ರಾಜ್ಯದ ಬೆಂಗಳೂರಿನಿಂದ ಹೊರಡುವ ಗೋಲ್ಡನ್ ಚಾರಿಯಟ್ ರೈಲು ಮೈಸೂರು, ಶ್ರವಣಬೆಳಗೊಳ, ಹಂಪಿ, ವಿಜಯಪುರ, ಬಾದಾಮಿ ಮತ್ತಿತರ ಪ್ರಸಿದ್ಧ ಪ್ರವಾಸಿ ತಾಣಗಳಲ್ಲದೆ, ಗೋವಾದ ಕಡಲ ಕಿನಾರೆಗೆ ತೆರಳಲಿದೆ.ಕೈಗೆಟುಕುವ ದರಕ್ಕೆ ಈ ರೈಲು ಸಂಚಾರದ ಸೌಲಭ್ಯ ದೊರೆಯುವಂತಾಗಲಿದೆ ಎಂದು ಸಮಾರಂಭದಲ್ಲಿದ್ದ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ತಿಳಿಸಿದರು.