ಆರೋಪಿ: ಇತ್ತ, ಆರೋಪಿ ಸುರೇಶ್ಗೆ ಶೇ 65ರಷ್ಟು ಸುಟ್ಟಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಸಾಕಷ್ಟು ಅಲೆದಾಡಿದ್ದರೂ ಭೂ ಮಾಲೀಕತ್ವ ದಾಖಲೆ ಒದಗಿಸಲು ವಿಳಂಬ ಮಾಡಿದ್ದರು. ಕಡೆಯದಾಗಿ ಅಧಿಕಾರಿಗೆ ಮನವಿ ಮಾಡಿದ್ದೆ. ಅವರೂ ತಿರಸ್ಕರಿಸಿದಾಗ ಕೃತ್ಯ ಎಸಗಿದೆ ಎಂದು ಪೊಲೀಸರಿಗೆ ಹೇಳಿಕೆ ನೀಡಿದ್ದಾನೆ.