‘ನ್ಯಾಯಾಧೀಶರು, ಪ್ರಾಧಿಕಾರದ ಸದಸ್ಯರು, ಪೊಲೀಸರು ಹಾಗೂ ಇತರೆ ಸರ್ಕಾರಿ ಅಧಿಕಾರಿಗಳೆಲ್ಲ ಒಟ್ಟಾಗಿ, ತಮ್ಮ ಜಿಲ್ಲಾ ವ್ಯಾಪ್ತಿಯಲ್ಲಿ ಈ ಪಿಡುಗನ್ನು ತೊಡೆದು ಹಾಕಲು ಮುಂದಡಿ ಇಡಬೇಕು. ಈ ವಿಷ ವರ್ತುಲದಿಂದ ಒಬ್ಬ ಸಂತ್ರಸ್ತನನ್ನು ರಕ್ಷಿಸಿ ಪುನರ್ವಸತಿ ಕಲ್ಪಿಸಿದರೂ ಆ ಅಧಿಕಾರಿಯದ್ದು ಸಾರ್ಥಕ ಬದುಕಾಗುತ್ತದೆ’ ಎಂದು ಅಭಿಪ್ರಾಯಪಟ್ಟರು.