ನಿರುದ್ಯೋಗ ಸಮಸ್ಯೆ ಹಾಗೂ ಮತ್ತಿತರ ವಿಚಾರಗಳತ್ತ ಯೋಜನೆ ರೂಪಿಸುವಂತೆ ಸಲಹೆ ನೀಡಿದ ಖೇರಾ, ದೇಶದ ಜನರು ಅವರನ್ನು(ಮೋದಿ) ಆಯ್ಕೆ ಮಾಡಿರುವುದು ತಮ್ಮ ನಿರೀಕ್ಷೆ ಹಾಗೂ ಕನಸುಗಳನ್ನು ಈಡೇರಿಸುವ ಸಲುವಾಗಿ. ಕನಿಷ್ಠ ಅವರಿಗಾದರೂ ಮೋದಿ ಉತ್ತರಿಸಲಿ. ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದ್ದು, ಆ ಬಗ್ಗೆ ಗಮನಹರಿಸಲಿ ಎಂದು ಹೇಳಿದರು.