‘ನಾನು ಸಶಕ್ತ ವಿಧಾನಸಭೆಯನ್ನು ಹೊಂದಿದ್ದ ರಾಜ್ಯದಲ್ಲಿ ನಾಯಕನಾಗಿದ್ದವನು. ಈಗ ಅಶಕ್ತ ಕೇಂದ್ರಾಡಳಿತ ಪ್ರದೇಶಗಳಲ್ಲಿ ನಡೆಯುವ ಚುನಾವಣೆಗಳಲ್ಲಿ ನಾನು ಸ್ಪರ್ಧಿಸುವುದಿಲ್ಲ‘ ಎಂದು ಹೇಳಿದ್ದಾರೆ. ‘ಇದು ಬ್ಲಾಕ್ಮೇಲ್ ಅಲ್ಲ, ಬೆದರಿಸುವ ಅಸ್ತ್ರವೂ ಅಲ್ಲ. ಇದೊಂದು ಪ್ರತಿಕ್ರಿಯೆ ಅಷ್ಟೇ‘ ಎಂದು ಸ್ಪಷ್ಟಪಡಿಸಿದ್ದಾರೆ.