ಸಂತ್ರಸ್ತನನ್ನು ಪಿಂಟು ಮನೋಹರ್ ಪವಾರ್ ಎಂದು ಗುರುತಿಸಲಾಗಿದ್ದು, ಬೀಡ್ನಿಂದ 250 ಕಿ.ಮೀ ದೂರದಲ್ಲಿರುವ ಪುಣೆಯಿಂದ ಕಾಲ್ನಡಿಗೆಯಲ್ಲಿ ನಡೆದು ಬಂದಿದ್ದ. ಲಾಕ್ಡೌನ್ನಿಂದಾಗಿ ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದ ನಡೆದೇ ಮನೆಗೆ ಹೋಗಲು ನಿರ್ಧರಿಸಿ ತಮ್ಮ ಜಿಲ್ಲೆ ಪರಭಾನಿಗೆ ಮರಳಲು ಹೊರಟಿದ್ದನು ಎಂದು ಅಂಬೋರಾ ಪೊಲೀಸ್ ಠಾಣೆಯ ಸಹಾಯಕ ಇನ್ಸ್ಪೆಕ್ಟರ್ ದಯಾನೇಶ್ವರ್ ಕುಕ್ಲಾರೆ ಹೇಳಿದ್ದಾರೆ.