‘ಮೋದಿ ಅವರು ಇನ್ನೂ ಐದು ವರ್ಷ ಪ್ರಧಾನಿಯಾದರೆ, ದೇಶದಲ್ಲಿ ಎಲ್ಲೂ ಗಾಂಧಿ ಪ್ರತಿಮೆಗಳು ಇರುವುದಿಲ್ಲ. ಗಾಂಧಿ ಪ್ರತಿಮೆಗಳಿದ್ದ ಕಡೆಗಳಲ್ಲಿ ಗೋಡ್ಸೆ ಪ್ರತಿಮೆ ಅನಾವರಣ ಮಾಡುತ್ತಾರೆ’ ಎಂದ ದಿನೇಶ್, ‘ನಳಿನ್ ಕುಮಾರ್ ಕಟೀಲ್, ಅನಂತಕುಮಾರ್ ಹೆಗಡೆ ಮತ್ತು ಸಾಧ್ವಿ ನಾಲಾಯಕ್ಗಳು. ಅವರನ್ನು ವಜಾ ಮಾಡಿ’ ಎಂದು ಆಗ್ರಹಿಸಿದರು.