ 2026, 16:01 IST
ವಿಧಾನಸಭೆಯ ಕಲಾಪ: ಸಚಿವರ ಆಸನ ಖಾಲಿ; ಬಿಜೆಪಿ, ಜೆಡಿಎಸ್‌ ಗೇಲಿ

ವಿಧಾನಸಭೆ ಡಿಜಿಟಲೀಕರಣ: ಪೊನ್ನಣ್ಣ ಸಲಹೆ

Paperless Assembly: ಬೆಂಗಳೂರು: ವಿಧಾನಸಭೆಯಲ್ಲಿ ಕಾಗದದ ಬಳಕೆಯನ್ನು ಬಿಟ್ಟು ಡಿಜಿಟಲೀಕರಣ ವ್ಯವಸ್ಥೆ ಜಾರಿಗೆ ತರಬೇಕು ಎಂದು ಕಾಂಗ್ರೆಸ್‌ನ ಎ.ಎಸ್‌.ಪೊನ್ನಣ್ಣ ಒತ್ತಾಯಿಸಿದರು. ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಮಾತನಾಡಿದ ಅವರು, ಐಪಾಡ್‌ಗಳ ಬಳಕೆ ಬಗ್ಗೆ ತಿಳಿಸಿದರು.
Last Updated 27 ಜನವರಿ 2026, 16:00 IST
ವಿಧಾನಸಭೆ ಡಿಜಿಟಲೀಕರಣ: ಪೊನ್ನಣ್ಣ ಸಲಹೆ

ತೆಂಗಿನ ಮರಗಳಿಗೆ ವಿಮೆ ಕಲ್ಪಿಸಿ: ಬಿಜೆಪಿಯ ಚಿದಾನಂದ್‌ ಎಂ.ಗೌಡ

All Party Meeting: ನವದೆಹಲಿ: ಮನರೇಗಾ ಬದಲು ಜಾರಿಗೊಳಿಸಿರುವ ‘ವಿಬಿ ಜಿ ರಾಮ್‌ ಜಿ’ ಕಾಯ್ದೆ ಹಾಗೂ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್‌) ಕುರಿತು ಬಜೆಟ್‌ ಅಧಿವೇಶನದಲ್ಲಿ ಕೇಂದ್ರ ಸರ್ಕಾರ ಹಾಗೂ ವಿರೋಧ ಪಕ್ಷಗಳ ನಡುವೆ ಮತ್ತೊಂದು ಸುತ್ತಿನ ಸಂಘರ್ಷ
Last Updated 27 ಜನವರಿ 2026, 15:59 IST
ತೆಂಗಿನ ಮರಗಳಿಗೆ ವಿಮೆ ಕಲ್ಪಿಸಿ: ಬಿಜೆಪಿಯ ಚಿದಾನಂದ್‌ ಎಂ.ಗೌಡ
ADVERTISEMENT

ಬಿಕ್ಲು ಶಿವು ಕೊಲೆ ಪ್ರಕರಣ: ಪೀಡಕ ಪದ ಬಳಕೆಗೆ ಕೆರಳಿದ ಪ್ರಾಸಿಕ್ಯೂಟರ್

Anticipatory Bail: ಬೆಂಗಳೂರು: ‘ನನ್ನ ಮೇಲೆ ವೈಯಕ್ತಿಕ ನೆಲೆಗಟ್ಟಿನಲ್ಲಿ ಪರ್ಸಿಕ್ಯೂಟರ್‌ (ಪೀಡಕ) ಎಂದು ದಾಳಿ ನಡೆಸಲಾಗುತ್ತಿದೆ. ಈ ಪ್ರಕರಣದಲ್ಲಿ ಏನು ನಡೆದಿದೆ ಎಂಬುದರ ಎಲ್ಲಾ ಅಂಶಗಳನ್ನು ಕೋರ್ಟ್‌ ಮುಂದೆ ತೆರೆದಿಡುತ್ತೇನೆ. ಯಾವುದನ್ನೂ ಗೋಪ್ಯವಾಗಿರಿಸಲು ತಯಾರಿಲ್ಲ’...
Last Updated 27 ಜನವರಿ 2026, 15:56 IST
ಬಿಕ್ಲು ಶಿವು ಕೊಲೆ ಪ್ರಕರಣ: ಪೀಡಕ ಪದ ಬಳಕೆಗೆ ಕೆರಳಿದ ಪ್ರಾಸಿಕ್ಯೂಟರ್

ಹಿಪ್ಪರಗಿ ಬ್ಯಾರೇಜ್‌: ಮುರಿದು ಬಿದ್ದ ಗೇಟ್‌ ದುರಸ್ತಿ; ಸಚಿವ ಕೃಷ್ಣ ಬೈರೇಗೌಡ

Hippuragi Barrage repair: ಕೃಷ್ಣ ಬೈರೇಗೌಡ ಅವರು ಹಿಪ್ಪರಗಿ ಬ್ಯಾರೇಜ್‌ನ ಮುರಿದ ಗೇಟ್‌ ದುರಸ್ತಿಗೆ ಟೆಂಡರ್ ಪ್ರಕ್ರಿಯೆ ಆರಂಭವಾಗಿ, ಮುಂದಿನ ದಿನಗಳಲ್ಲಿ ಎಲ್ಲಾ ಗೇಟ್‌ಗಳನ್ನು ಬದಲಿಸಲು ಕೇಂದ್ರ ಸರ್ಕಾರಕ್ಕೆ ವರದಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದರು.
Last Updated 27 ಜನವರಿ 2026, 15:40 IST
ಹಿಪ್ಪರಗಿ ಬ್ಯಾರೇಜ್‌: ಮುರಿದು ಬಿದ್ದ ಗೇಟ್‌ ದುರಸ್ತಿ; ಸಚಿವ ಕೃಷ್ಣ ಬೈರೇಗೌಡ

ಅಕ್ರಮ ಮರಳು ದಂಧೆಯಲ್ಲಿ ಪ್ರಭಾವಿಗಳ ಕೈ; ಗೃಹ ಸಚಿವ ಜಿ. ಪರಮೇಶ್ವರ

Illegal Sand Mining Karnataka: byline no author page goes here ಗೃಹ ಸಚಿವ ಜಿ. ಪರಮೇಶ್ವರ ಅವರು ರಾಜ್ಯದಲ್ಲಿ ಅಕ್ರಮ ಮರಳು ಗಣಿಗಾರಿಕೆಗೆ ಪ್ರಭಾವಿಗಳ ಭಾಗಿತ್ವವನ್ನು ಗುರುತಿಸಿ, ತಡೆಯಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದ್ದಾರೆ.
Last Updated 27 ಜನವರಿ 2026, 15:38 IST
ಅಕ್ರಮ ಮರಳು ದಂಧೆಯಲ್ಲಿ ಪ್ರಭಾವಿಗಳ ಕೈ; ಗೃಹ ಸಚಿವ ಜಿ. ಪರಮೇಶ್ವರ
ADVERTISEMENT
ADVERTISEMENT
ADVERTISEMENT