ಅಲ್ಲಿ ಲಕ್ಷಗಟ್ಟಲೆ ಜನ ಸೇರಿದ್ದಾರೆ. ಅಲ್ಲಿನ ಕಿಚ್ಚು ಯಾವಾಗ ಬೇಕಾದರೂ ದೆಹಲಿಯ ಮನೆಯೊಳಗೆ ನುಗ್ಗಬಹುದು. ನಮ್ಮ ಮನೆಗೆ ನುಗ್ಗಬಹುದು. ಹಾಗಾಗಿ ದೆಹಲಿಯವರು ಯೋಚಿಸಿ ನಿರ್ಧಾರ ತೆಗೆದುಕೊಳ್ಳಬೇಕಾಗಿದೆ. ಈ ಜನರು ನಿಮ್ಮ ಮನೆಗೆ ನುಗ್ಗಿ ನಿಮ್ಮ ಹೆಣ್ಣು ಮಕ್ಕಳು, ಸಹೋದರಿಯರನ್ನು ಅಪಹರಿಸಿ ಅವರ ಮೇಲೆಅತ್ಯಾಚಾರ ಮಾಡಬಹುದು, ಕೊಲ್ಲಬಹುದು.