ಬಿಜೆಪಿ ರಾಜ್ಯ ಸ್ವಂ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಪ್ರಭು ನವಲಗುಂದಮಠ ಮಾತನಾಡಿ, ಬೇಳೂರು ಗೋಪಾಲ ಕೃಷ್ಣ ಅವರು ನಮ್ಮದೇ ಪಕ್ಷದಿಂದ ಶಾಸಕರಾಗಿದ್ದರು. ಟಿಕೆಟ್ ಸಿಗಲಿಲ್ಲ ಎಂಬ ಕಾರಣಕ್ಕೆ ಕಾಂಗ್ರೆಸ್ ಸೇರ್ಪಡೆಯಾಗಿರುವ ಅವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಮಾನ ಮರ್ಯಾದೆಯನ್ನು ಕಾಂಗ್ರೆಸ್ ಪಕ್ಷಕ್ಕೆ ಮಾರಿದ್ದಾರೆ ಎಂದು ಟೀಕಿಸಿದರು.