ಪರಿಹಾರಕ್ಕೆ ಆಗ್ರಹಿಸಿ ಮೃತರ ಕುಟುಂಬದವರು ನ್ಯಾಯಾಲಯದ ಮೊರೆ ಹೋಗಿದ್ದರು.ಬೀದಿ ನಾಯಿ ಹಾವಳಿಯ ಕುರಿತು ಅಧ್ಯಯನ ಮತ್ತು ಪರಿಹಾರಗಳನ್ನು ಶಿಫಾರಸು ಮಾಡಲು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸಿರಿ ಜಗನ್ ಅವರ ನೇತೃತ್ವದಲ್ಲಿ ಸಮಿತಿಯೊಂದನ್ನು ರಚಿಸಿತ್ತು. ‘ಗಾಯಗಳ ಸ್ವರೂಪ ಮತ್ತುಗಾಯಗೊಂಡವರಿಗೆ ಮತ್ತು ಅವರನ್ನು ಅವಲಂಬಿಸಿರುವವರಿಗೆ ಉಂಟಾಗುವ ನಷ್ಟವನ್ನು ಪರಿಗಣಿಸಿ ಪರಿಹಾರ ನಿಗದಿಪಡಿಸಲಾಗಿದೆ’ ಎಂದುನ್ಯಾಯಮೂರ್ತಿ ಜಗನ್ ತಿಳಿಸಿದ್ದಾರೆ.