ಮೂಡಲಗಿರಿಯಪ್ಪ ಅವರಿಗೆ ‘ನಾಗಮ್ಮ ದತ್ತಾತ್ರೇಯ ರಾವ್ ಪ್ರಶಸ್ತಿ’, ಎಚ್.ಸಿ.ಲೋಹಿತಾಶ್ವ, ಸೋಮಶೇಖರ, ಬಿ.ಎಸ್.ಲಲಿತಾ, ಶಿವಲಿಂಗಯ್ಯ ಅವರಿಗೆ ‘ಅತ್ಯುತ್ತಮ ಶಿಕ್ಷಕ ಪ್ರಶಸ್ತಿ’, ಸವಿತಾ ಎಸ್.ಮಂಗಾನವರ ಅವರಿಗೆ ‘ಮೆ.ಜುವಾರಿ ಇಂಡಸ್ಟ್ರಿಸ್ ಲಿಮಿಟೆಡ್ ಅತ್ಯುತ್ತಮ ವಿಸ್ತರಣಾ ಕಾರ್ಯಕರ್ತೆ ಪ್ರಶಸ್ತಿ’ ಹಾಗೂ ಎ.ಎಸ್.ಕುಮಾರಸ್ವಾಮಿ ಅವರ ‘ಮೋಡ ಮಳೆ ಬೆಳೆ’ ಕೃತಿಗೆ ‘ಕನ್ನಡ ಕೃಷಿ ಪುಸ್ತಕ ಪ್ರಶಸ್ತಿ’ ಪ್ರದಾನ ಮಾಡಲಾಯಿತು.