ವರ್ಗಾವಣೆಯಾದವರು:
ಯಡಾ ಮಾರ್ಟಿನ್ ಮಾರ್ಬನ್ಯಾಂಗ್–ಎಸ್ಪಿ ನಕ್ಸಲ್ ನಿಗ್ರಹ ದಳ
ಸಿಮಿ ಮರಿಯಂ ಜಾರ್ಜ್– ಎಸ್ಪಿ ಕಲಬುರ್ಗಿ
ಸಿ.ಬಿ.ವೇದಮೂರ್ತಿ– ಗುಪ್ತದಳ, ಬೆಂಗಳೂರು
ನಿಕ್ಕಂ ಪ್ರಕಾಶ್ ಅಮೃತ್–ಎಸ್ಪಿ, ರಾಯಚೂರು
ಎಂ.ಎನ್.ಅನುಚೇತ್– ಡಿಸಿಪಿ, ಬೆಂಗಳೂರು ಕೇಂದ್ರ ವಿಭಾಗ
ಧರ್ಮೇಂದ್ರ ಕುಮಾರ್ ಮೀನಾ– ಡಿಸಿಪಿ ಉತ್ತರ ವಿಭಾಗ
ಹರೀಶ್ ಪಾಂಡೆ– ಡಿಸಿಪಿ, ದಕ್ಷಿಣ ವಿಭಾಗ
ಡಿ. ದೇವರಾಜ್– ಡಿಸಿಪಿ, ವೈಟ್ಫೀಲ್ಡ್ ವಿಭಾಗ
ಸಂಜೀವ್ ಪಾಟೀಲ – ಡಿಸಿಪಿ, ಪಶ್ಚಿಮ ವಿಭಾಗ
ಎನ್.ಶಶಿಕುಮಾರ್ – ಎಸ್ಪಿ, ವೈರ್ಲೆಸ್
ರೋಹಿಣಿ ಸೆಪೆಟ್ – ಎಸ್ಪಿ, ಸಿಐಡಿ
ಬಿ.ರಮೇಶ್– ಎಸ್ಪಿ, ಸಿಐಡಿ
ಇಳಕ್ಕಿಯಾ ಕರುಣಾಕರನ್– ಎಸ್ಪಿ, ಕೆಜಿಎಫ್
ಸುಮನ್ ಪೆನ್ನೆಕರ್ – ಉಪ ನಿರ್ದೇಶಕ, ಪೊಲೀಸ್ ಅಕಾಡೆಮಿ
ಎಂ.ಎಸ್. ಮೊಹಮ್ಮದ್ ಸುಜೀತ–ಡಿಸಿಪಿ, ಬೆಂಗಳೂರು ಸಿಎಆರ್.