‘ವೈದ್ಯರು ಮತ್ತು ಈ ಕ್ಷೇತ್ರದಪರಿಣತರನ್ನು ಒಳಗೊಂಡ ಸಮಿತಿ ರಚಿಸಬೇಕು ಎಂದು ಸುಪ್ರೀಂ ಕೋರ್ಟ್ ಎಲ್ಲಾ ರಾಜ್ಯಗಳಿಗೆ ಆದೇಶಿಸಿದೆ. ಸಮಿತಿ ರಚಿಸಿಸರ್ಕಾರ ಜು.23ರಂದು ಸುತ್ತೋಲೆ ಹೊರಡಿಸಿದ್ದರೂ,ಪರಿಣತ ಸದಸ್ಯರನ್ನು ಅದು ಒಳಗೊಂಡಿಲ್ಲ. ಸಮಿತಿಯನ್ನಷ್ಟೇ ನೇಮಿಸಿದರೆ ಸಾಲದು. ಅದಕ್ಕೆ ಎಲ್ಲಾ ಮೂಲಸೌಕರ್ಯ ಒದಗಿಸಬೇಕು’ ಎಂದು ಪೀಠ ತಿಳಿಸಿತು.