ಇದೇ ವೇಳೆ ಸಮಿತಿಯಜಿಲ್ಲಾ ಪ್ರಧಾನ ಸಂಚಾಲಕ ಕೆ.ಸಿದ್ದರಾಜು ದೊಡ್ಡಿಂದುವಾಡಿ, ಜಿಲ್ಲಾ ಸಂಘಟನಾ ಸಂಚಾಲಕರಾದ ಕೃಷ್ಣ, ಆಲೂರು ನಾಗೇಂದ್ರ, ಪ್ರಥಮ ದರ್ಜೆ ಗುತ್ತಿಗೆದಾರ ಪುಟ್ಟಸ್ವಾಮಿ, ಸುಶೀಲ ರಾಮಸಮುದ್ರ, ಬಂಗಾರಸ್ವಾಮಿ, ಗುಂಡ್ಲುಪೇಟೆ ತಾಲ್ಲೂಕು ಸಂಚಾಲಕ ಕುಮಾರ, ಡಿ.ಮಾದಯ್ಯ, ನಂಜುಂಡಯ್ಯ, ಕೃಷ್ಣಯ್ಯ, ಶಿವಯ್ಯ, ಮಣಿಯ್ಯ, ಸಿದ್ದಯ್ಯ, ಮಹದೇವಯ್ಯ ಇದ್ದರು.