‘ಮಾತನಾಡುವ ಸ್ವಾತಂತ್ರ್ಯದೇಶದ ಸಮಗ್ರತೆಯನ್ನು ಕಾಪಾಡಿಕೊಳ್ಳಲು ಅಗತ್ಯವಿದ್ದು, ಇದರ ದುರ್ಬಳಕೆ ಆಗಬಾರದು.ಭಿನ್ನಾಭಿಪ್ರಾಯಗಳು ಹಾಗೂ ಟೀಕೆಗಳು ಯೋಜನೆಗಳ ವಿಚಾರವಾಗಿ ಸಾರ್ವಜನಿಕ ಚರ್ಚೆಗಳನ್ನು ಹುಟ್ಟುಹಾಕುವ ಪ್ರಮುಖ ಘಟಕಗಳಾಗಿದ್ದು,ಪ್ರಜಾಪ್ರಭುತ್ವವನ್ನು ಜೀವಂತವಾಗಿರಿಸುತ್ತವೆ. ಮಾತನಾಡುವ ಸ್ವಾತಂತ್ರ್ಯದ ಮೇಲೆ ವಿಧಿಸಲಾಗುವ ಎಲ್ಲ ನಿರ್ಬಂಧಗಳ ಕುರಿತು ಸೂಕ್ಷ್ಮವಾಗಿ ಅವಲೋಕನ ನಡೆಸಬೇಕು’ ಎಂದೂ ತಿಳಿಸಿದೆ.