ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದುಬೈ: ಕೇರಳದ 9 ಮಂದಿ ಅತಂತ್ರ

Last Updated 21 ಜುಲೈ 2019, 20:15 IST
ಅಕ್ಷರ ಗಾತ್ರ

ದುಬೈ: ಸಾಮಾಜಿಕ ಜಾಲತಾಣಗಳ ಮೂಲಕ ಉದ್ಯೋಗದ ಆಮಿಷಕ್ಕೆ ಮರುಳಾಗಿ ದುಬೈಗೆ ತೆರಳಿದ್ದ ಕೇರಳ ಮೂಲದ ಒಂಬತ್ತು ಮಂದಿ ಭಾರತೀಯರು ಈಗ ಯುಎಇಯ ಅಲ್‌ ಏಯಿನ್‌, ಅಜ್ಮನ್‌ನಲ್ಲಿ ಅತಂತ್ರರಾಗಿದ್ದಾರೆ. ವಾಟ್ಸ್‌ಆ್ಯಪ್‌ ಮೂಲಕ ಶಫೀಕ್‌ ಹೆಸರಿನ ಏಜೆಂಟ್‌ನನ್ನು ಭೇಟಿ ಮಾಡಿದ್ದರು.

ಯುಎಇಗೆ ತೆರಳಲು ವೀಸಾಗಾಗಿ ₹ 70,000 ಅನ್ನೂ ಪಾವತಿಸಿದ್ದರು. ಉದ್ಯೋಗದ ಆಮಿಷ ಒಡ್ಡಿ ಯುಎಐಗೆ ಸೆಳೆಯುತ್ತಿರುವ ನಕಲಿ ಏಜೆಂಟರಿಂದ ದೂರ ಇರಬೇಕು ಎಂದು ಉದ್ಯೋಗಾಂಕ್ಷಿಗಳಿಗೆ ದುಬೈನಲ್ಲಿ ಇರುವ ಭಾರತದ ಕಾನ್ಸುಲೇಟ್‌ ಜನರಲ್‌ ಮನವಿ ಮಾಡಿದ ಒಂದು ತಿಂಗಳ ನಂತರ ಈ ಸಂಗತಿ ಗೊತ್ತಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT