ಮತದಾನವನ್ನು ಬಹಿಷ್ಕರಿಸುವಂತೆ ಕರೆ ನೀಡಿದ್ದ ನಿಷೇಧಿತ ಸಿಪಿಎಂ ಸಂಘಟನೆಯು, ಗುಮ್ಲಾದಲ್ಲಿ ಸೇತುವೆ ಸ್ಫೋಟಗೊಳಿಸಿದೆ.
ದಲ್ಟೊಂಗಂಜ್ನಲ್ಲಿ ಬಿಜೆಪಿ ಕಾರ್ಯಕರ್ತರ ಜತೆ ನಡೆದ ಘರ್ಷಣೆ ಸಂದರ್ಭದಲ್ಲಿ ರಿವಾಲ್ವರ್ ತೋರಿಸಿದ ಕಾಂಗ್ರೆಸ್ ಅಭ್ಯರ್ಥಿ ಕೆ.ಎನ್. ತ್ರಿಪಾಠಿ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.