ಮುಂದೂಡಿಕೆಯ ನಂತರಸದನ ಪುನಃ ಸೇರಿದಾಗಕಾಂಗ್ರೆಸ್ ಗುಂಪಿನ ನಾಯಕ ಮಲ್ಲಿಕಾರ್ಜುನ ಖರ್ಗೆ ನಡೆಸಿದ ಮಾತಿನ ದಾಳಿಗೆ ಬಿಜೆಪಿ ಸಂಸದರು ಪ್ರತಿದಾಳಿ ನಡೆಸಿದರು.ಕರ್ನಾಟಕ ಸರ್ಕಾರ ಅತಂತ್ರವಾಗಲುಕಾಂಗ್ರೆಸ್-ಜೆಡಿಎಸ್ ನಡುವಣ ಒಳಜಗಳಕಾರಣವೇ ವಿನಾ ಬಿಜೆಪಿ ಅಲ್ಲ.ಕಾಂಗ್ರೆಸ್ ಶಾಸಕರಿಬ್ಬರ ಬಡಿದಾಟದಲ್ಲಿ ಗಾಯಗೊಂಡ ಶಾಸಕ ಆಸ್ಪತ್ರೆ ಸೇರಬೇಕಾಯಿತುಎಂದುಕೇಂದ್ರ ರಸಗೊಬ್ಬರ ಸಚಿವ ಡಿ.ವಿ.ಸದಾನಂದಗೌಡತಿರುಗೇಟು ನೀಡಿದರು.