ತಿವಾರಿ ಮೃತದೇಹದ ಪಕ್ಕ ಮೊದಲ ಸಾಲಿನಲ್ಲಿ ಯೋಗಿ ಆದಿತ್ಯನಾಥ ಮತ್ತು ಬಿಹಾರದ ರಾಜ್ಯಪಾಲ ಲಾಲ್ಜೀ ಟಂಡನ್ ಕುಳಿತಿದ್ದು, ಉತ್ತರ ಪ್ರದೇಶದ ಸಚಿವರುಗಳಾಗಿ ಮೊಹಸಿನ್ ರಾಜಾ ಮತ್ತು ಅಶುತೋಷ್ ಟಂಡನ್ ಹಿಂದಿನ ಸಾಲಿನಲ್ಲಿ ಕುಳಿತಿದ್ದರು.ಆದಿತ್ಯನಾಥ ಅವರು ಲಾಲ್ ಜೀ ಟಂಡನ್, ರಾಜಾ ಮತ್ತು ಟಂಡನ್ ಜತೆ ಏನೋ ಮಾತನಾಡುತ್ತಿದ್ದು, ಆ ಮಾತಿಗೆ ಎಲ್ಲರೂ ನಗುತ್ತಿರುವ ದೃಶ್ಯ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿದೆ.