ವಿಡಿಯೊದಲ್ಲಿ ಆಂಬುಲೆನ್ಸ್ ಸಿಬ್ಬಂದಿ ಶವವವನ್ನು ಸಾಗಿಸಲು ನಿರಾಕರಿಸಿರುವ ಬಗ್ಗೆಯೂ ದೃಶ್ಯಾವಳಿಗಳಿವೆ.ಮೃತಪಟ್ಟ ವ್ಯಕ್ತಿಯನ್ನು ಬಲರಾಂಪುರ ಜಿಲ್ಲೆಯ ಮೊಹದ್ ಅನ್ವರ್ ಎಂದು ಗುರುತಿಸಲಾಗಿದ್ದು, ಕೆಲಸದ ನಿಮಿತ್ತ ಪಾಲಿಕೆಗೆ ಕಚೇರಿಗೆ ಬಂದಿದ್ದರು. ಬಾಗಿಲ ಬಳಿ ಪ್ರಜ್ಞೆ ತಪ್ಪಿ ಬಿದ್ದು ಮೃತಪಟ್ಟರು ಎಂದು ವರದಿಯಾಗಿದೆ.