‘ನಾವು ಮರುನಾಮಕರಣ ಮಾಡಲು ಸಾಧ್ಯವಿಲ್ಲ. ಸಂವಿಧಾನದಲ್ಲಿ ಈಗಾಗಲೇ ಭಾರತ ಎಂದು ನಮೂದಿಸಲಾಗಿದೆ’ ಎಂದು ಮುಖ್ಯ ನ್ಯಾಯಮೂರ್ತಿ ಎಸ್.ಎ ಬೊಬಡೆ, ನ್ಯಾಯಮೂರ್ತಿ ಎ.ಎಸ್. ಬೊಪ್ಪಣ್ಣ ಹಾಗೂ ರಿಷಿಕೇಷ್ ರಾಯ್ ತ್ರಿಸದಸ್ಯ ಪೀಠ ಹೇಳಿದೆ. ‘ನೀವು ಯಾಕೆ ನ್ಯಾಯಾಲಯಕ್ಕೆ ಈ ವಿಷಯವನ್ನು ತಂದಿರಿ’ ಎಂದು ಅರ್ಜಿದಾರಿಗೆ ನ್ಯಾಯಾಲಯ ಕೇಳಿತು.