‘ಸಂವಿಧಾನದ 14ನೇ ಪರಿಚ್ಛೇದವು ನಾಗರಿಕರಿಗೆ ಸಮಾನತೆ ಹಕ್ಕು ನೀಡಿದೆ. ಯಾವುದೇ ಕಾನೂನು ಇದಕ್ಕೆ ವಿರುದ್ಧವಾಗಿದ್ದರೆ ಅದು ಅಸಾಂವಿಧಾನಿಕ. ಕೇಂದ್ರ ಸರ್ಕಾರ ಶ್ರೀಲಂಕಾದ ತಮಿಳರು, ರೋಹಿಂಗ್ಯಾಗಳ ಬಗ್ಗೆ ಮೌನ ವಹಿಸುತ್ತದೆ. ಸದ್ಯ ಜಾರಿಗೆ ತಂದಿರುವ ಈ ಕಾನೂನನ್ನು ವಿಶ್ವಸಂಸ್ಥೆಯೇ ವಿರೋಧಿಸಿದೆ,’ ಎಂದು ಪಿಣಾರಾಯಿ ವಿಜಯನ್ ತಿಳಿಸಿದರು.