ಕಾಂಗ್ರೆಸ್ ನಾಯಕ ಪ್ರಿಯಾಂಕ್ ಖರ್ಗೆ ಅವರು ಈ ಕುರಿತು ಟ್ವೀಟ್ ಮಾಡಿದ್ದು, ‘ಅದ್ಭುತ! ಠಾಕೂರ್ ಅವರು ಎಂದಿಗೂ ಆರ್ಥಿಕತೆ, ಉದ್ಯೋಗ, ಬಜೆಟ್ ಕುರಿತು ಮಾತನಾಡಿದ್ದೇ ಕೇಳಿಲ್ಲ. ಬಜೆಟ್ ನಾಗ್ಪುರದಲ್ಲಿ ಸಿದ್ಧವಾಗುವುದರಿಂದ, ಮಂತ್ರಿಗೆ ಮಾಡಲು ಕೆಲಸವಿಲ್ಲ. ಹಾಗಾಗಿ ಜನರಲ್ಲಿ ದ್ವೇಷ ಬಿತ್ತಲು ಬಿಡುವಾಗಿದ್ದಾರೆ!’ ಎಂದಿದ್ದಾರೆ.