ಡಿಎಂಕೆ ಪಕ್ಷದಲ್ಲಿನ ಹಿರಿಯ ನಾಯಕರ ಆಪ್ತರಾಗಿದ್ದಾರೆ ಅನ್ಬಳಕನ್. ಕರುಣಾನಿಧಿ ಅವರು 2011ರಲ್ಲಿ ಚೇಪಕ್ ಚುನಾವಣಾ ಕ್ಷೇತ್ರ ಬಿಟ್ಟು ತಿರುವನೂರ್ ಚುನಾವಣಾ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಾಗ, ಚೇಪಕ್ ಕ್ಷೇತ್ರದ ಪ್ರತಿನಿಧಿಯಾಗಿ ಕರುಣಾನಿಧಿಯವರೇ ಅನ್ಬಳಕನ್ ಅವರನ್ನು ಆಯ್ಕೆ ಮಾಡಿದ್ದರು.
2001ರಲ್ಲಿ ಟಿ ನಗರ್ ಚುನಾವಣಾ ಕ್ಷೇತ್ರದಲ್ಲಿ ಗೆದ್ದ ಅನ್ಬಳಕನ್, 2006ರಲ್ಲಿ ಸ್ಪರ್ಧಿಸಿಪರಾಭವಗೊಂಡಿದ್ದರು.2011 ಮತ್ತು 2016ರಲ್ಲಿ ಚೇಪಕ್- ಟ್ರಿಪ್ಲಿಕೇನ್ ಚುನಾವಣಾ ಕ್ಷೇತ್ರದಲ್ಲಿ ಇವರುಗೆದ್ದಿದ್ದರು.